LINK-RATION-CARD-WITH-ADHAAR-CARD

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ಸಿಗಲ್ಲ ರೇಷನ್

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮಾರ್ಚ್ 31, 2023 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಕೇಂದ್ರಗಳಿಂದ ಅಕ್ಕಿ, ಗೋಧಿಯಂತಹ ಉಚಿತ ಅಥವಾ ಸಬ್ಸಿಡಿ ಪಡಿತರವನ್ನು ಪಡೆಯಲು ಭಾರತದ ನಾಗರಿಕರಿಗೆ ಪಡಿತರ ಚೀಟಿ ಒಂದು ಪ್ರಮುಖ ದಾಖಲೆಯಾಗಿದೆ. ಈ ಸಂಬಂಧ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗುರುವಾರ ಅಧಿಸೂಚನೆ ಹೊರಡಿಸಿದೆ. ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಸರ್ಕಾರದ ಯೋಜನೆಯು […]

ಮುಂದೆ ಓದಲು ಇಲ್ಲಿ ಒತ್ತಿ >>
onion-good-for-health

ಊಟದಲ್ಲಿ ಪ್ರತಿದಿನ ಹಸಿ ಈರುಳ್ಳಿಯನ್ನು ತಪ್ಪದೇ ಬಳಸಿ,ಇದರಲ್ಲಿರುವ ಶಕ್ತಿ ಅದ್ಯಾವ ಔಷಧಿಯನ್ನು ಇಲ್ಲ,ಅಷ್ಟು ಪವರ್ ಇದರಲ್ಲಿದೆ! ಏನೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

onion good for health ಇತ್ತೀಚಿಗೆ ನಾವು ದುಡಿಮೆ, ದುಡ್ಡು ಇದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೇವೆ ಆದರೆ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯದ ವಿಷಯದಲ್ಲಿ ಹೆಚ್ಚು ನಿರ್ಲಕ್ಷ್ಯ ತೋರಿಸಿದಷ್ಟು ಅನಾರೋಗ್ಯದ ಸಮಸ್ಯೆ ನಮ್ಮನ್ನು ಕಾಡುತ್ತೆ. ಕೊನೆಯಲ್ಲಿ ದುಡಿದ ಹಣವನ್ನು ಎಲ್ಲವನ್ನು ವ್ಯಯಿಸಿದರು ಕೂಡ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಇವತ್ತಿನ ದಿನದಲ್ಲಿ ಬಹಳ ಮುಖ್ಯ. ನಾವು ಸೇವಿಸುವ ಆಹಾರದಲ್ಲಿ ಎಷ್ಟು ಮುತುವರ್ಜಿಯಿಂದ ಇರುತ್ತೇವೆಯೋ ಅಷ್ಟು ನಮ್ಮ ಆರೋಗ್ಯ […]

ಮುಂದೆ ಓದಲು ಇಲ್ಲಿ ಒತ್ತಿ >>

ಎಲ್ಲರೂ ಗೋವಾ ಹೋಗಲು ಏಕೆ ಇಷ್ಟಪಡುತ್ತಾರೆ ಗೊತ್ತಾ? ಇಲ್ಲಿದೆ ಇದರ ಹಿಂದಿನ ರಹಸ್ಯ?..

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಮಾತಿದೆ, ಒಂದು ಕೋಶ ಅಂದರೆ ಪುಸ್ತಕಗಳನ್ನು ಓದಿ ಅದರಿಂದ ಬುದ್ದಿ ಬೆಳೆಸಿಕೊಳ್ಳಬೇಕು, ಅಥವಾ ದೇಶ ಸುತ್ತಿ ಅದರಿಂದ ಆದ್ದರಿಂದ ನಾವು ಏನನ್ನಾದರೂ ಕಲಿಯಬೇಕು. ಬಹಳಷ್ಟು ಜನರಿಗೆ ಕೋಶ ಓದುವುದಕ್ಕಿಂತ ದೇಶ ಸತ್ತುವುದು ಬಹಳ ಇಷ್ಟ. ಪ್ರತಿಯೊಬ್ಬರು ಪ್ರವಾಸ ಮಾಡಲು ಬಹಳ ಇಷ್ಟ ಪಡುತ್ತಾರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟವಾದ ಪ್ರವಾಸ ಸ್ಥಾನ ಇರುತ್ತದೆ. ಕೆಲವರು ತಾವು ಎಲ್ಲಿಗೆ ಪ್ರವಾಸ ಮಾಡಬೇಕು ಹಾಗೂ ಹೇಗೆ ಪ್ರವಾಸ ಮಾಡಬೇಕು ಎಂದು […]

ಮುಂದೆ ಓದಲು ಇಲ್ಲಿ ಒತ್ತಿ >>
girls-mind

ತುಟಿ ಕಚ್ಚುವ ಮಹಿಳೆಯರ ಮನಸ್ಸಿನಲ್ಲಿ ಏನಿರುತ್ತೆ ಗೊತ್ತಾ,ಇದರ ಅರ್ಥ ಕೇಳಿದ್ರೆ ನೀವೂ ಕೂಡ ಬೆರಗಾಗ್ತೀರ

