ಒಂದಲ್ಲ ಎರಡಲ್ಲ,ಏಳು ಬಾರಿ ಗರ್ಭಪಾತ ಮಾಡಿಸಿ,ಎಲ್ಲ ಮಜಾ ಮಾಡಿ ಕೈ ಕೊಟ್ಟ ಎಂದ ವಿಜಯಲಕ್ಷ್ಮಿ

ಕನ್ನಡ ಚಿತ್ರನಟಿಯಬ್ಬರು ರಾಜಕಾರಣಿಯೊಬ್ಬರ ಮೇಲೆ ಕೇಸ್ ಹಾಕಿದ್ದಾರೆ. ಅರೆರೆ ಅದ್ಯಾರಪ್ಪ ಅಂದ್ಕೊಂಡ್ರಾ ಕನ್ನಡದ ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ, ತಮಿಳುನಾಡಿನ ಹೆಸರಾಂತ ರಾಜಕಾರಣಿ ಸೀಮನ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದಿದ್ದಾರೆ. ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿರುವ ನಟಿ ವಿಜಯಲಕ್ಷ್ಮಿ, 200ರಲ್ಲಿ ತಾವು ನಾಮ್‍ […]

ಮುಂದೆ ಓದಲು ಇಲ್ಲಿ ಒತ್ತಿ >>
ಕಲೆ

ಈ ಹುಡುಗನ ಕಲೆಗೆ ಒಂದು ಲೈಕ್ ಕೊಡಿ..😍ವಿಡಿಯೋ ನೋಡಿ…

ತಮ್ಮ ಕುಲದ ವೃತ್ತಿಯನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕಲೆ ಹಾಗೂ ಮರಳು ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿ ಕೆ.ಗುಬೇಂದಿರನ್‌ ಕಲಾ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಹೊಸ ಪ್ರತಿಭೆ. ಮೂಲತಃ ತಮಿಳುನಾಡಿನ ಪಾಂಡಿಚೇರಿಯ ವೀರಂಪಟ್ಟಿನಂ ಗ್ರಾಮದವರಾದ ಗುಬೇಂದಿರನ್‌ ಮೀನುಗಾರರ ಕುಟುಂಬಕ್ಕೆ ಸೇರಿದವರಾಗಿದ್ದು, ತಮ್ಮ ಕುಲಕಸುಬು ಕಲೆಗೆ ಪ್ರೇರಣೆ ಎನ್ನುತ್ತಾರೆ. ‘ಸಾಮಾನ್ಯವಾಗಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದಾಗ ಎರಡು ಮೂರು ದಿನಗಳ ನಂತರವೇ ಮನೆಗೆ ಬರುತ್ತೇವೆ. ಸೂರ್ಯನ ಹುಟ್ಟು, ಅಸ್ತಂಗತ ಹಾಗೂ ಈ ಎರಡರ ನಡುವಿನ ಸಮುದ್ರ ಜೀವನ ಬಹಳ ಸುಂದರ. […]

ಮುಂದೆ ಓದಲು ಇಲ್ಲಿ ಒತ್ತಿ >>

ಉಮಾಶ್ರೀಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಕೈಗೆ ಮಗು ಕೊಟ್ಟು ಪರಾರಿಯಾದ ಗಂಡ,ನಂತರ ಏನಾಯಿತು ಗೊತ್ತಾ

ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು ಉಮಾಶ್ರೀ ಅವರ ಬದುಕು ಒಂದು ರೋಚಕವಾದ ಕಥೆಯಾಗಿದೆ. ಇವರು 350ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೇ ಮೂವತ್ತೊಂದು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಆರು ರಾಜ್ಯಪ್ರಶಸ್ತಿ […]

ಮುಂದೆ ಓದಲು ಇಲ್ಲಿ ಒತ್ತಿ >>
Kajol

ಊಟ,ನೀರಿನಂತೆ ಮಹಿಳೆಯರಿಗೆ ಕಾ-ಮದಾಟ ಬಹು ಮುಖ್ಯ ಎಂದ ಕಾಜೋಲ್! ಮಾಧ್ಯಮದ ಮುಂದೆ ಮುಚ್ಚು ಮರೆಯಿಲ್ಲದೆ ಎಲ್ಲಾ ಹೇಳಿದ ನಟಿ ನೋಡಿ!!

