ತಮಿಳು ಮತ್ತು ದಕ್ಷಿಣ ಭಾರತ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ ಮೀನಾ ತಮ್ಮ ಮುಂಬರುವ ಚಿತ್ರಗಳಾದ ‘ಅನ್ನಾಥೆ’ ಮತ್ತು ‘ದೃಶ್ಯಂ 2’ನಲ್ಲಿ ನಟಿಸುತ್ತಿದ್ದಾರೆ. ‘ಅನ್ನಾಥೆ’ ಆಕ್ಷನ್ ಚಿತ್ರವಾಗಿದ್ದು, ಶಿವ ಬರೆದು ನಿರ್ದೇಶಿಸಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿತಿ ಮಾರನ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ಮೀನಾ, ಖುಷ್ಬು, ಕೀರ್ತಿ ಸುರೇಶ್, ನಯನತಾರಾ, ಪ್ರಕಾಶ್ ರಾಜ್ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಡಿ. ಇಮ್ಮನ್ ಸಂಯೋಜಿಸಲಿದ್ದು, ಛಾಯಾಗ್ರಹಣ ಮತ್ತು ಎಡಿಟಿಂಗ್ ಅನ್ನು ಕ್ರಮವಾಗಿ ವೆಟ್ರಿ […]
Category: Cinema/ಸಿನಿಮಾ
ರವಿಚಂದ್ರನ್ ಮತ್ತು ಯಮುನ ನಡುವೆ ಹಿಂದಿನ ರಹಸ್ಯ..
ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಚಿತ್ರಗಳಲ್ಲಿ ಹೀರೋಯಿನ್ ಗಳಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಇರುತ್ತದೆ.. ಇನ್ನೂ ಬಹುಭಾಷಾ ನಟಿಯರನ್ನ ಸ್ಯಾಂಡಲ್ವುಡ್ ಗೆ ಕರೆತಂದ ಹೆಗ್ಗಳಿಕೆಯೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಈಗಿರುವಾಗ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಂದಿಗೆ ಚಿನ್ನ ಚಿತ್ರದಲ್ಲಿ ಯಮುನಾ ಎಂಬ ಖ್ಯಾತ ಬಹುಭಾಷಾ ನಟಿ ಅಭಿನಯಿಸಿದ್ದರು.. ಇನ್ನೂ ಈ ಚಿತ್ರದಲ್ಲಿ ಇವರಿಬ್ಬರ ನಡುವೆ ಇದ್ದ ಕೆಮಿಸ್ಟ್ರಿಯನ್ನು ಕಂಡು ಇಡೀ ಸ್ಯಾಂಡಲ್ವುಡ್ ನಿಬ್ಬೆರಗಾಗಿತ್ತು. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ […]
ಕೆಲಸ ನೀಡುತ್ತೇನೆ ಮನೆಗೆ ಬಾ ಎಂದ ಯು’ವತಿ .!ಆತನ ಕೈಲಿ ಈ ಕೆಲಸ ಮಾಡಿಸಿಕೊಳ್ಳೋದಾ..!ವಿಡಿಯೋ ನೋಡಿ
ನಾನು ನಿರುದ್ಯೋಗಿ ಅದಕ್ಕೆ ಕೆಲಸ ಇದ್ದರೆ ಕೋಡಿ ಅಂತ ನನ್ನ ಪೇಸ್ ಬುಕ್ ಪುಟದಲ್ಲಿ ಹಾಕಿಕೊಂಡಿದ್ದೆ, ಆಗ ಕೆಲವು ಆಂ’ಟಿಯರು ಹಾಗೂ ಹು’ಡುಗಿಯರು ಕಾ’ಲ್ ಬಾಯ್ ಕೆಲಸ ಕೋಡಿಸ್ತೀನಿ ಬಾ ಅಂದಿದ್ದು, ನನಗೆ ಸರಿಯಾಗಿ ಅರ್ಥ ಆಗಿರಲಿಲ್ಲ. ಆಗ ಯ್ಯೂಟೂಬ್ ನಲ್ಲಿ ಸರ್ಚ್ ಮಾಡಿ ನೋಡಿದೆ ಆಗ ಈ ಸಿನೆಮಾ ಬಂತು ನೋಡಿ ಓಮ್ಮೆ ನಾನು ಶಾಕ್ ಆದೆ.. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ತೂ. ಈ ರೀತಿಯ ಕೆಲಸನೂ ಇದೆಯಾ ಗುರು, ಇದಕ್ಕೆ […]
ಪ್ಯಾಂ’ಟಿಲ್ಲದೆ ಪೋಸ್ ಕೊಟ್ಟಪಂಚರಂಗಿ ದಿಂಗಂತ್ ನಟಿ,ನಿಧಿ ಸುಬ್ಬಯ್ಯ;‘ದೊಡ್ಡ ಚ’ಡ್ಡಿ ಹಾಕೋಕೆ ಆಗಲ್ವಾ’?