ಪೌರಾಣಿಕ ಗ್ರಂಥಗಳಲ್ಲಿ ಧರ್ಮಶಾಸ್ತ್ರಗಳಲ್ಲಿ ಸೇರಿದಂತೆ ಹಲವಾರು ಗ್ರಂಥಗಳಲ್ಲಿ ಕೂಡ ಈ ವಿಚಾರದ ಕುರಿತಂತೆ ಉಲ್ಲೇಖ ಮಾಡಲಾಗಿದೆ. ಅದೇನೆಂದರೆ ಒಂದು ಹೆಣ್ಣಿನ ಮನಸ್ಸನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಆಕೆ ಚಂಚಲೇ ಹಾಗೂ ಅವಳ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಅನ್ವಯವಾಗಿ ನಡೆದುಕೊಳ್ಳುವುದು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಆದರೆ ಒಮ್ಮೆ ಅದನ್ನು ಅರ್ಥ ಮಾಡಿಕೊಂಡರೆ ಖಂಡಿತವಾಗಿ ಆಕೆಗೆ ಬೇಕಾಗಿರುವ ವಿಷಯಕ್ಕೆ ತಕ್ಕಂತೆ ನಡೆದುಕೊಂಡರೆ ಆಕೆ ಸಂಪೂರ್ಣವಾಗಿ ಸಂತೋಷವಾಗಿರುತ್ತಾಳೆ ಎಂಬುದಾಗಿ ಕೂಡ ಹೇಳಲಾಗುತ್ತೆ. […]

ಮುಂದೆ ಓದಲು ಇಲ್ಲಿ ಒತ್ತಿ >>
shramika-niwas-scheme

Shramika Niwas Scheme: ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ವಸತಿ ಯೋಜನೆ

Shramika Niwas Scheme: ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕಾರ್ಡ್ (Labor Card) ಹೊಂದಿರುವ ಅಭ್ಯರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ವಲಸೆ ಕಾರ್ಮಿಕರಿಗೆ ಈ ಯೋಜನೆ ಆಶ್ರಯವಾಗಲಿದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆ ಅತ್ಯಂತ ಉಪಕಾರಿಯಾಗಿದೆ.   ಮಿಕ ನಿವಾಸ ಯೋಜನೆಯ (Shramika Niwas Scheme) ಅಡಿಯಲ್ಲಿ ಈ ಒಂದು ಮನೆ ನಿರ್ಮಾಣದ ಕಾರ್ಯವನ್ನ ಕೈಗೊಳ್ಳಲಾಗಿದ್ದು ಸದ್ಯಕ್ಕೆ ಕಾರ್ಮಿಕರಿಗಾಗಿ […]

ಮುಂದೆ ಓದಲು ಇಲ್ಲಿ ಒತ್ತಿ >>
RATION-CARD-DETAILS

ಸುಳ್ಳು ಮಾಹಿತಿ ನೀಡಿ `ರೇಷನ್ ಕಾರ್ಡ್’ ಪಡೆದವರು ಕೂಡಲೇ ವಾಪಸ್ ನೀಡಿ! ಇಲ್ಲದಿದ್ದರೆ ದಂಡಕ್ಕೆ ಸಿದ್ಧರಾಗಿ

ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿಗಳನ್ನು ಪಡೆದವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈಗಾಗಲೇ ಅನೇಕ ಬಾರಿ ಅನರ್ಹ ಪಡಿತರ ಚೀಟಿದಾರರಿಗೆ ಎಚ್ಚರಿಕೆ ನೀಡಿದ್ದರೂ. ರೇಷನ್ ಕಾರ್ಡ್ ಹಿಂದಿರಿಗಿಸದವರಿಗೆ ದಂಡ ವಿಧಿಸಲು ಮುಂದಾಗಿದೆ. ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದು ಉಚಿತವಾಗಿ ಅಕ್ಕಿ, ಗೋಧಿ, ರಾಗಿ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನಿಯಮಗಳನ್ವಯ ನೋಟಿಸ್ ನೀಡಲಾಗಿದ್ದು, […]

ಮುಂದೆ ಓದಲು ಇಲ್ಲಿ ಒತ್ತಿ >>
Drumstick-benefits

ಗಂಡಸರಿಗೂ ಹೆಂಗಸರಿಗೂ ಲೈಂ-ಗಿಕ ಆಸಕ್ತಿ ಡಬಲ್ ಮಾಡುವ ಬೀಜ ಇದು! ಇದನ್ನು ಸೇವಿಸಿದರೆ ಸಾಕು ಕುದುರೆಗಿಂತ ಹೆಚ್ಚು ಶ-ಕ್ತಿ ಬರುತ್ತದೆ ನೋಡಿ!!

