Research

ಮಹಿಳೆಯರು ಯಾವತ್ತೂ ಕೂಡ ಬಿಟ್ಟುಕೊಡದ ಗುಟ್ಟುಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ.

ಹೆಣ್ಣು ಮಮತೆಯ ಆಗರ ಕರುಣೆಯ ಕಣಜ ಎಂಬುದಾಗಿ ನಮ್ಮ ಹಿರಿಯರು ಹಾಗೂ ಪುರಾತನ ಗ್ರಂಥಗಳಲ್ಲಿ (ancient scripture) ಕೂಡ ಹೆಣ್ಣಿನ ಕುರಿತಂತೆ ಪೂಜ್ಯ ಭಾವನೆಯಿಂದ ಉಲ್ಲೇಖ (Mentioned) ಮಾಡಲಾಗಿದೆ. ಇಷ್ಟೆಲ್ಲಾ ಹೆಣ್ಣಿನ ಕುರಿತಂತೆ ವರ್ಣನೆ ಮಾಡಿದರು ಕೂಡ ಆಕೆಯ ಮನಸ್ಸಿನಲ್ಲಿ ಏನಿದೆ ಅಥವಾ ಆಕೆಯ ಯೋಚನೆಗಳನ್ನು ಕಂಡುಹಿಡಿಯುವ ಚಾತುರ್ಯತೆ ಇದುವರೆಗೂ ಕೂಡ ಯಾವ ಮೇಧಾವಿ ಹಾಗೂ ಋಷಿಮುನಿಗಳಿಂದಲೂ ಕೂಡ ಸಾಧ್ಯವಾಗಲಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಆದರೆ ಈಗ ವಿಜ್ಞಾನ ಮುಂದುವರೆದಿದ್ದು ಎಲ್ಲವುದನ್ನು ಕೂಡ ತಿಳಿಯುವಂತಹ ಪ್ರಯತ್ನ […]

ಮುಂದೆ ಓದಲು ಇಲ್ಲಿ ಒತ್ತಿ >>

ಯುವತಿಯರು ಯಾವ ವಯಸ್ಸಿಗೆ ಮದುವೆ ಆಗಲು ಹಾತೊರೆಯುತ್ತಿರುತ್ತಾರೆ ಗೊತ್ತಾ? ಈ ವಯಸ್ಸಿನಲ್ಲಿ ಮದುವೆಯಾದರೆ ಅವರು ಗಂಡನ ಜೊತೆ ಸುಖವಾಗಿ ಬಾಳುತ್ತಾರೆ! ಸರಿಯಾದ ವಯಸ್ಸು ಇದೇ ನೋಡಿ!!

ಭಾರತ ಮಹಿಳೆಯರ ಪರವಾಗಿ ಇರುವ ಏಕೈಕ ರಾಷ್ಟ್ರ ಅನ್ನೋದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಮಹಿಳೆಯರಿಗೆ ಸಿಗುವಷ್ಟು ಗೌರವ, ಮರ್ಯಾದೆ, ಸಮಾನತೆ ಇತರ ಯಾವ ದೇಶದಲ್ಲಿಯೂ ಸಿಗಲಿಕ್ಕಿಲ್ಲ. ಹಾಗಂತ ಇಲ್ಲಿಯೂ ಮಹಿಳೆಯರು ಶೋಷಣೆಗೆ ಒಳಗಾಗೋದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ಮಹಿಳೆಯರಿಗೆ ಹೆಚ್ಚಿನ ಮಹತ್ವವನ್ನ ಕೊಡುವ ರಾಷ್ಟ್ರ ನಮ್ಮದು ಅಂತ ಹೇಳಿಕೊಳ್ಳುವುದಕ್ಕೆ ನಿಜಕೂ ಹೆಮ್ಮೆಯಾಗುತ್ತೆ. ಉದಾಹರಣೆಗೆ ಹೆಣ್ಣು ಮಕ್ಕಳ ಮದುವೆಯ ವಿಷಯವನ್ನೇ ತೆಗೆದುಕೊಂಡರೆ, ಮೊದಲಿದ್ದ ಕಟ್ಟು ನಿಟ್ಟಿನ ಪರಿಸ್ಥಿತಿ ಈಗ ಇಲ್ಲ. ಮೊದಲು ದೇಶದಲ್ಲಿ ಬಾಲ್ಯ ವಿವಾಹ […]

ಮುಂದೆ ಓದಲು ಇಲ್ಲಿ ಒತ್ತಿ >>
Chanikya

ಈ 3 ವಿಚಾರದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ !

