Petrol-Bunk-Business

ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಇದಕ್ಕೆ ಅರ್ಜಿಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Petrol Bunk Business : ಈ ಲೇಖನದ ಮೂಲಕ ನಾವು ಪೆಟ್ರೋಲ್ ಬಂಕ್ (Petrol Bunk) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯಾರಿಗಾದರೂ ಪೆಟ್ರೋಲ್ ಬಂಕ್ (Petrol Bank) ಬಿಸಿನೆಸ್ (Business) ಮಾಡುವ ಆಸಕ್ತಿ ಇದ್ದರೆ ಹೇಗೆ ಆರಂಭ ಮಾಡುವುದು ಇದಕ್ಕೆ ಬೇಕಾಗುವಂತಹ ಖರ್ಚು ಎಷ್ಟು ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಈ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಯಾರು ಮಾಡಬಹುದು ಅಂತ ನೋಡುವುದಾದರೆ ಕೆಲವೊಂದಿಷ್ಟು ಅರ್ಹತೆಗಳು ಇರುತ್ತವೆ ಅರ್ಹತೆಗಳು ಏನು ಅಂತ ನೋಡುವುದಾದರೆ ಈ ರೀತಿಯಾಗಿರುತ್ತವೆ. […]

ಮುಂದೆ ಓದಲು ಇಲ್ಲಿ ಒತ್ತಿ >>
GOVT-SUBSIDY

ರೈತರಿಗೆ ಕೃಷಿ ಸಲಕರಣೆ ಸಬ್ಸಿಡಿ ಸಹಾಯಧನ,ನೀವು ಅರ್ಜಿ ಸಲ್ಲಿಸಿ,ಕೊನೆಯ ದಿನ ಮಾರ್ಚ್ 31.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗೆ ಆಹ್ವಾನ ನೀಡಲಾಗಿದೆ. ಅಂದರೆ ರೈತರ ಕೃಷಿಗೆ ಉಪಯೋಗವಾಗುವ ಕೃಷಿ ಉತ್ಕರಣ ಸಲಕರಣೆಗಳು, ಅಂದರೆ ಕೃಷಿ ಸಂಸ್ಕರಣ ಯೋಜನೆ ಅಡಿಯಲ್ಲಿ, ಕೃಷಿಗೆ ಬೇಕಾದ ಯಂತ್ರಗಳನ್ನು, ಸಹಾಯ ಧನ ಮೂಲಕ ಪಡೆದುಕೊಳ್ಳಲು, ಹೊಸ ಅರ್ಜಿಗಳನ್ನು ಆಹ್ವಾನ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಡುವವರಿಗೆ ಶೇಕಡ 90ರಷ್ಟು ಸಬ್ಸಿಡಿ ಸಹಾಯ ಧನವನ್ನು ನೀಡಲಾಗುತ್ತದೆ. ಹಾಗೂ ಇತರೆ ಜನಾಂಗದವರಿಗೆ ಶೇಕಡ […]

ಮುಂದೆ ಓದಲು ಇಲ್ಲಿ ಒತ್ತಿ >>
free-buspass-for-women

ಮಹಿಳೆಯರಿಗೆ ಉಚಿತ ಬಸ್ ಪಾಸ್! ಹೊಸ ಅರ್ಜಿಗಳ ಆರಂಭ! ಸಿಎಂ ಬೊಮ್ಮಾಯಿ ಹೇಳಿದ್ದೇನು ನೋಡಿ?….

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿಯವರು ಕಳೆದ ತಿಂಗಳು ಫೆಬ್ರವರಿಯಲ್ಲಿ ಮಂಡಿಸಿರುವ ಬಜೆಟ್ ನಲ್ಲಿ, ರಾಜ್ಯದ್ಯಂತ ಇರುವ ಮಹಿಳೆಯರಿಗೆ ಬಸ್ಸಿನಲ್ಲಿ ಓಡಾಡಲು ಉಚಿತ ಪಾಸ್ ನೀಡುವ ವಿನೂತನ ಯೋಚನೆಗೆ ಘೋಷಣೆ ಮಾಡಲಾಗಿತ್ತು. ಈ ಬಜೆಟ್ ನಡೆದು ಈಗಾಗಲೇ ಸುಮಾರು ದಿನ ಕಳೆದು ಹೋಗಿದೆ, ಈ ಬಜೆಟ್ ನಲ್ಲಿ ಹೇಳಿದ ವಿಷಯಗಳು ಯಾವಾಗ ನಡೆಯುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ ಇದೀಗ ಇದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇನ್ನು ಇಂದು ನಾವು ನಿಮಗೆ ಯಾವ ದಿನಾಂಕದಂದು ಬಸ್ […]

