grilahakshmi-yojana-check-the-status

ಗೃಹಲಕ್ಷ್ಮಿ 2 ನೇ ಕಂತಿನ ಹಣ ಬಿಡುಗಡೆ.! ಮೊದಲನೇ ಕಂತಿನ ಹಣ ಬಂದಿದೆಯೋ,ಇಲ್ಲವೋ ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿ.!

ಕರ್ನಾಟಕದ ಗ್ಯಾರೆಂಟಿ ಯೋಜನೆಗಳಲ್ಲಿ (Guarantee Scheme) ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ (Gruhalakshmi 2nd moth ammount) ಬಿಡುಗಡೆ ಆಗುತ್ತಿದೆ. ಈ ಹಿಂದೆ ಅನುಸರಿಸಿದಂತೆ RBI ನಿಯಾನುಸಾರವಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ವರ್ಗಾವಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ 27ರಿಂದ ಎರಡನೇ ಕಂತಿನ ಹಣ ಜಮೆ ಮಾಡಲಾಗುತ್ತಿದೆ ಆದರೆ ಇನ್ನೂ ಸಹ ಲಕ್ಷಾಂತರ ಮಹಿಳೆಯರು ಆಗಸ್ಟ್ ತಿಂಗಳಿನ ಹಣವನ್ನೇ ಪಡೆದಿಲ್ಲ ಎಂದು ಗೊಂದಲಕ್ಕೊಳಗಾಗಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದು […]

ಮುಂದೆ ಓದಲು ಇಲ್ಲಿ ಒತ್ತಿ >>

ಗೃಹ ಲಕ್ಷ್ಮಿ ಯೋಜನೆ ಹಣ ಇನ್ನು ಜಮಾ ಆಗಿಲ್ಲವಾದರೆ ಈ ರೀತಿ ಮಾಡಿ.

ಗೃಹ ಲಕ್ಷ್ಮಿ ಯೋಜನೆಯ ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ, ಈಗಾಗಲೇ ಹಲವು ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನ ಪಡೆದುಕೊಂಡಿದ್ದಾರೆ. ಇನ್ನು ಕೆಲವು ಫಲಾನುಭವಿಗಳ ಮೊಬೈಲ್ ಗೆ GruhaLakshmi eKYC ಮಾಡಿಸಿ ಅಂತ SMS ಬಂದಿದ್ದರೆ ಅಂತವರು ಆನ್‌ಲೈನ್‌ ಮೂಲಕ eKYC ಮಾಡಿಸಬೇಕು. ಹೇಗೆ ಯಾವ ರೀತಿ ಎಂಬ ಎಲ್ಲ ಮಾಹಿತಿಯನ್ನ ಈ ಕೆಳಗೆ ಚಿತ್ರ ಸಮೇತ ವಿವರವಾಗಿ ವಿವರಿಸಿದ್ದೇವೆ. ಓದಿ ಅರ್ಥೈಸಿಕೊಳ್ಳಿ. Gruha Lakshmi eKYC Service Online How to Do […]

ಮುಂದೆ ಓದಲು ಇಲ್ಲಿ ಒತ್ತಿ >>

BPL ಕಾರ್ಡ್ ದಾರರಿಗೆ ಬಿಗ್ ಶಾಕ್,ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ 1 ಲಕ್ಷ ಅರ್ಜಿಗಳು ತಿರಸ್ಕೃತ.!

ಕಳೆದು ತಿಂಗಳು ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ (Ration card correction) ಮಾಡಿಕೊಳ್ಳಲು ಅವಕಾಶ ನೀಡಿತ್ತು. ಒಂದೇ ಬಾರಿ ಎಲ್ಲರಿಂದ ಅರ್ಜಿ ಸಲ್ಲಿಕೆ ಆರಂಭವಾದ್ದರಿಂದ ಸರ್ವರ್ ಮೇಲೆ ಹೊಡೆತ ಬಿದ್ದಿತ್ತು. ಹಾಗಾಗಿ ಜಿಲ್ಲಾವಾರು ತಿದ್ದುಪಡಿ ಮಾಡಿಕೊಳ್ಳಲು ಮತ್ತೊಮ್ಮೆ 10 ದಿನಗಳ ಅವಕಾಶ ವಿಸ್ತರಿಸಿ, ಅನುಕೂಲ ಮಾಡಿಕೊಡಲಾಯಿತು. ಆದರೆ ಆ ಸಮಯದಲ್ಲೂ ಸರ್ವರ್ ಸಮಸ್ಯೆ, ಇನ್ನಿತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೂಡ 53,000 ಅರ್ಜಿಗಳು ಸಲ್ಲಿಕೆ ಆಗಿವೆ. ಇದರಲ್ಲಿ 70%ರಷ್ಟು APL ಕಾರ್ಡ್ […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lakshmi-scheme-latest-update

BPL ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದಾ…? ಸ್ಪಷ್ಟನೆ.