Kajol : ಇತ್ತೀಚೆಗಿನ ದಿನಗಳಲ್ಲಿ ನಟ ನಟಿಯರು ಸಿನಿಮಾ ಹಾಗೂ ಧಾರಾವಾಹಿಗಳ ಜೊತೆಗೆ ವೆಬ್ ಸಿರೀಸ್ ಗಳತ್ತ ಮುಖ ಮಾಡುತ್ತಿದ್ದಾರೆ.ಈಗಾಗಲೇ ಸಾಕಷ್ಟು ವೆಬ್ ಸಿರೀಸ್ ಗಳು ಪ್ರಸಾರ ಕಂಡು ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದೆ. ಬಾಲಿವುಡ್ ರಂಗದಲ್ಲಿ ವೆಬ್ ಸಿರೀಸ್ ಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚು ಎನ್ನಬಹುದು. ಇದೀಗ ಲಸ್ಟ್ ಸ್ಟೋರೀಸ್ 2 (Last Stories 2) ನಲ್ಲಿ ನಟಿ ಕಾಜೋಲ್ ಅಭಿನಯಿಸಿದ್ದಾರೆ. ಆದರೆ ಈ ವೆಬ್‌ಸಿರೀಸ್‌ ಪ್ರಚಾರದ ಸಂದರ್ಭದಲ್ಲಿ ನಟಿ ಕಾಜೋಲ್ (Kajol) ಅವರು ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. […]

ಮುಂದೆ ಓದಲು ಇಲ್ಲಿ ಒತ್ತಿ >>

ಡಾನ್ಸ್ ಮಾಡುತ್ತಾ ಶರ್ಟ್ ತೆಗೆದು ಶಾಕ್ ಕೊಟ್ಟ ನಟಿ ಶ್ವೇತಾ ಶ್ರೀವಾತ್ಸವ್…ಡಾನ್ಸ್ ಆಯಿತು ಫುಲ್ ವೈರಲ್.

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಶ್ವೇತಾ ಶ್ರೀವಾತ್ಸವ್ ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಮಗಳ ಜೊತೆ ಮತ್ತು ಗಂಡನ ಜೊತೆ ಇರುವ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ಶ್ವೇತಾ ಶ್ರೀವಾತ್ಸವ್. ನಟಿ ಶ್ವೇತಾ ಶ್ರೀವತ್ಸವ್ ಸಿನಿರಂಗಕ್ಕೆ ಎಂಟ್ರಿ ಕೊಡುವ ಮೊದಲು, ಥಿಯೇಟರ್ ಆರ್ಟಿಸ್ಟ್ ಆಗಿದ್ದರು. ಕೆಲವು ಸಣ್ಣ ಕಥೆಗಳಲ್ಲಿ ನಟಿಸಿ ನಂತರ ಟಿ.ಎನ್.ಸೀತಾರಾಮ್ ಅವರ ಮನ್ವಂತರ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ 2012 ರಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>

ಮದುವೆ ವಯಸ್ಸಿನ ಮಗಳಿದ್ದರು ಕೂಡ ಮೂರು ಮದುವೆಯಾದ ಈ ಖ್ಯಾತ ನಟಿ ಲಕ್ಷ್ಮೀ ! ನಂತರ ಜೀವನದಲ್ಲಿ ನಡೆದ ಘ’ಟನೆ ಏನು ಗೊತ್ತಾ?

ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿರುವ ಹಿರಿಯ ನಟಿ ಲಕ್ಷ್ಮೀ ಅವರ ಜೀವನದಲ್ಲಿ ವಿಧಿ ಆಟವಾಡಿದೆ.. ಹೌದು ಯಾವ ಹೆಣ್ಣು ಆದರೂ ತನ್ನ ಜೀವನದಲ್ಲಿ ಸುಖ ಶಾಂತಿ ಸಿಗಲಿ ಎಂಬ ಕನಸನ್ನ ಕಂಡಿರುತ್ತಾರೆ ಜೀವನದ ಕೆಟ್ಟ ಪರಿಸ್ಥಿತಿಗಳು ಕೈ ಜಾರಿ ಹೋದಾಗ ಕಾಲದ ಜೊತೆ ಹೆಜ್ಜೆ ಆಗಬೇಕಾಗುತ್ತದೆ ಹಾಗೆಯೇ ನಟಿ‌ ಲಕ್ಷ್ಮೀ ಅವರು ಕೂಡ ಒಟ್ಟು ಮೂರು ಮದುವೆ ಆಗಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ? […]

ಮುಂದೆ ಓದಲು ಇಲ್ಲಿ ಒತ್ತಿ >>
VISHNU

ವಿಷ್ಣು ಆತ ಒಬ್ಬ ಹೀರೋ ಅವನಿಗೆ ಕೊಡಬೇಕಾದ ಗೌರವ ಕೊಡಲಿಲ್ಲ,ಅಂದಿನ ಘಟನೆ ನೆನೆದು ಅಸಲಿ ಸತ್ಯ ಹೊರ ಹಾಕಿದ ನಟ ದ್ವಾರಕೀಶ್ ಹೇಳಿದ್ದೇನು ನೋಡಿ!!

ಗಂಧದ ಗುಡಿ ನೆಲದಲ್ಲಿ ಅಭಿನಯದ ಜೊತೆಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಬಹಳ ದೊಡ್ಡ ಸಕ್ಸೆಸ್ ಕಂಡಿದ್ದು ದ್ವಾರಕೀಶ್ ಅವರು. ನಟ ದ್ವಾರಕೀಶ್ ಅಂದ್ರೆ ನೆನಪಿಗೆ ಬರುವುದೇ ಅವರ ಹಾಸ್ಯ ನಟನೆ. ಆದರೆ ಅವರು ಬಹಳ ದೊಡ್ಡ ಸಕ್ಸಸ್ ಕಾಣುವುದಕ್ಕೆ ಮುಖ್ಯವಾಗಿದ್ದು ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾಗಳು. ಒಂದು ಕಾಲದಲ್ಲಿ ದ್ವಾರಕೀಶ್ ಅಂದ್ರೆ ಎಲ್ಲರೂ ಬಹಳ ಸಂತೋಷದಿಂದ ಅವರ ಸಿನಿಮಾಗಳನ್ನ ವೀಕ್ಷಿಸುತ್ತಿದ್ದರು. ಒಂದು ಸಿನಿಮಾದಲ್ಲಿ ಮೂರು ಗಂಟೆ ಪ್ರೇಕ್ಷಕನನ್ನ ಹಿಡಿದಿಟ್ಟುಕೊಳ್ಳುವ ತಾಕತ್ತು ಅವರಿಗಿತ್ತು. ಕರ್ನಾಟಕದ ಕುಳ್ಳ ದ್ವಾರಕೀಶ್ […]