ಮುಂದೆ ಓದಲು ಇಲ್ಲಿ ಒತ್ತಿ >>
new-ration-shops-apply

ಹೊಸ ನ್ಯಾಯಬೆಲೆ ಅಂಗಡಿ ಮಂಜುರಾತಿಗಾಗಿ ಅರ್ಜಿಗಳು ಆಹ್ವಾನ:ಅರ್ಜಿ ಸಲ್ಲಿಸಲು ಏಪ್ರಿಲ್ ಕೊನೆಯ ದಿನಾಂಕ

ಸರ್ಕಾರದ ಒಂದು ಪ್ರಮುಖ ಭಾಗವಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಮಂದಿಯ ಹಸಿವನ್ನು ನೀಗಿಸುವ ಮತ್ತು ಸರ್ಕಾರದ ಸೇವೆ ಕೂಡ ಆಗಿರುವ ಈ ಕೆಲಸವನ್ನು ಮಾಡಲು ಸಾಕಷ್ಟು ಯುವಕರು ಉತ್ಸಾಹ ಹೊಂದಿದ್ದಾರೆ. ಆದರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎನ್ನುವುದರ ಖಚಿತ ಮಾಹಿತಿ ಇಲ್ಲದೆ ವಿಫಲರಾಗಿದ್ದಾರೆ. ಈ ರೀತಿ ನೀವು ಕೂಡ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಪಡೆದು ನಿಮ್ಮ […]

ಮುಂದೆ ಓದಲು ಇಲ್ಲಿ ಒತ್ತಿ >>
workers-strike

ಸರ್ಕಾರಿ ನೌಕರರ ಮುಷ್ಕರಕ್ಕೆ ಕಾರಣಗಳೇನು,ಭರವಸೆ ನೀಡಿದ ಸಿಎಂ ಬೊಮ್ಮಾಯಿ,ಬಂಪರ್ ಕೊಡುಗೆ

Government Workers Strike In Karnataka: ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ (Government Workers Strike) ನಡೆಯುತ್ತಿದೆ. ಹಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಎಲ್ಲೆಡೆ ಸರಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದಿಂದಾಗಿ ಇಂದು ರಾಜ್ಯದ ಎಲ್ಲ ಸರ್ಕಾರೀ ಕಚೇರಿಗಳು ಶಾಲಾ ಕಾಲೇಜುಗಳು ಬಂದ್ ಆಗಿದೆ. ಸರ್ಕಾರಿ ನೌಕರರ ಸಮಸ್ಯೆಯ ಬಗ್ಗೆ ಇದೀಗ ಬಸವರಾಜ್ ಬೊಮ್ಮಾಯಿ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ ಸರ್ಕಾರಿ ನೌಕರರು 7 ನೇ ವೇತನ ಆಯೋಗದ ವರದಿ ಜಾರಿ […]

ಮುಂದೆ ಓದಲು ಇಲ್ಲಿ ಒತ್ತಿ >>
10-kg-rice

ಚುನಾವಣಾ ಗೆಲುವಿಗಾಗಿ ಕಾಂಗ್ರೇಸ್‍ನಿಂದ,ಬಿಪಿಎಲ್ ಕಾರ್ಡುದಾರರಿಗೆ ಕೊಡ್ತಾರಂತೆ 10 ಕೆ.ಜಿ ಅಕ್ಕಿ.