2019ರಲ್ಲಿ ತೆರೆ ಕಂಡ ಆಯುಷ್ಮಾನ್ ಭವ ಚಿತ್ರದ ನಂತರ ಹೊಸ ಪ್ರಾಜೆಕ್ಟ್ಗಳ ಬಗ್ಗೆ ಸುಳಿವು ನೀಡದ ನಿಧಿ ಸುಬ್ಬಯ್ಯ ಏನು ಮಾಡುತ್ತಿದ್ದಾರೆ. 2021ರ ಪ್ಲಾನ್ ಏನು, ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ನಿಧಿ ಅಪ್ಲೋಡ್ ಮಾಡುವ ಫೋಟೋಗಳನ್ನು ಕಂಡರೆ ನೆಟ್ಟಿಗರು ಕೇಳುವ ಮೊದಲ ಪ್ರಶ್ನೆಯೇ ಎಲ್ಲಿದ್ದೀರಾ ಎಂದು. ಕಮೆಂಟ್ಸ್ನಲ್ಲಿ ನೆಟ್ಟಿಗರು ಎಷ್ಟೇ ಪ್ರಶ್ನೆ ಕೇಳಿದರು ಉತ್ತರ ನೀಡಿಲ್ಲ ಹಾಗೆಯೇ ಅವರು ಕಾಮೆಂಟ್ ಮಾಡುವುದನ್ನು ನಿಲಿಸಿಲ್ಲ. ಇತ್ತೀಚಿಗೆ ನಿಧಿ […]
ಹಿಂದೂ ದೇವರ ಬಗ್ಗೆ ಅವಹೇಳನ : ಸೈಫ್ ಅಲಿಖಾನ್ ರ ತಾಂಡವ್ ವಿರುದ್ಧ ಕೇಸ್
ತಯಾರಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಮೆಜಾನ್ ಪ್ರೈಮ್ನಿಂದ ವಿವರಣೆಯನ್ನು ಕೋರಿದೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ‘ತಾಂಡವ್’ ಎಂಬ ವೆಬ್ ಸರಣಿಯ ವಿವಾದಕ್ಕೆ ಸಂಬಂಧಿಸಿದಂತೆ ಲಕ್ನೋದ ಹಜರತ್ಗಂಜ್ ಕೊಟ್ವಾಲಿಯಲ್ಲಿ ಅಮೆಜಾನ್ ಪ್ರೈಮ್ನ ಭಾರತದ ಮೂಲ ವಿಷಯದ ಮುಖ್ಯಸ್ಥ ಅಪರ್ಣಾ ಪುರೋಹಿತ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಸರಣಿಯ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಹಿಮಾಂಶು ಕೃಷ್ಣ […]
ಯಾವ ಹೀರೊ ಮಾಡಿರದ ಸಾಧನೆ ನನ್ನ ಮಗ ಮಾಡಿ ತೋರಿಸಿದ್ದಾನೆ ಎಂದ ಯಶ್ ತಾಯಿ!ಏನ್ ಹೇಳಿದ್ರು ನೋಡಿ