ಮುಂದೆ ಓದಲು ಇಲ್ಲಿ ಒತ್ತಿ >>

ಶೂಟಿಂಗ್ ನಲ್ಲಿ ನನ್ನನ್ನು ನೆಕ್ಕಿದ ನಟ,ಬೇಡ ಎಂದರು ಬಿಡದೇ ನೆಕ್ಕಿದ್ದಾನೆ,ಯಾವ ಜಾಗ ಗೊತ್ತಾ

ನಟಿ ಸದಾ ಯಾರಿಗೆ ನೆನಪಿಲ್ಲ ಹೇಳಿ. ಮೊನಲಿಸ ಸಿನಿಮಾದಲ್ಲಿ ನಟ ಧ್ಯಾನ್ ಜೊತೆ ಅಭಿನಯಿಸಿದ್ದ ಈ ಚೆಲುವೆ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾಳೆ. ಸಿನಿಮಾ ಅವಕಾಶ ಸಿಗುವುದೇ ಕಷ್ಟ. ಒಮ್ಮೆ ನಟಿಸಲು ಒಪ್ಪಿ ಸಹಿ ಮಾಡಿದ ಮೇಲೆ ಮುಗೀತು. ನಟಿಯರು ನಿರ್ದೇಶಕರು ಹೇಳಿದಂತೆ ನಟಿಸಲೇ ಬೇಕಾಗಿರುತ್ತದೆ. ಒಲ್ಲದ ಮನಸ್ಸಿನಿಂದ ಅಂತಹ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುವಂತಾಗುತ್ತದೆ. ಕೆಲವೊಮ್ಮೆ ರೊಮ್ಯಾಂಟಿಕ್‌ ಅಥವಾ ಅಸಭ್ಯಕರ ಸನ್ನಿವೇಶಗಳಲ್ಲಿ ಒತ್ತಾಯ ಪೂರ್ವಕವಾಗಿ ನಟಿಸುವಂತೆ ಮಾಡಲಾಗುತ್ತದೆ. ಬಹುಭಾಷಾ ನಟಿ ಸದಾ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಮಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
suhana-khan

ಸೀರೆ ಉಟ್ಟು,ಹಣೆಬಟ್ಟು ಇಟ್ಟುಕೊಂಡು ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರಿ ಸುಹಾನ ಖಾನ್! ರಿಯಲ್ ಬ್ಯೂಟಿ ನೋಡಿ ಬಾಲಿವುಡ್ ಶೇಕ್ ವಿಡಿಯೋ!!

ಸ್ನೇಹಿತರೆ ಶುಕ್ರವಾರ ಅಂದರೆ ಮಾರ್ಚ್ 31ನೇ ತಾರೀಖಿನಂದು ಮುಂಬೈನಲ್ಲಿ ನಡೆದ ನೀತಾ ಮುಕೇಶ್ ಅಂಬಾನಿ ಸಂಸ್ಕೃತಿ ಕೇಂದ್ರದ ಉದ್ಘಾಟನೆಯ ಸಮಾರಂಭದಲ್ಲಿ ಬಾಲಿವುಡ್ ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಮಿಂಚಿದರು. ಆದರೆ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಹಿಂದೆ ಕರೆಸಿಕೊಂಡಂತಹ ಶಾರುಖ್ ಖಾನ್ ಅವರ ಸಂಪೂರ್ಣ ಕುಟುಂಬ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸದೊಂದು ಮೆರುಗನ್ನು ತಂದರು. ಇನ್ನು ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡುತ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಶಾರುಖಾನ್ ಅವರ ಪುತ್ರಿ ಸುಮನ ಖಾನ್ […]

ಮುಂದೆ ಓದಲು ಇಲ್ಲಿ ಒತ್ತಿ >>
ಶೃತಿ

ಎರಡನೇ ಮದುವೆಯಾದ ಶೃತಿ ಚಕ್ರವರ್ತಿ ಚಂದ್ರಚೂಡಗೆ ಒಂದೇ ವರ್ಷಕ್ಕೆ ವಿ.ಚ್ಛೇದನ ಕೊಟ್ಟಿದ್ದು ಯಾಕೆ ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶ್ರುತಿ ಅವರು ಮಹೇಂದ್ರ ಎನ್ನುವವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ತಿಳಿದೇ ಇದೆ. ಇನ್ನು ಮದುವೆಯಾದ ಹೊಸದರಲ್ಲಿ ನಟಿ ಶ್ರುತಿ ಮತ್ತು ನಿರ್ದೇಶಕ ಮಹೇಂದ್ರ ಅವರು ತುಂಬಾನೇ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. ಈ ದಂಪತಿಗಳಿಗೆ ಗೌರಿ ಎಂಬ ಒಂದು ಹೆಣ್ಣು ಮಗು ಕೂಡ ಜನನವಾಯಿತು ಮಗಳಿಗೆ ಐದು ವರ್ಷ ವಾಗುವ ತನಕವೂ ಕೂಡ ಇವರಿಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದರು. ಆದರೆ ಇವರಿಬ್ಬರ ಸಂಸಾರದಲ್ಲಿ ಹಾಗೂ ಸಂಬಂಧದಲ್ಲಿ ಕೆಲವು […]

ಮುಂದೆ ಓದಲು ಇಲ್ಲಿ ಒತ್ತಿ >>