ಇನ್ನೂ ಎರಡನೇ ನಿಯಮದ ಬಗ್ಗೆ ಹೇಳುವುದಾದರೆ ತಮಗೆ ಆದ ದುಃಖದ ಬಗ್ಗೆ ಯಾರಿಗೂ ಹೇಳಬಾರದು ಏಕೆಂದರೆ ನಿಮ್ಮ ದುಃಖದ ಬಗ್ಗೆ ಚರ್ಚೆ ಮಾಡುತ್ತಾರೆ ಚೇಷ್ಟೇ ಮಾಡುತ್ತಾರೆ. ಜನರಿಗೆ ಚರ್ಚೆ ಮಾಡುವುದಕ್ಕೆ ಯಾವುದಾದರೂ ಒಂದು ವಿಷಯ ಬೇಕಾಗಿರುತ್ತದೆ ಮತ್ತು ಆ ವಿಷಯ ನೀವು ಅವರಿಗೆ ಕೊಟ್ಟರೆ ಅದರ ತಮಾಷೆ ಮಾಡುತ್ತಾರೆ. ಇದು ಚಾಲುಕ್ಯ ನೀತಿಯಲ್ಲಿ ಜನರ ಬಗ್ಗೆ ಹೇಳಿರುವ ಮಾತಾಗಿದೆ ಆದರೆ ಯಾರು ನಿಮ್ಮ ಕಷ್ಟ ಸುಖವನ್ನು ವಿಚಾರಿಸುತ್ತಾರೆ ಯಾರು ನಿಮ್ಮನ್ನು ಯಶಸ್ವಿಯಾಗಿ ನೋಡುವುದಕ್ಕೆ ಇಷ್ಟ ಪಡುತ್ತಾರೆ ಅಂಥವರಿಗೆ ಮಾತ್ರ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಏಕೆಂದರೆ ಅವರು ನಿಮಗೆ ಯೋಗ್ಯ ಮಾರ್ಗವನ್ನು ತೋರಿಸುತ್ತಾರೆ.
ಪುರುಷರು ಈ ವಿಷಯಗಳನ್ನು ಯಾರಿಗೂ ಕೂಡ ಹೇಳಬಾರದು… ನಿಮಗಾಗಿ ಚಾಣಕ್ಯನ ಸಲಹೆಗಳು
ಇನ್ನೂ ಎರಡನೇ ನಿಯಮದ ಬಗ್ಗೆ ಹೇಳುವುದಾದರೆ ತಮಗೆ ಆದ ದುಃಖದ ಬಗ್ಗೆ ಯಾರಿಗೂ ಹೇಳಬಾರದು ಏಕೆಂದರೆ ನಿಮ್ಮ ದುಃಖದ ಬಗ್ಗೆ ಚರ್ಚೆ ಮಾಡುತ್ತಾರೆ ಚೇಷ್ಟೇ ಮಾಡುತ್ತಾರೆ. ಜನರಿಗೆ ಚರ್ಚೆ ಮಾಡುವುದಕ್ಕೆ ಯಾವುದಾದರೂ ಒಂದು ವಿಷಯ ಬೇಕಾಗಿರುತ್ತದೆ ಮತ್ತು ಆ ವಿಷಯ ನೀವು ಅವರಿಗೆ ಕೊಟ್ಟರೆ ಅದರ ತಮಾಷೆ ಮಾಡುತ್ತಾರೆ. ಇದು ಚಾಲುಕ್ಯ ನೀತಿಯಲ್ಲಿ ಜನರ ಬಗ್ಗೆ ಹೇಳಿರುವ ಮಾತಾಗಿದೆ ಆದರೆ ಯಾರು ನಿಮ್ಮ ಕಷ್ಟ ಸುಖವನ್ನು ವಿಚಾರಿಸುತ್ತಾರೆ ಯಾರು ನಿಮ್ಮನ್ನು ಯಶಸ್ವಿಯಾಗಿ ನೋಡುವುದಕ್ಕೆ ಇಷ್ಟ ಪಡುತ್ತಾರೆ ಅಂಥವರಿಗೆ ಮಾತ್ರ ನೀವು ನಿಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು. ಏಕೆಂದರೆ ಅವರು ನಿಮಗೆ ಯೋಗ್ಯ ಮಾರ್ಗವನ್ನು ತೋರಿಸುತ್ತಾರೆ.