Chanikya Niti on Womens: ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂದು ಹೇಳಿದ್ದಾರೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನು ಎಂದು ತಿಳಿದುಕೊಳ್ಳೋಣ. Chanikya Niti On Womens : ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಏಕೆಂದರೆ ಇಂದಿಗೂ ಕೂಡ ಚಾಣುಕ್ಯನು ಆ ಪುಸ್ತಕದಲ್ಲಿ ಬರೆದಿರುವ ತತ್ವಗಳನ್ನ ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ. ಚಾಣಕ್ಯ ನೀತಿಯಲ್ಲಿ ಮನುಷ್ಯನ ಪ್ರತಿನಿತ್ಯ […]

ಮುಂದೆ ಓದಲು ಇಲ್ಲಿ ಒತ್ತಿ >>
MARTIN-MOVIE

ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಹಾಟ್ ನಟಿ ಅನ್ವೇಷಿ ಜೈನ್ !! ಯಾರು ಗೊತ್ತಾ?

ನಟಿ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ಅನ್ವೇಶಿ ಜೈನ್ ಅವರು ಧ್ರುವ ಸರ್ಜಾ ಅವರ ಮುಂಬರುವ ಮಾರ್ಟಿನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.ಚಿತ್ರದ ಟೀಸರ್ ಬಿಡುಗಡೆಗಾಗಿ ಬೆಂಗಳೂರಿನಲ್ಲಿ, ಅನ್ವೇಶಿ ಅವರು ಮಾರ್ಟಿನ್‌ನಲ್ಲಿ ಕೆಲಸ ಮಾಡುವಾಗ ಅದು ಎಷ್ಟು ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಿಸಲ್ಪಟ್ಟಿದೆ ಮತ್ತು ಪ್ರಸ್ತುತಪಡಿಸುತ್ತಿದೆ ಎಂದು ನನಗೆ ತಟ್ಟಲಿಲ್ಲ. ಆದರೆ ಈಗ, ಮಾರ್ಟಿನ್ ಚಿತ್ರದ ಟೀಸರ್ ನೋಡಿದ ನಂತರ, ನಾನು ಅಂತಹ ದೊಡ್ಡ ಚಿತ್ರದ ಭಾಗವಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಳ್ಳಬೇಕು. ಈ […]

ಮುಂದೆ ಓದಲು ಇಲ್ಲಿ ಒತ್ತಿ >>
ias-ips

ಈ IAS ಹಾಗು IPS ಅಧಿಕಾರಿಗಳ ಒಂದು ತಿಂಗಳ ಸಂಬಳ ಎಷ್ಟಿದೆ ಗೊತ್ತಾ? ಪ್ರತಿ ತಿಂಗಳು ಅಕೌಂಟ್ಗೆ ಎಷ್ಟು ಬಂದು ಬೀಳುತ್ತೆ

Rohini sinduri IAS vs D Rupa IPS: ರೋಹಿಣಿ ಸಿಂಧುರಿಯವರು ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ (Engineering) ಶಿಕ್ಷಣವನ್ನು ಪಡೆದುಕೊಂಡಿದ್ದರು ಹಾಗೆಯೇ ಇಂಜಿನಿಯರಿಂಗ್ ಶಿಕ್ಷಣದ ಬಳಿಕ ಹಿಮಾಯತ್ ನಗರದ RC. =ರೆಡ್ಡಿ ಕೋಚಿಂಗ್ ಸೆಂಟರ್‌ನ ಸಿವಿಲ್ ಸರ್ವಿಸ್ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡರು ಹಾಗೆಯೇ 2009 ರಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರು ರೋಹಿಣಿ ಸಿಂಧೂರಿಯವರು (Rohini sinduri) ಕೇಂದ್ರ ನಾಗರಿಕ ಸೇವಾ ಆಯೋಗದಲ್ಲಿ ಸೇವೆಯನ್ನು ಪಡೆದುಕೊಂಡರು ಅನೇಕ ಜನಪರ ಕೆಲಸ ಕಾರ್ಯವನ್ನು ಮಾಡಿದ್ದಾರೆ Rohini […]

ಮುಂದೆ ಓದಲು ಇಲ್ಲಿ ಒತ್ತಿ >>
lucky

ಈ ರಾಶಿಯ ಹೆಣ್ಣು ಮಕ್ಕಳು ಸೋಸಿಯಾಗಿ ಹೋಗುವ ಮನೆಗೆ ಅದೃಷ್ಟದೇವತೆಗಳು.

