
ಆಧುನಿಕತೆಯು ಎಷ್ಟೇ ಉನ್ನತ ಹಂತವನ್ನು ತಲುಪಿದ್ದರೂ, ವೈಜ್ಞಾನಿಕವಾಗಿ ಏನೆಲ್ಲಾ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಾ ಜೀವನವು ಸಾಗಿದ್ದರೂ ಕೂಡಾ ಇವೆಲ್ಲವುಗಳನ್ನು ಮೀರಿದ, ವೈಜ್ಞಾನಿಕತೆಯ ಅರಿವಿಗೂ ಬಾರದ ಕೆಲವು ವಿಚಾರಗಳು ಇಂದಿಗೂ ಸಹಾ ನಮ್ಮ ಸುತ್ತ ಮುತ್ತಲೂ ಇದೆ. ಅಂತಹುದರಲ್ಲಿ ಒಂದು ದು’ ಷ್ಟ ಶ ಕ್ತಿ ಗಳ ಅಸ್ತಿತ್ವ. ಇದನ್ನು ಕೆಲವರು ನಂಬಿದರೆ, ಇನ್ನೂ ಕೆಲವರು ಇದೆಲ್ಲಾ ಕೇವಲ ಒಂದು ಊ ಹೆ ಅಥವಾ ಭ್ರ ಮೆ ಎಂದು ಹೇಳುತ್ತಾರೆ. ಅಲ್ಲದೇ ಇದೊಂದು ಮಾ ನ ಸಿ ಕ ವಾ ದ ಸ ಮ ಸ್ಯೆ ಎಂದೂ ಸಹಾ ವೈದ್ಯ ಲೋಕವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ.
ಆದರೆ ಅನೇಕ ಸಂದರ್ಭಗಳಲ್ಲಿ ಇಂತಹ ಸಮಸ್ಯೆಗಳು ವೈದ್ಯರಿಂದ ಪರಿಹಾರ ಆಗುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ದೈವ ಸನ್ನಿಧಾನದಲ್ಲಿ ಬಗೆಹರಿದ ಅನೇಕ ನಿದರ್ಶನಗಳು ಉಂಟು. ಇನ್ನು ದು ಷ್ಟ ಶ ಕ್ತಿ, ಗಾಳಿ ಸೋಕಿದೆ, ಭೂ ತ ಚೇ ಷ್ಟೆ ಇಂತಹ ಸಮಸ್ಯೆಗಳು ಎಂದು ಬಂದಾಗ ಎಲ್ಲರೂ ನಂಬುವುದು ವಾಯುಪುತ್ರ, ರಾಮಭಕ್ತ ಹನುಮಂತನನ್ನು. ಏಕೆಂದರೆ ಹನುಮನ ನೆನೆದರೆ ಯಾವುದೇ ದು’ ಷ್ಟ ಶ ಕ್ತಿಯೂ ಸಹಾ ಅತ್ತ ತಲೆ ಕೂಡಾ ಹಾಕುವುದಿಲ್ಲ ಎನ್ನುವುದು ಕೂಡಾ ನಂಬಿಕೆಯಾಗಿದೆ.
ಹನುಮಂತನ ಸ್ಮರಣೆ ಮಾಡಿದರೂ ಸಹಾ ಅಲ್ಲಿ ಯಾವುದೇ ದೆ’ ವ್ವ ಭೂ’ ತ ಗಳ ಕಾ’ ಟ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ದೃಶ್ಯವನ್ನು ತೋರಿಸುವ ಒಂದು ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಹುಡುಗಿಯೊಬ್ಬಳು ಯಾವುದೋ ಗಾಳಿ ಸೋಕಿದ್ದು, ಭೂ’ ತ ಚೇ’ ಷ್ಟೆಯ ಕಾರಣದಿಂದ ತೊಂದರೆಗೆ ಒಳಗಾಗಿದ್ದು, ಆ ಹುಡುಗಿಯನ್ನು ಒಂದು ಕಡೆ ಕೂರಿಸಿಕೊಂಡು, ಒಂದಷ್ಟು ಜನ ಹನುಮನ ಭಕ್ತರು ಹನುಮಾನ್ ಚಾಲಿಸಾ ಪಠಣ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ.
