ಆಟೋದಲ್ಲಿ ಪ್ರಯಾಣ ಮಾಡಿ,ಆಟೋಚಾಲಕ ಬೇಡ ಅಂದರೂ ಜೇಬಲ್ಲಿದ್ದ ಹಣದ ಕಟ್ಟನ್ನು ಆಟೋ ಡ್ರೈವರ್ ಗೆ ಕೊಟ್ಟ ದುನಿಯಾ ವಿಜಯ್! ಕಟ್ಟಿನಲ್ಲಿ ಇದ್ದ ಹಣ ಅದೆಷ್ಟು ನೋಡಿ ಶಾಕ್ ಆಗ್ತೀರಾ!!

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸ್ಟಾರ್ ನಟರು ಇದ್ದಾರೆ. ಅವರಲ್ಲಿ ಕೆಲವರು ಕೇವಲ ನಟರು ಮಾತ್ರವಲ್ಲ ಅಥವಾ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುವುದು ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ನಿಜವಾದ ಹೀರೋ ಎನಿಸಿಕೊಂಡವರು ಅಂತವರಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರು. ದುನಿಯಾ ಸಿನಿಮಾದ ಮೂಲಕವೇ ವಿಜಯ್ ಅವರ ಹೆಸರಿನ ಹಿಂದೆ ದುನಿಯಾ ಎನ್ನುವ ನಾಮದೇಯ ಅಂಟಿಕೊಂಡಿದ್ದು. ಅದರಿಂದಲೇ ಅವರು ಫೇಮಸ್. ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಕೋಬ್ರಾ ಎಂದೇ ಕರೆಸಿಕೊಳ್ಳುವ ದುನಿಯಾ ವಿಜಯ್ ಅವರು […]

ಮುಂದೆ ಓದಲು ಇಲ್ಲಿ ಒತ್ತಿ >>
puneeth-rajkumar-getting

ಜಿಮ್ ವರ್ಕ್ ಔಟ್ ಗೆ ಹೋಗುವಾಗ ಓ ಹಾಯ್ ಎಂದು ಕಾರಿನಿಂದ ಇಳಿದ ಅಶ್ವಿನಿ,ಕ್ಯೂಟ್ ವಿಡಿಯೋ.

ಒಂದು ಕಾಲದಲ್ಲಿ ಕೇವಲ ಪುನೀತ್ ರಾಜಕುಮಾರ್ (Puneeth Rajkumar) ಅವರು ಮಾತ್ರ ಮೀಡಿಯಾ ಎದುರು ಕಾಣಿಸಿಕೊಳ್ಳುತ್ತಿದ್ದರು ಅವರ ಹಿಂದಿನ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿದ್ದ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಕೇವಲ ತೆರೆಮರೆಯಲ್ಲಿ ಮಾತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ನಿಜವಾದ ಪವರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಪುನೀತ್ ರಾಜಕುಮಾರ್ ಅವರ ಕಾಲ ನಂತರ ದೊಡ್ಮನೆಯ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ […]

ಮುಂದೆ ಓದಲು ಇಲ್ಲಿ ಒತ್ತಿ >>
ration-card-members-add

ರೇಷನ್ ಕಾರ್ಡ್ ಗೆ ಹೊಸ ಸದಸ್ಯರನ್ನು ಸೇರಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ನಂತೆಯೇ ಅಗತ್ಯ ಕಾನೂನು ದಾಖಲೆ ಎಂದು ಪರಿಗಣಿಸಲಾಗಿದೆ. ಪಡಿತರ ಚೀಟಿಯಲ್ಲಿ ನಮೂದಿಸಿದ ಮಾಹಿತಿಯ ಆಧಾರದ ಮೇಲೆ ಜನರು ಪಡಿತರವನ್ನೂ ಪಡೆಯುತ್ತಾರೆ. ಪಡಿತರ ಚೀಟಿಯನ್ನು ಗುರುತಿನ ಪುರಾವೆ ಎಂದು ಪರಿಗಣಿಸಲಾಗುತ್ತದೆ. ನೀವು ಪಡಿತರ ಚೀಟಿ ಹೊಂದಿದ್ದರೆ ಮತ್ತು ನೀವು ಅದಕ್ಕೆ ಸದಸ್ಯರ ಹೆಸರನ್ನು ಸೇರಿಸಬೇಕಾದರೆ, ಅದನ್ನು ಹೇಗೆ ಮಾಡಬೇಕೆಂದು ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಮನೆಗೆ ಬರುವ ಹೊಸ ಸದಸ್ಯರನ್ನು ಪಡಿತರ ಚೀಟಿಯಲ್ಲಿ ಸೇರಿಸಲಾಗುತ್ತದೆ, ಈ ಕೆಲಸವನ್ನು ಹೇಗೆ ಮಾಡಬೇಕೆಂದು ಇಲ್ಲಿ ನಾವು ನಿಮಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
women-cow