ಎಲ್ಲರಿಗೂ ನಮಸ್ಕಾರ ಕೆಲ ಹೆಣ್ಣು ಮಕ್ಕಳು ಹಾಗೆ ತಾವು ಇದ್ದ ಮನೆಗೂ ಕೂಡ ಅದೃಷ್ಟವನ್ನು ತರುತ್ತಾರೆ ನೆಕ್ಸ್ಟ್ ಮನೆಗೂ ಹೋದ ಮೇಲೂ ಕೂಡ ಅದೃಷ್ಟವನ್ನು ಅದೃಷ್ಟವನ್ನು ತರುತ್ತಾರೆ ಹೌದು ಆ ಒಂದು ಸಂದರ್ಭದಲ್ಲಿ ಈ ರಾಶಿಯವರ ಹೆಣ್ಣು ಮಕ್ಕಳು ಕುಟುಂಬದ ಅದೃಷ್ಟವಂತರು ಅಂತ ಹೇಳಬಹುದು. ಇವರು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ಪಡೆದಿದ್ದಾರೆ ಮತ್ತು ಇವರು ಮದುವೆಯಾಗಿ ಸೊಸೆ ಹೋಗುವವನೇ ತುಂಬಾನೇ ಅದೃಷ್ಟವಂತ ಕೂಡಿರುತ್ತದೆ ಹಾಗಾದರೆ ಎಲ್ಲ ಒಂದು ಅದೃಷ್ಟವನ್ನು ಕೊಡುವಂತಹ ಆ ಅದೃಷ್ಟವಂತ […]

ಮುಂದೆ ಓದಲು ಇಲ್ಲಿ ಒತ್ತಿ >>

ಗಂಡಸರು ಹೆ-ಣ್ಣಿನ ವಿಷಯದಲ್ಲಿ ಇದನ್ನು ತಿಳಿದುಕೊಂಡರೆ ಜೀವನದಲ್ಲಿ ಯಾವತ್ತೂ ಮೋಸ ಹೋಗೋದಿಲ್ಲ…

ಪುರುಷರಿರಲಿ ಸ್ತ್ರೀಯರಿರಲಿ ಜೀವನದಲ್ಲಿ ಮದುವೆ ಎನ್ನುವುದು ಒಂದು ಪ್ರಮುಖವಾದ ಘಟ್ಟವಾಗಿದೆ. ಪುರುಷರಿರಲಿ ಸ್ತ್ರೀಯರಿರಲಿ ತನ್ನ ಜೀವನದ ಸಂಗಾತಿ ಹೀಗೆ ಇರಬೇಕು ಎಂಬ ಅವರದೆ ಆದ ಕಲ್ಪನೆಗಳಿರುತ್ತವೆ. ಮೌರ್ಯರ ಕಾಲದ ಪ್ರಸಿದ್ಧ ರಾಜಕಾರಣಿ, ಬುದ್ಧಿವಂತ ವ್ಯಕ್ತಿ ಆಚಾರ್ಯ ಚಾಣಕ್ಯರವರು ತಮ್ಮ ಪ್ರಮುಖವಾದಂತಹ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ಪುರುಷರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಹಾಗೂ ಸ್ತ್ರೀಯರ ಬಗ್ಗೆ ಕೆಲವು ಪ್ರಮುಖವಾದ ವಿಷಯವನ್ನು ತಿಳಿಸಿದ್ದಾರೆ ಅದೇನೆಂದು ಈ ಲೇಖನದಲ್ಲಿ ನೋಡೋಣ. ತನ್ನ ಕಾಲದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
Chanaky-Neethi

ಮಹಿಳೆಯರನ್ನು ಈ 3 ವಿಚಾರದಲ್ಲಿ ಗೆಲ್ಲಲು ಪುರುಷರಿಂದ ಯಾವತ್ತೂ ಕೂಡ ಸಾಧ್ಯವಿಲ್ಲ,ಚಾಣಕ್ಯರೇ ಹೇಳಿರುವ ಮಾತಿದು.

Chanakya Neethi ಆಚಾರ್ಯ ಚಾಣಕ್ಯರ(Acharya Chanakya) ಕುರಿತಂತೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಹಾಮಂತ್ರಿ ಆಗಿರುವ ಜೊತೆಗೆ ಸರ್ವ ವಿಚಾರಗಳ ಸಂಪೂರ್ಣ ಮಾಹಿತಿ ಕೂಡ ಅವರಲ್ಲಿತ್ತು. ಮೇಧಾವಿ ಎನ್ನುವ ಪದಕ್ಕೆ ಸರಿಯಾದ ಅರ್ಥವನ್ನು ನೀಡುವಂತಹ ಐತಿಹಾಸಿಕ ವ್ಯಕ್ತಿ ಅವರಾಗಿದ್ದರು. ನಿಜಕ್ಕೂ ಅವರ ಪಾಂಡಿತ್ಯವನ್ನು ಅಳೆಯುವಂತಹ ಮಾಪನವೇ ಇಡೀ ಭೂಮಂಡಲದಲ್ಲಿ ಸಿಗುವುದಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರು ತಮ್ಮ ಚಾಣಕ್ಯ(Chanakya) ನೀತಿಯಲ್ಲಿ ಬರೆದಿರುವಂತಹ ವಿಚಾರಗಳಲ್ಲಿ ಒಂದು ಪ್ರಮುಖ ವಿಷಯದ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ. ಮೂರು ವಿಚಾರಗಳಲ್ಲಿ ಪುರುಷರಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
Chanakya-Neethi