ಹನುಮಾನ್ ಚಾಲೀಸಾ ಪಠಣೆ ಪ್ರಾರಂಭಿಸಿದ ಕೂಡಲೇ ಆ ಹುಡುಗಿ ಜೋ ರಾಗಿ ಅ’ ಳ ಲು ಪ್ರಾರಂಭಿಸುತ್ತಾಳೆ. ಅನಂತರ ಆಕೆಯಲ್ಲಿ ಬಹಳಷ್ಟು ಬದಲಾವಣೆಗಳು ಕಾಣುತ್ತವೆ. ಆಕೆಯ ದೇ ಹದಲ್ಲಿ ಯಾವುದೋ ಶ ಕ್ತಿ ಯು ನೋ’ ವ ನ್ನು ಅನುಭವಿಸುತ್ತಿದೆಯೇನೋ ಎನ್ನುವಂತೆ ಆ ಹುಡುಗಿ ಹಿಂ’ ಸೆ ಯನ್ನು ಅನುಭವಿಸುತ್ತಾಳೆ. ಒಂದು ಹಂತದ ನಂತರ ಆಕೆ ಪ್ರ’ ಜ್ಞಾ ಹೀ’ ನ ಳಾ ಗಿ ಬೀ’ ಳು ತ್ತಾ ಳೆ. ಅಂದರೆ ಆಕೆಯ ದೇ’ ಹದಲ್ಲಿ ಸೇರಿದ್ದ ಶ ಕ್ತಿಯು ದೇ’ ಹದಿಂದ ಹೊರಗೆ ಹೋಯಿತು ಎನ್ನುವುದಕ್ಕೆ ಅದು ಸಂಕೇತವಾಗಿದೆ.
ಇನ್ನು ಈ ವೀಡಿಯೋ ಈಗಾಗಲೇ ಬಹಳ ವೈರಲ್ ಆಗಿದ್ದು 6.9 ಲಕ್ಷ ಜನರು ಈ ವೀಡಿಯೋವನ್ನು ವೀಕ್ಷಣೆಯನ್ನು ಮಾಡಿದ್ದಾರೆ. 26 ಸಾವಿರಕ್ಕೂ ಅಧಿಕ ಜನರು ಈ ವೀಡಿಯೋವನ್ನು ಮೆಚ್ಚಿದ್ದು, ಎರಡು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ ಮಾಡಿದ್ದಾರೆ. ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿರುವವರಲ್ಲಿ ಬಹಳಷ್ಟು ಜನರು ಇದನ್ನು ಹನುಮಾನ್ ಚಾಲೀಸಾದ ಶ ಕ್ತಿ ಎಂದಿದ್ದಾರೆ.
ಒಬ್ಬರು ಹನುಮಾನ್ ಚಾಲೀಸಾ ಪಠಣೆಯನ್ನು ಮಾಡುವ ಮೂಲಕ ಆ ಹುಡುಗಿಯಲ್ಲಿ ಇದ್ದ ದು’ ಷ್ಟ ಶ ಕ್ತಿಯನ್ನು ಓಡಿಸಿದ್ದು, ಇದು ಸಾಧ್ಯವಾಗಿದ್ದು ಹನುಮಾನ್ ಚಾಲೀಸಾದಿಂದ ಎಂದಿದ್ದಾರೆ. ಮತ್ತೊಬ್ಬರು ನಾನು ನನ್ನ ಜೀವನದಲ್ಲಿನ ಎಲ್ಲಾ ಸ ಮ ಸ್ಯೆಗಳಿಗೆ ಹನುಮಾನ್ ಚಾಲೀಸಾ ಪಠಣೆಯಿಂದ ಪರಿಹಾರವನ್ನು ಕಂಡುಕೊಂಡೆ. ಇದು ನನಗೆ ಧೈ ರ್ಯ, ಶ ಕ್ತಿ ಮತ್ತು ಸ’ ಕಾ’ ರಾ ತ್ಮ ಕ ಆಲೋಚನೆಗಳನ್ನು ಬೆಳೆಸುವಂತೆ ಮಾಡಿತು ಎಂದು ಹೇಳಿಕೊಂಡಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
Comments are closed.