BPL ಕಾರ್ಡ್ ದಾರರಿಗೆ ಬಿಗ್ ಶಾಕ್,ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿಗಳು ತಿರಸ್ಕೃತ.!

ಕಳೆದು ತಿಂಗಳು ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳಲು ಅವಕಾಶ ನೀಡಿತ್ತು. ಒಂದೇ ಬಾರಿ ಎಲ್ಲರಿಂದ ಅರ್ಜಿ ಸಲ್ಲಿಕೆ ಆರಂಭವಾದ್ದರಿಂದ ಸರ್ವರ್ ಮೇಲೆ ಹೊಡೆತ ಬಿದ್ದಿತ್ತು. ಹಾಗಾಗಿ ಜಿಲ್ಲಾವಾರು ತಿದ್ದುಪಡಿ ಮಾಡಿಕೊಳ್ಳಲು ಮತ್ತೊಮ್ಮೆ 10 ದಿನಗಳ ಅವಕಾಶ ವಿಸ್ತರಿಸಿ, ಅನುಕೂಲ ಮಾಡಿಕೊಡಲಾಯಿತು. ಆದರೆ ಆ ಸಮಯದಲ್ಲೂ ಸರ್ವರ್ ಸಮಸ್ಯೆ, ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೂಡ 53,000 ಅರ್ಜಿಗಳು ಸಲ್ಲಿಕೆ ಆಗಿವೆ. ಇದರಲ್ಲಿ 70%ರಷ್ಟು APL ಕಾರ್ಡ್ […]

ಮುಂದೆ ಓದಲು ಇಲ್ಲಿ ಒತ್ತಿ >>
Gruha-lakshmi-DBT

ಗೃಹಲಕ್ಷ್ಮಿ ಹಣ ಇನ್ನು ಬಂದಿಲ್ವಾ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ಅರ್ಜಿ ಸ್ಥಿತಿ ಚೆಕ್

ನಮಸ್ಕಾರ ಸ್ನೇಹಿತರೇ ಈ ವಿಡಿಯೋದಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ನಮಗೆ ಹಣ ಯಾಕೆ ಬಂದಿಲ್ಲ? ಅರ್ಜಿ ಸ್ಥಿತಿ ಏನಾಗಿದೆ ಹಾಗು ಯಾಕೆ ನನಗೆ ಎಸ್ ಎಂ ಎಸ್ ಬಂದು ಹಣ ಬಂದಿಲ್ಲ ಮತ್ತು ಎಸ್‌ಎಂಎಸ್ ಬಂದಿಲ್ಲ. ಹಣ ಬಂದಿಲ್ಲ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ಹಾಗು ನಾವು ಯಾವ ರೀತಿಯಾಗಿ ನಮ್ಮ ಒಂದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನ ತಿಳಿದುಕೊಳ್ಳಬೇಕು ಅನ್ನೋದನ್ನ ಈ ಒಂದು https://sevasindhu.karnataka.gov.in/Gruha_lakshmi_DBT/Tracker_Eng ಅದನ್ನು ಕ್ಲಿಕ್ ಮಾಡಿ ಕ್ಲಿಕ್ […]

ಮುಂದೆ ಓದಲು ಇಲ್ಲಿ ಒತ್ತಿ >>
annabhagya

ಬರಪೀಡಿತ ಪ್ರದೇಶಗಳಲ್ಲಿ ಹಣ ಬದಲು ಅಕ್ಕಿ ನೀಡಲು ಮುಂದಾದ ಸರಕಾರ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ರಾಜ್ಯ ಸರ್ಕಾರ ಘೋಷಿಸಿರುವ ಬರ ಪೀಡಿತ ತಾಲೂಕುಗಳ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪೂರ್ಣ 10 ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ. ಹೆಚ್ ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಐದು ಕೆಜಿ ದವಸ ಮತ್ತು ಉಳಿದ ಐದು ಕೆಜಿ ಬದಲು ಹಣವನ್ನ ಪಡಿತರ ಚೀಟಿದಾರರ ಖಾತೆಗೆ ನೀಡಲಾಗುತ್ತಿದೆ.ಆದರೆ ರಾಜ್ಯದಲ್ಲಿ ತೀವ್ರ […]

ಮುಂದೆ ಓದಲು ಇಲ್ಲಿ ಒತ್ತಿ >>

ಸೆಪ್ಟೆಂಬರ್ ನಲ್ಲಿ ಎಷ್ಟು ಜನರಿಗೆ ೨೦೦೦ ಇನ್ನು ಇಷ್ಟು ಜನರಿಗೆ ಯಾಕೆ ಹಣ ಬಂದು ಸೇರಿಲ್ಲ ಗೊತ್ತಾ ? ಕಾರಣ ಇಲ್ಲಿದೆ ನೋಡಿ..