ಪುರುಷರಿಗಿಂತ ಮಹಿಳೆಯರು ಈ 8 ವಿಷಯದಲ್ಲಿ ಹೆಚ್ಚಿನ ಬ ಯ ಕೆಯನ್ನು ಹೊಂದಿರುತ್ತಾರೆ.

Chanakya Neethi ಭಾರತದ ಇತಿಹಾಸವನ್ನು ಗಮನಿಸುವುದಾದರೆ ಚಂದ್ರಗುಪ್ತ ಮೌರ್ಯಂತಹ ಸಾಮಾನ್ಯ ಬಾಲಕನನ್ನು ಚಾಣಕ್ಯರು ಮೌರ್ಯ ಸಾಮ್ರಾಜ್ಯದ ಚಕ್ರಾಧಿಪತಿಯನ್ನಾಗಿ ಮಾಡಿರುವ ಕಥೆ ನಿಮ್ಮೆಲ್ಲರಿಗೂ ತಿಳಿದಿರಬಹುದು. ಅಷ್ಟು ಮೇಧಾವಿಗಳಾಗಿದ್ದ ಆಚಾರ್ಯ ಚಾಣಕ್ಯರು(Acharya Chanakya) ಬರೆದಿರುವಂತಹ ಚಾಣಕ್ಯ ಗ್ರಂಥ ಇಂದಿಗೂ ಕೂಡ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಓದಲೇ ಬೇಕಾಗಿರುವ ಗ್ರಂಥವಾಗಿದೆ. ಇದೇ ಗ್ರಂಥದಲ್ಲಿ ಎಂಟು ವಿಚಾರಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಹೆಚ್ಚಿನ ಬಯಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳಿದ್ದಾರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಪುರುಷರಿಗಿಂತ ಮಹಿಳೆಯರಲ್ಲಿ ಹಸಿವು […]

ಮುಂದೆ ಓದಲು ಇಲ್ಲಿ ಒತ್ತಿ >>
froud

ಬೇರೊಬ್ಬನ ಜೊತೆಗೆ ಕಳ್ಳಾಟ ಆಡುತ್ತಿದ್ದ ಹೆಂಡತಿಗೆ ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಏನು ಮಾಡಿದ್ಲು ಗೊತ್ತಾ? ಸುಂದರಿಯನ್ನು ಮದುವೆಯಾದ, ಮುಂದೆನಾದ ನೋಡಿ!!

ಮದುವೆಯಾದ ನಂತರ ಗಂಡ ಹೆಂಡತಿ ನಡುವೆ ಪ್ರೀತಿ, ನಂಬಿಕೆ ಎಲ್ಲವೂ ಇರಬೇಕು. ತಪ್ಪು ಮಾಡಿದಾಗ ಕ್ಷಮಿಸುವ ಗುಣವೂ ಇರಬೇಕು. ಆಗ ಮಾತ್ರ ಜೀವನವು ಚೆನ್ನಾಗಿರುತ್ತದೆ. ಆದರೆ ಮಾಡಿರುವ ತಪ್ಪು ಕ್ಷಮೆಗಿಂತ ದೊಡ್ಡದಾಗಿದ್ದರೆ? ಹಾಗಿದ್ದರೂ ಕೆಲವರು ಸಂಸಾರ ಉಳಿಯಲಿ ಅಂತ ಕ್ಷಮಿಸುತ್ತಾರೆ. ಕೆಲವರಿಗೆ ಅದನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇರೊಲ್ಲಾ ನೋಡಿ. ಈ ಘಟನೆ ಬಗ್ಗೆ ಗೊತ್ತಾದ್ರೆ ನೀವೂ ಚೆನ್ನಾಗಿ ಬೈಕೊಳ್ಳುತ್ತೀರಾ. ಆಕೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಡ ಹೆಂಡತಿ ಮೋಸ ಮಾಡುತ್ತಿರುವುದು ಗೊತ್ತಾಗಿ ಪ್ರಶ್ನೆ ಮಾಡುತ್ತಾನೆ. ಆದರೆ ಆಕೆ ಅವನಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>