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯರ ನಡುವೆ ಲೈಂ-.ಗಿಕ ಹೊಂದಾಣಿಕೆ ಸರಿಬರದ ಕಾರಣದಿಂದ ಅ-ಕ್ರಮ ಸಂಬಂಧಗಳು, ವಿಚ್ಛೇ-ದನ, ಸಂಸಾರದ ಸಾಮರಸ್ಯದಲ್ಲಿ ಕುಂಠಿತ ಹೀಗೆ ಸಾಕಷ್ಟು ರೀತಿಯ ಸಮಸ್ಯೆಗಳಿಂದ ನೋವನ್ನು ಅನುಭವಿಸುತ್ತಿರುತ್ತಾರೆ. ಅಂತವರಿಗಾಗಿ ಆಯುರ್ವೇದ ತಜ್ಞರಾದಂತಹ ಡಾಕ್ಟರ್ ಪ್ರವೀಣ್ ಬಾಬು ಅವರು ಕಾ- ಮವನ್ನು ಕೆರಳಿಸುವಂತಹ ಬೀಜದ ಕುರಿತು ಮಾಹಿತಿ ಒಂದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ನಿಮಗೂ ಕೂಡ ಆ ಬೀಜ ಯಾವುದು? ಅದನ್ನು ಹೇಗೆ ಉಪಯೋಗಿಸಬೇಕು? ಅದು ಎಲ್ಲಿ ಸಿಗುತ್ತದೆ? ಅದರಿಂದ ಏನೆಲ್ಲ ಉಪಯೋಗಗಳಿವೆ? ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳುವ […]

ಮುಂದೆ ಓದಲು ಇಲ್ಲಿ ಒತ್ತಿ >>
kangana-ranaut-SPEAK

ಸ್ಟಾರ್ ನಟರು ಬೆಡ್ ರೂಮ್ ಗೆ ಕರೆದು ಏನೇ ಮಾಡಿದರೂ ನಾವು ಮಾಡಿಸಿಕೊಳ್ಳಬೇಕು ಎಂದ ನಟಿ ಕಂಗನಾ ರಾಣಾವತ್! ಬಾಲಿವುಡ್ ನಟರ ಬಗ್ಗೆ ನಟರ ಬಗ್ಗೆ ಕಂಗನಾ ಹೇಳಿದ್ದೇನು ನೋಡಿ!!

ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೈಲೆಂಟ್ ಆಗಿದ್ದ ಕಂಗನಾ ಮತ್ತೆ ಎಮರ್ಜನ್ಸಿ ವಿಚಾರಕ್ಕೆ ಸುದ್ದಿಯಲ್ಲಿದ್ದರು. ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದರು. ಆದರೆ ನಟಿ ಕಂಗನಾ ತನ್ನ ಅನುಭವವನ್ನು ಬಿಟ್ಟಿಡುವ ಮೂಲಕ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಟ್ವೀಟ್ ನಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
SONU-IN-GOA

ಗೋವಾದಲ್ಲಿ ಮಜಾ ಮಾಡಿದ ಸೋನು ಗೌಡ! ವಿಡಿಯೋ ಸಿಕ್ಕಾಪಟ್ಟೆ ವೈರಲ್ ನೋಡಿ!!

ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಓಟಿಟಿ ವರ್ಷನ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದವರಲ್ಲಿ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು. ಸೋಶಿಯಲ್ ಮೀಡಿಯಾ (Social Media star) ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಸಾಕಷ್ಟು ದಿನಗಳ ವರೆಗೆ ಇದ್ದು ಮನರಂಜನೆ ನೀಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅಂದ್ರೆ ಕರ್ನಾಟಕ (Karnataka) ದಲ್ಲಿ ಗೊತ್ತಿಲ್ಲದೆ ಇರುವವರು ಯಾರು ಇಲ್ಲ. ಈ ಹಿಂದೆ ಟಿಕ್ ಟಾಕ್ ಮಾಡಿಕೊಂಡು ಇದ್ದ ಶ್ರೀನಿವಾಸ […]

ಮುಂದೆ ಓದಲು ಇಲ್ಲಿ ಒತ್ತಿ >>
Anchor-Anushree

ಮದುವೆಯ ಬಗ್ಗೆ ಮಾತನಾಡುತ್ತ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ.

Anchor Anushree Instagram Live: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಇದೀಗ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅನುಶ್ರೀ ಅವರು ಯಾವುದೇ ಕಾರ್ಯಕ್ರಮದ ನಿರೂಪಣೆಗೆ ಹೋದರು ಕೂಡ ಸಾಮಾನ್ಯವಾಗಿ ಅವರಿಗೆ ಎದುರಾಗುವ ಪ್ರಶ್ನೆ ಎಂದರೆ ಅದು ನಿಮ್ಮ ಮದುವೆ ಯಾವಾಗ ಎನ್ನುವುದು. ಈ ಬಾರಿ ಕೂಡ ಇವರಿಗೆ ಲೈವ್ (Instagram Live) ನಲ್ಲಿ ಈ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ನಟಿ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ ನಿರೂಪಕಿ ಅನುಶ್ರೀ […]

ಮುಂದೆ ಓದಲು ಇಲ್ಲಿ ಒತ್ತಿ >>