Gruha Lakshmi Scheme For Ration Card Holders: ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯು ಈಗಾಗಲೇ ಅನುಷ್ಠಾನಗೊಂಡಿದೆ. ಕಾಂಗ್ರೆಸ್ ಸರ್ಕಾರದ (Congree Government) ಐದು ಯೋಜನೆಗಳಲ್ಲಿ ರಾಜ್ಯದ ಜನತೆ ನಾಲ್ಕು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಆಗಸ್ಟ್ ನಲ್ಲಿ ರಾಜ್ಯದ ಅರ್ಹ ಗೃಹಿಣಿಯರ ಖಾತೆಗೆ ಮಾಸಿಕ 2000 ಹಣ ಜಮಾ ಆಗಿದೆ. ಆದರೆ Gruha Lakshmi ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲರಿಗು ಕೂಡ ಯೋಜನೆಯ ಹಣ ಜಮಾ ಆಗಿಲ್ಲ. ಅರ್ಹ ಅಜಿದಾರರರ 50 % ರಷ್ಟು ಮಾತ್ರ […]

ಮುಂದೆ ಓದಲು ಇಲ್ಲಿ ಒತ್ತಿ >>

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದಿಯಾ.? ಆಗಿದ್ರೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ತಿಳಿಯಲು ಈ ರೀತಿ ಚೆಕ್ ಮಾಡಿ.!

ಆಧಾರ್ ಕಾರ್ಡ್ (Aadhar Card) ಈಗ ಎಷ್ಟು ಮುಖ್ಯ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಎಷ್ಟೋ ಕಾರ್ಯಗಳು ನಡೆಯುವುದೇ ಇಲ್ಲ. ಗುರುತಿನ ಪುರಾವೆಗಾಗಿ (POI) ಹಾಗೂ ವಿಳಾಸದ ಪುರಾವೆಗಾಗಿ (POA) ಆಧಾರ್ ಕಾರ್ಡ್ ನ್ನು ಕೇಳಲಾಗುತ್ತದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ 12 ಅಂಕೆಗಳುಳ್ಳ ಈ ದಾಖಲೆಯನ್ನು ದೇಶದ ಪ್ರತಿಯೊಬ್ಬ ನಾಗರಿಕಗಳು ಕೂಡ ಪಡೆದಿರಲೇಬೇಕು ಎನ್ನುವ ಸ್ಥಿತಿ ಇದೆ. ಶಾಲಾ ದಾಖಲಾತಿಯಿಂದ […]

ಮುಂದೆ ಓದಲು ಇಲ್ಲಿ ಒತ್ತಿ >>
Gruha-lakshmi-DBT

ಗೃಹಲಕ್ಷ್ಮಿ ಹಣ ಇನ್ನು ಬಂದಿಲ್ವಾ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ಅರ್ಜಿ ಸ್ಥಿತಿ ಚೆಕ್

ನಮಸ್ಕಾರ ಸ್ನೇಹಿತರೇ ಈ ವಿಡಿಯೋದಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ನಮಗೆ ಹಣ ಯಾಕೆ ಬಂದಿಲ್ಲ? ಅರ್ಜಿ ಸ್ಥಿತಿ ಏನಾಗಿದೆ ಹಾಗು ಯಾಕೆ ನನಗೆ ಎಸ್ ಎಂ ಎಸ್ ಬಂದು ಹಣ ಬಂದಿಲ್ಲ ಮತ್ತು ಎಸ್‌ಎಂಎಸ್ ಬಂದಿಲ್ಲ. ಹಣ ಬಂದಿಲ್ಲ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ಹಾಗು ನಾವು ಯಾವ ರೀತಿಯಾಗಿ ನಮ್ಮ ಒಂದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನ ತಿಳಿದುಕೊಳ್ಳಬೇಕು ಅನ್ನೋದನ್ನ ಈ ಒಂದು https://sevasindhu.karnataka.gov.in/Gruha_lakshmi_DBT/Tracker_Eng ಅದನ್ನು ಕ್ಲಿಕ್ ಮಾಡಿ ಕ್ಲಿಕ್ […]

ಮುಂದೆ ಓದಲು ಇಲ್ಲಿ ಒತ್ತಿ >>

ಸೆಪ್ಟೆಂಬರ್ ನಲ್ಲಿ ಎಷ್ಟು ಜನರಿಗೆ ೨೦೦೦ ಇನ್ನು ಇಷ್ಟು ಜನರಿಗೆ ಯಾಕೆ ಹಣ ಬಂದು ಸೇರಿಲ್ಲ ಗೊತ್ತಾ ? ಕಾರಣ ಇಲ್ಲಿದೆ ನೋಡಿ..