ನಿಮಗೆ ಇನ್ನೂ ಗ್ರಹಲಕ್ಷ್ಮಿ ಹಣ ಬಂದಿಲ್ವಾ?ರಾಜ್ಯ ಸರ್ಕಾರದ ಅತ್ಯಂತ‌ ಮಹತ್ಬಾಕಾಂಕ್ಷಿ‌ ಯೋಜನೆ‌ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ.ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಬೆಂಗಳೂರು ನಗರದಲ್ಲಿ 5,27,768 ಅರ್ಜಿಯಲ್ಲಿ 69, 642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,22,917 ಅರ್ಜಿಯಲ್ಲಿ 94,338 […]

ಮುಂದೆ ಓದಲು ಇಲ್ಲಿ ಒತ್ತಿ >>
food and civil supply department

ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು (New ration card) ಹಾಗೂ ತಿದ್ದುಪಡಿ ಮಾಡಿಸುವವರ (Ration card correction) ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಚುನಾವಣೆ ನೀತಿ ಸಂಹಿತೆ (code of conduct) ರಾಜ್ಯದಲ್ಲಿ ಜಾರಿ ಇದ್ದ ಕಾರಣದಿಂದಾಗಿ ಕಳೆದ BJP ಸರ್ಕಾರದ ಅವಧಿಯಲ್ಲಿಯೇ 3 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೂ ಅದರ ವಿಲೇವಾರಿಯ ನಡೆದಿಲ್ಲ. ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food and […]

ಮುಂದೆ ಓದಲು ಇಲ್ಲಿ ಒತ್ತಿ >>

ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ 2000 ಬಂದಿಲ್ಲ..ತಪ್ಪದೆ ಇದನ್ನು ಮಾಡಿ ನಿಮಗೆ ಹಣ ಬರದಿರಲು ಇವೆ ಕಾರಣ

ಗೃಹಲಕ್ಷ್ಮಿ ಯೋಜನೆಯ 2000 ಪಡೆಯಲು ಮೊದಲು ಇದನ್ನು ಮಾಡಿ ಇಲ್ಲದಿದ್ದರೆ ರೂ.2000 ಹಣ ಸಿಗಲ್ಲ ಎಲ್ಲರೂ ಮಾಡಿ. ವೀಕ್ಷಕರೆ ನಿಮಗೆ ರೂ.2000 ಹಣ ಬಂದಿಲ್ಲ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿಲ್ಲ ಅಂತಂದ್ರೆ ಕೆಲವು ಕಾರಣ ಇರುತ್ತೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ ಕಾರ್ಡು ಲಿಂಕ್ ಆಗಿರಲ್ಲ ಮೊದಲನೆಯದಾಗಿ ಇನ್ನು ಮತ್ತೊಂದು ಅಂದ್ರೆ ಈ ತರನು ಆಗಬಹುದು ಆಧಾರ ಕಾರ್ಡು ಲಿಂಕ್ ಆಗಿರುತ್ತೆ ಆದರೆ ಬ್ಯಾಂಕ್ ಅಕೌಂಟ್ ಆಕ್ಟಿವ್ ಇರಲ್ಲ ನಿಮ್ಮದು ಈ ತರಹ ಆಗುವ […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lashkmi

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಕೂಡ ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ..ಮೊಬೈಲ್ ನಲ್ಲೆ ಇದನ್ನ ಈಗಲೆ ಮಾಡಿ

ಗೃಹಲಕ್ಷ್ಮಿ ಗೆ ಅರ್ಜಿ ಹಾಕಿದರು ಕೂಡ ಈ ಕೆಲಸ ಮಾಡದಿದ್ದರೆ ಎರಡು ಸಾವಿರ ಹಣ ಬರೋದಿಲ್ಲ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಗ್ಯಾರಂಟಿ ಯೋಜನೆಗಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಯ 2000 ಹಣ ನಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕಾಗುತ್ತದೆ ಬಹಳಷ್ಟು. ಜನರ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕೆ ಆಗಿಲ್ಲ ಹಾಗಾಗಿ ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳ ಹಣವನ್ನು ನೀವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಗುವುದಿಲ್ಲ ದಯವಿಟ್ಟು ಯಾರೆಲ್ಲಾ ಇವತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು […]