ನಟ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್2 ಸಿನಿಮಾದ ಟೀಸರ್ ಹೊಂಬಾಳೆ ಯೂಟ್ಯೂಬ್ ಚಾನೆಲ್ ನಲ್ಲಿ ಜನವರಿ 7ರಂದು ರಾತ್ರಿ 9:30 ಕ್ಕೆ ಬಿಡುಗಡೆಯಾಯಿತು. ಕೆಲವು ಕಿ-ಡಿಗೇಡಿಗಳು ಕೆಜಿಎಫ್2 ಟೀಸರ್ ಲೀ-ಕ್ ಮಾಡಿದ ಕಾರಣ ನಿಗದಿತ ಸಮಯಕ್ಕಿಂತ ಬೇಗನೆ ಟೀಸರ್ ರಿಲೀಸ್ ಮಾಡುವ ಹಾಗಾಯಿತು. ಬಿಡುಗಡೆಯಾದ ಕ್ಷಣದಿಂದ ಕೆಜಿಎಫ್2 ಟೀಸರ್ ಮಾಡಿರುವ ದಾಖಲೆ ಒಂದಲ್ಲ ಎರಡಲ್ಲ, ಇದುವರೆಗಿನ ಎಲ್ಲಾ ರೆಕಾರ್ಡ್ ಗಳನ್ನು ಕೇವಲ 46 ಗಂಟೆಗಳಲ್ಲಿ ಬ್ರೇ-ಕ್ ಮಾಡಿದೆ ಕೆಜೆಎಫ್2 ಟೀಸರ್. ಕೆಜಿಎಫ್ 2 […]
ಸೌಂದರ್ಯ ಜೊತೆಗೆ ನನಗೆ ಸಂಬಂಧವಿತ್ತು ಎಂದ ತೆಲುಗು ನಟ!ಸಂಬಂಧ ದೈ’ಹಿಕ ಸಂಬಂಧವೆಂದು ಭಾವಿಸಿದ್ದಾರೆ!
ಕನ್ನಡ ಸೇರಿದಂತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸೌಂದರ್ಯ ಜೊತೆಗೆ ನಾನು ಸಂಬಂಧದಲ್ಲಿದೆ ಎಂದು ತೆಲುಗಿನ ಖ್ಯಾತ ನಟ ಜಗಪತಿ ಬಾಬು ಹೇಳಿದ್ದಾರೆ.ಆಕಾಲಕ್ಕೆ ಬೇಡಿಕೆಯ ನಟಿಯಾಗಿದ್ದ ನಟಿ ಸೌಂದರ್ಯ 2004 ಅಪಘಾತದಿಂದಾಗಿ ಸಾವನ್ನಪ್ಪುತ್ತಾರೆ. ಚುನಾವಣಾ ಪ್ರಚಾರಕ್ಕೆಂದು ಕಿರು ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಕೊನೆಯುಸಿರೆಳೆಯುತ್ತಾರೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ಆದರೆ ನಟಿ ಸೌಂದರ್ಯ ಸಾವಿನ ನಂತರವೂ ಜಗಪತಿ ಬಾಬು ಅವರ ಜೊತೆಗೆ ಸಂಬಂಧದಲ್ಲಿದ್ದರು ಎಂಬ ವದಂತಿಗಳು ಹರಿದಾಡುತ್ತಿದ್ದವು.ಇದೀಗ ಸ್ವತಃ ಜಗಪತಿ […]
ರೆಸಾರ್ಟ್ನಲ್ಲಿ ನಡೆದ ಘಟನೆಯಿಂದಾಗಿ ನಿಗೂಢವಾಗಿ ಬದುಕುತ್ತಿದ್ದಾರಾ ಪುನೀತ್ ನಟಿ ಅನು ಮೆಹ್ತಾ?