Women Ge ಮುಂದೆ ಇರುತ್ತೆ,Cow ಗೆ ಹಿಂದೆ ಇರುತ್ತೆ ಏನದು? ಎಂದು ಕೇಳಿದ ಪ್ರಶ್ನೆಗೆ ಯುವತಿಯರು ಕೊಟ್ಟ ಉತ್ತರ ಕೇಳಿದ್ರೆ ಬಿದ್ದು ಬಿದ್ದು ನಗ್ತಿರಾ ನೋಡಿ!!

ಸ್ನೇಹಿತರೆ ನಾವು ಇಂದು ಬಹಳ ಯಾಂತ್ರಿಕವಾಗಿ ಬದುಕುತ್ತಿದ್ದೇವೆ. ನಮಗೆ ಕೆಲಸ ಮಾಡುವುದು, ಹಣ ಗಳಿಸುವುದು ಮಾತ್ರ ಗೊತ್ತು. ಅದರ ನಡುವೆ ಒಂದು ಸುಂದರವಾದ ಬದುಕು ಇದೆ ಅನ್ನೋದನ್ನ ಮರೆತುಬಿಡುತ್ತೇವೆ ಹೆಚ್ಚು ಕಮ್ಮಿ ಇಂದು ಬಹುತೇಕ ಜನ ನಗುವುದನ್ನು ಮರೆತಿದ್ದಾರೆ. ಮನೆಯಲ್ಲಿ ಯಾರಾದರೂ ಇದ್ದರೆ ಅವರ ಜೊತೆಗೆ ಸ್ವಲ್ಪ ಸಮಯ ಕಳೆಯುವುದಕ್ಕೂ ಕೂಡ ಪುರುಸೊತ್ತೇ ಇರುವುದಿಲ್ಲ. ಆಫೀಸ್ ಗೆ ಹೋಗಿ ಕೆಲಸ ಮಾಡುವವರು ಬೆಳಿಗ್ಗೆ ಹೋದರೆ ಸಂಜೆ ಬರೋದು ಅದೇ ರೀತಿ ಮಾಡೋರು ಮನೆಯ ರೂಮ್ ಒಂದರಲ್ಲಿ ಬಾಗಿಲು […]

ಮುಂದೆ ಓದಲು ಇಲ್ಲಿ ಒತ್ತಿ >>
pavitra-and-naresh

ದುಬೈ ಮರುಳುಗಾಡಿನಲ್ಲಿ ನರೇಶ್ ಜೊತೆ ಫ-ಸ್ಟ್ ನೈಟ್ ಮಾಡಿಕೊಳ್ಳಲು ಹೋದ ಪವಿತ್ರಾ ಲೋಕೇಶ್ ಗೆ ಭಾರಿ ನಿರಾಸೆ! ಅಂದುಕೊಂಡಿದ್ದೆ ಬೇರೆ, ಆಗಿದ್ದೆ ಬೇರೆ ನೋಡಿ!!