ನಿಮಗೆ ಇನ್ನೂ ಗ್ರಹಲಕ್ಷ್ಮಿ ಹಣ ಬಂದಿಲ್ವಾ?ರಾಜ್ಯ ಸರ್ಕಾರದ ಅತ್ಯಂತ‌ ಮಹತ್ಬಾಕಾಂಕ್ಷಿ‌ ಯೋಜನೆ‌ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದೊಂದು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ.ರಾಜ್ಯಾದ್ಯಂತ ಇದರ ಪ್ರಮಾಣ ಶೇ.45ರಷ್ಟು ಇದ್ದರೆ ರಾಜಧಾನಿ ಬೆಂಗಳೂರಿನಲ್ಲಿಯೇ ಇದರ ಶೇಕಡಾ 20ರಷ್ಟು ತಲುಪಿಲ್ಲ. ಬೆಂಗಳೂರು ನಗರದಲ್ಲಿ 5,27,768 ಅರ್ಜಿಯಲ್ಲಿ 69, 642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,22,917 ಅರ್ಜಿಯಲ್ಲಿ 94,338 […]

ಮುಂದೆ ಓದಲು ಇಲ್ಲಿ ಒತ್ತಿ >>
food and civil supply department

ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು (New ration card) ಹಾಗೂ ತಿದ್ದುಪಡಿ ಮಾಡಿಸುವವರ (Ration card correction) ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಚುನಾವಣೆ ನೀತಿ ಸಂಹಿತೆ (code of conduct) ರಾಜ್ಯದಲ್ಲಿ ಜಾರಿ ಇದ್ದ ಕಾರಣದಿಂದಾಗಿ ಕಳೆದ BJP ಸರ್ಕಾರದ ಅವಧಿಯಲ್ಲಿಯೇ 3 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೂ ಅದರ ವಿಲೇವಾರಿಯ ನಡೆದಿಲ್ಲ. ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food and […]

ಮುಂದೆ ಓದಲು ಇಲ್ಲಿ ಒತ್ತಿ >>

ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ 2000 ಬಂದಿಲ್ಲ..ತಪ್ಪದೆ ಇದನ್ನು ಮಾಡಿ ನಿಮಗೆ ಹಣ ಬರದಿರಲು ಇವೆ ಕಾರಣ

ಗೃಹಲಕ್ಷ್ಮಿ ಯೋಜನೆಯ 2000 ಪಡೆಯಲು ಮೊದಲು ಇದನ್ನು ಮಾಡಿ ಇಲ್ಲದಿದ್ದರೆ ರೂ.2000 ಹಣ ಸಿಗಲ್ಲ ಎಲ್ಲರೂ ಮಾಡಿ. ವೀಕ್ಷಕರೆ ನಿಮಗೆ ರೂ.2000 ಹಣ ಬಂದಿಲ್ಲ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಿಲ್ಲ ಅಂತಂದ್ರೆ ಕೆಲವು ಕಾರಣ ಇರುತ್ತೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ ಕಾರ್ಡು ಲಿಂಕ್ ಆಗಿರಲ್ಲ ಮೊದಲನೆಯದಾಗಿ ಇನ್ನು ಮತ್ತೊಂದು ಅಂದ್ರೆ ಈ ತರನು ಆಗಬಹುದು ಆಧಾರ ಕಾರ್ಡು ಲಿಂಕ್ ಆಗಿರುತ್ತೆ ಆದರೆ ಬ್ಯಾಂಕ್ ಅಕೌಂಟ್ ಆಕ್ಟಿವ್ ಇರಲ್ಲ ನಿಮ್ಮದು ಈ ತರಹ ಆಗುವ […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lashkmi

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಕೂಡ ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ..ಮೊಬೈಲ್ ನಲ್ಲೆ ಇದನ್ನ ಈಗಲೆ ಮಾಡಿ

ಗೃಹಲಕ್ಷ್ಮಿ ಗೆ ಅರ್ಜಿ ಹಾಕಿದರು ಕೂಡ ಈ ಕೆಲಸ ಮಾಡದಿದ್ದರೆ ಎರಡು ಸಾವಿರ ಹಣ ಬರೋದಿಲ್ಲ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಗ್ಯಾರಂಟಿ ಯೋಜನೆಗಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಯ 2000 ಹಣ ನಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕಾಗುತ್ತದೆ ಬಹಳಷ್ಟು. ಜನರ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕೆ ಆಗಿಲ್ಲ ಹಾಗಾಗಿ ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳ ಹಣವನ್ನು ನೀವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಗುವುದಿಲ್ಲ ದಯವಿಟ್ಟು ಯಾರೆಲ್ಲಾ ಇವತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು […]

ಮುಂದೆ ಓದಲು ಇಲ್ಲಿ ಒತ್ತಿ >>