ಅಲ್ಲು ಅರ್ಜುನ್ ನಟನೆಯ ‘ಆರ್ಯ’ ಸಿನಿಮಾ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಪ್ರಸ್ತುತ. ಈ ಸಿನಿಮಾ ಅಲ್ಲುಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಅವರ ಡಾನ್ಸ್, ಮ್ಯಾನರಿಸಂ ಎಲ್ಲವೂ ಯುವಜನತೆಯನ್ನು ಸೆಳೆದಿತ್ತು. 2004ರಲ್ಲಿ ತೆರೆಕಂಡ ಈ ಸಿನಿಮಾವನ್ನು ಮೊದಲ ಬಾರಿಗೆ ಸುಕುಮಾರ್ ನಿರ್ದೇಶನ ಮಾಡಿದ್ದರು. ಅಲ್ಲು ಅರ್ಜುನ್ ಜೊತೆಗೆ ಅನು ಮೆಹ್ತಾ, ಶಿವ ಬಾಲಾಜಿ ಈ ಚಿತ್ರದಲ್ಲಿ ನಟಿಸಿದ್ದರು. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ಈ ಚಿತ್ರ […]
ಯಾಕೆ ವೀರಪ್ಪನ್ ಹೆಸರು ಹೇಳಿ ಹಣ ಮಾಡುತ್ತಿದ್ದಾರೆ ಗೊತ್ತಿಲ್ಲ.ಇದರಿಂದ ನಮ್ಮ ಮಕ್ಕಳಗೆ ಏನ್ ಆಗಿದೆ ಗೊತ್ತಾ- ಪತ್ನಿ ಮುತ್ತುಲಕ್ಷ್ಮಿ
ಕಾಡುಗಳ್ಳ ವೀರಪ್ಪನ್ ಕುರಿತ ವೈಬ್ ಸೀರಿಯಸ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ‘ವೀರಪ್ಪನ್; ಹಂಗರ್ ಫರ್ ಕಿಲಿಂಗ್’ ಟೈಟಲ್ ನಲ್ಲಿ ಅಟ್ಟಹಾಸ ನಿರ್ದೇಶಕ ಎ ಎಂ ಆರ್ ರಮೇಶ್ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಇದೀಗ ಈ ವೆಬ್ ಸೀರಿಸ್ ಬಿಡುಗಡೆಗೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ವೆಬ್ ಸಿರಿಸ್ ನ ಯಾವುದೇ ಸ್ಕ್ರೀನಿಂಗ್ ಮಾಡುವಂತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ, ಒಟಿಟಿಯಲ್ಲೂ ರಿಲೀಸ್ ಮಾಡುವಂತಿಲ್ಲ ಅಲ್ಲದೇ ಯಾವುದೇ […]
ಸುದೀಪ್ ಜೊತೆ ನಟಿಸಿದ್ದ ಸಮೀರಾ ರೆಡ್ಡಿ, ಮ’ಗು ಇದ್ದರೂ ಲೈವ್ ಬಂದು ಅo’ಗಾಂಗ ತೋ’ರಿಸಿ ಮಾಡಿದ್ದೇನು ನೋಡಿ!
ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು ಸಮೀರಾ ರೆಡ್ಡಿ. ತಮಿಳು ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಈ ನಟಿ, ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರ ಜೊತೆ ವರದನಾಯಕ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ನಂತರ ನಟಿ ಸಮೀರಾ ಮತ್ತೆ ನಟಿಸಿಲ್ಲ. ಏಕೆಂದರೆ ವರದನಾಯಕ ಸಿನಿಮಾ ನಂತರ ಇವರು ಮದುವೆಯಾದರು. ಸದ್ಯ ಮುದ್ದಾದ ಮ’ಕ್ಕಳ ತಾ’ಯಿ ಆಗಿರುವ ಸಮೀರಾ ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಫೇಮಸ್! ಇವರು ಮೇ’ಕಪ್ ಇಲ್ಲದೆ […]