ಟಾಲಿವುಡ್ ನ ಖ್ಯಾತ ನಟ, ಕೋಟ್ಯಾಧೀಶ ನರೇಶ್ ಬಾಬು ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ. ಇವರಿಬ್ಬರ ಸ್ನೇಹವಾಯಿತು, ಪ್ರೀತಿ ಆಯಿತು, ಪ್ರಪೋಸ್ ಆಯ್ತು ಅದು ಮದುವೆ ವರೆಗೂ ಬಂತು. ಈ ಎಲ್ಲಾ ವಿಚಾರಗಳೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದೂ ಆಯ್ತು. ಅದೆಷ್ಟೇ ಅಡೆತಡೆ ಇದ್ದರೂ ತಾವಿಬ್ಬರೂ ಮದುವೆ ಆಗುತ್ತಿದ್ದೇವೆ ಎಂದು ಪೋಸ್ಟ್ ಒಂದನ್ನು ನರೇಶ್ ಹಂಚಿಕೊಂಡಿದ್ದರು. ನಮಗಿಬ್ಬರಿಗೂ ಮದುವೆ ಆಗಿದೆ. ನಿಮ್ಮ ಆಶಿರ್ವಾದ ಇರಲಿ ಎಂದು ಅಭಿಮಾನಿಗಳ […]

ಮುಂದೆ ಓದಲು ಇಲ್ಲಿ ಒತ್ತಿ >>
kangana-ranaut-SPEAK

ಸ್ಟಾರ್ ನಟರು ಬೆಡ್ ರೂಮ್ ಗೆ ಕರೆದು ಏನೇ ಮಾಡಿದರೂ ನಾವು ಮಾಡಿಸಿಕೊಳ್ಳಬೇಕು ಎಂದ ನಟಿ ಕಂಗನಾ ರಾಣಾವತ್! ಬಾಲಿವುಡ್ ನಟರ ಬಗ್ಗೆ ನಟರ ಬಗ್ಗೆ ಕಂಗನಾ ಹೇಳಿದ್ದೇನು ನೋಡಿ!!

ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೈಲೆಂಟ್ ಆಗಿದ್ದ ಕಂಗನಾ ಮತ್ತೆ ಎಮರ್ಜನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದರು. ಆದರೆ ನಟಿ ಕಂಗನಾ ತನ್ನ ಅನುಭವವನ್ನು ಬಿಟ್ಟಿಡುವ ಮೂಲಕ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವೀಟ್ ನಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
doctor-misbehaves-with-girl

ಯುವತಿಗೆ ಚಿಕಿತ್ಸೆ ಕೊಡುವ ನೆಪದಲ್ಲಿ ಮುಟ್ಟ ಬಾರದ ಜಾಗ ಮುಟ್ಟಿದ ಡಾಕ್ಟರ್ ಗೆ ಯುವತಿ ಮಾಡಿದ್ದೇನು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆಹೌದು ಗೆಳೆಯರೇ ಈಗೀಗ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಎಚ್ಚರಿಸುವ ವಿಡಿಯೋಗಳು ನಮಗೆ ನೋಡಲು ಸಿಗುತ್ತೇವೆ .ಇದನ್ನವು […]

ಮುಂದೆ ಓದಲು ಇಲ್ಲಿ ಒತ್ತಿ >>
navgraha-2

ಮಗಳ ಹುಟ್ಟುಹಬ್ಬದಿನದಂದೇ ದರ್ಶನ್ ಸಾರ್ ಗೆ ಸಿನಿಮಾ ಡೈರೆಕ್ಟ್ ಮಾಡ್ತೇನೆ ಅಂತ ಮಾತು ಕೊಟ್ಟ ರಿಷಭ್ ಶೆಟ್ಟಿ

ನಟ-ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಿಂದಾಗಿ ಇಡೀ ದೇಶವೇ ಸ್ಯಾಂಡಲ್ ವುಡ್ ಕಡೆ ನೋಡುತ್ತಿದೆ. ಸದ್ಯ ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಎರಡನೇ ಭಾಗ ಅಂದರೆ ಪ್ರಿಕ್ವೆಲ್ ಕಥೆ ಬರೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾಂತಾರ ಚಿತ್ರದ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ವಿದೇಶಕ್ಕೆ ಪ್ರಯಾಣ ಬೆಳೆಸಿದ ನಂತರ ತಮ್ಮ ಪ್ರೀತಿಯ ಮಗಳ ಹುಟ್ಟುಹಬ್ಬವನ್ನು ಆಚರಿಸಿದರು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮಗಳು ರಾಧ್ಯಾ ಅವರ ಹುಟ್ಟುಹಬ್ಬಕ್ಕೆ ಹಾಜರಾಗಿದ್ದರು ಮತ್ತು […]

ಮುಂದೆ ಓದಲು ಇಲ್ಲಿ ಒತ್ತಿ >>