ಮುಂದೆ ಓದಲು ಇಲ್ಲಿ ಒತ್ತಿ >>
gas-subsidy-money

ಕೇಂದ್ರ ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಹಣ ₹ 200/- ಬಿಡುಗಡೆಯಾಗಿದೆ.! ಸಬ್ಸಿಡಿ ಹಣ ಜಮೆ ಆಗಿದಿಯೋ ಇಲ್ಲವೋ ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರ ಜೀವನ ನಿರ್ವಹಣೆ ಬಹಳ ಕ’ಷ್ಟವಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು (Government) ಕೋವಿಡ್ ಸಮಯದಲ್ಲಿ ಸ್ಥಗಿತಗೊಳಿಸಿದ್ದ LPG ಸಬ್ಸಿಡಿ (Subsidy) ವಿತರಣೆಯನ್ನು ಮತ್ತೆ ಪುನರಾರಂಭಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸಂಪುಟದಲ್ಲಿ ತೀರ್ಮಾನ ಆಗಿದ್ದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಗೃಹ ಬಳಕೆಯ LPG ಸಿಲಿಂಡರ್ ಗೆ 200ರೂ. ಹಾಗೂ ಉಜ್ವಲ ಯೋಜನೆಯಡಿ ಸಿಲಿಂಡರ್ ಸೌಲಭ್ಯ ಪಡೆದಿರುವವರಿಗೆ ಈಗಾಗಲೇ […]

ಮುಂದೆ ಓದಲು ಇಲ್ಲಿ ಒತ್ತಿ >>
amendment-last-date

ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.! ತಿದ್ದುಪಡಿಗೆ ಬೇಕಾಗುವ ದಾಖಲೆ & ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ರೇಷನ್ ಕಾರ್ಡ್ (Ration card) ಈಗ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ಮಾಡಿದ ಮೇಲೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಅನ್ನಭಾಗ್ಯ ಯೋಜನೆಯ (Annabhagya amount) ಪಡಿತರ ಹಾಗೂ ಹೆಚ್ಚುವರಿ ಅಕ್ಕಿಯ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಬೇಕು. ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೆ (to apply Gruhalakshmi Scheme) ಅರ್ಜಿ ಸಲ್ಲಿಸಲು ಕುಟುಂಬದ ಮುಖ್ಯಸ್ಥೆಯ ಸ್ಥಾನದಲ್ಲಿ ಮಹಿಳೆಯ ಹೆಸರು ಇರಬೇಕು ಜೊತೆಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ […]

ಮುಂದೆ ಓದಲು ಇಲ್ಲಿ ಒತ್ತಿ >>
sdsf

Gruha Lakshmi: ಮೊಬೈಲ್ ಗೆ ಈ ಮೆಸೇಜ್ ಬಂದರೆ ಮಾತ್ರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ, ಈಗಲೇ ಮೊಬೈಲ್ ಚೆಕ್ ಮಾಡಿ.

Gruha Lakshmi 2000 Credit Message: ಸಾಕಷ್ಟು ದಿನಗಳಿಂದ ಚರ್ಚೆಯನ್ನು ಹುಟ್ಟುಹಾಕಿದ್ದ ಗೃಹಲಕ್ಷ್ಮಿ ಯೋಜನೆ(Gruha Lakshmi Yojana) ಜಾರಿಯಾಗಿದೆ. ಎರಡು ಮೂರು ಬಾರಿ ಚಾಲನೆಯ ದಿನಾಂಕ ಮೂಡೂಡಲ್ಪಟ್ಟಿದ್ದು ಇದೀಗ ನಿನ್ನೆ ಗೃಹ ಲಕ್ಷ್ಮಿ ಯೋಜನೆಯ ಚಾಲನೆಗೆ ಮುಹೂರ್ತ ಲಭಿಸಿದೆ. ರಾಜ್ಯದಲ್ಲಿ 1.10 ಕೋಟಿ ಗೃಹಿಣಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರು ಹಣ ತಮ್ಮ ಖಾತೆಗೆ ಜಮಾ ಆಗುವುದನ್ನು ಕಾಯುತ್ತಿದ್ದರು. ಇದೀಗ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ. […]

ಮುಂದೆ ಓದಲು ಇಲ್ಲಿ ಒತ್ತಿ >>