ಚುನಾವಣೆ ಹತ್ತಿರವಾಗುತ್ತಾ ಇದ್ದಂತೆ ರಾಜಕೀಯ ಪಕ್ಷಗಳು ಗರಿಗೆದರಿ, ರಾಜಕೀಯ ನಾಯಕರಲ್ಲಿ ಹಿಂದೆಂದು ಇರದ ಉತ್ಸಾಹ ತುಂಬಿತುಳುಕುತ್ತಿರುತ್ತದೆ. ಆಡಳಿತ ಪಕ್ಷವನ್ನ ದೂರುತ್ತಾ, ಆರೋಪ ಪ್ರತ್ಯಾರೋಪದಲ್ಲಿ ಮುಳುಗಿದ್ದ ಕಾಂಗ್ರೇಸ್ ಇದೀಗ ಮತದಾರಿಗಾಗಿ ಹೊಸ ಯೋಜನೆಯನ್ನ ತಂದಿದೆ. ಈ ಹಿಂದೆ ಇದ್ದ ಅನ್ನಭಾಗ್ಯ ಯೋಜನೆಯ ಅಸ್ತ್ರವನ್ನ ಮರು ಪ್ರಯೋಗಿಸಿದ್ದು, ಬಿಪಿಎಲ್ ಕಾರ್ಡುದಾರರಿಗೆ 10 ಕೆ.ಜಿ ಅಕ್ಕಿ ನೀಡೋದಾಗಿ ಘೋಷಣೆ ಮಾಡಿದೆ. 2024ರ ವಿಧಾನ ಸಭಾ ಚುನಾವಣಾ ಅಖಾಡಲ್ಲಿ ಗೆಲುವಿನ ಪತಾಕೆ ಹಾರಿಸಿಯೇ ಸಿದ್ದ ಎಂದು ಹೊರಟಿರುವ ರಾಜಕೀಯ ಪಕ್ಷಗಳು ಹರಸಾಹಸ ಪಡ್ತಿವೆ. […]

ಮುಂದೆ ಓದಲು ಇಲ್ಲಿ ಒತ್ತಿ >>
old-man-with-young-girl1677138636

ನಾನು ಎಂತ ಸುಂದರಿಯನ್ನು ಪಟಾಯಿಸಿದ್ದೇನೆ ನೀವು ಇದ್ದೀರಾ ಹುಡುಗರು ಎಂದು ಸವಾಲ್ ಎಸೆದ ಮುದುಕಪ್ಪ ?ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಮಾಷೆಯ […]

ಮುಂದೆ ಓದಲು ಇಲ್ಲಿ ಒತ್ತಿ >>
income-certificate

ಯಾವುದೆ ಕಚೇರಿ ಹೋಗದೆ ಬರಿ 5 ನಿಮಿಷದಲ್ಲಿ ಜಾ’ತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯುವ ಸುಲಭ ವಿಧಾನ ಇಲ್ಲಿದೆ

Here is an easy way to get caste and income certificate: ಈ ಹಿಂದೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಮಾಡಿಸಲು ನಾಡ ಕಚೇರಿಗೆ ಹೋಗಬೇಕಿತ್ತು ಹಾಗೆಯೇ ತಹಶೀಲ್ದಾರ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕಿತ್ತು ಆದರೆ ಈಗ ತಂತ್ರಜ್ಞಾನ ಮುಂದುವರೆದ ಕಾರಣ ದಿಂದ ಮೊಬೈಲ್ (Mobile) ಅಥವಾ ಕಂಪ್ಯೂಟರ್ (Computer) ಮೂಲಕ ಮಾಡಿಕೊಳ್ಳಬಹುದು ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಮನೆಯಲ್ಲಿಯೇ ಕುಳಿತು ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು […]

ಮುಂದೆ ಓದಲು ಇಲ್ಲಿ ಒತ್ತಿ >>
property-purchase

ಯಾವುದೇ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಇನ್ನುಮುಂದೆ ಈ ದಾಖಲೆ ಕಡ್ಡಾಯವಾಗಿ ಇರಬೇಕು

property purchase about Documents: ಯಾವುದೇ ಆಸ್ತಿ ಖರೀದಿ ಮಾಡಲು ಹೊಸ ನಿಯಮ (New Rules) ತಿಳಿದುಕೊಳ್ಳಬೇಕು ಇದು ನಿಮಗೆ ಮುಖ್ಯವಾದ ಮಾಹಿತಿಯಾಗಿದೆ. ಏಕೆಂದರೆ ನೀವು ಆಸ್ತಿ ಖರೀದಿಗು ಮುನ್ನ ಹಲವಾರು ಎಚ್ಚರಿಕೆ ವಹಿಸಬೇಕಾಗುತ್ತದೆ ಇಲ್ಲದಿದ್ದರೆ ನೀವು ಮೋಸ ಹೋಗಬೇಕಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ನೀವು ಯಾವುದೇ ರೀತಿಯ ಹೊಸ ಆಸ್ತಿಯನ್ನು ಖರೀದಿಸಲು ಹಲವಾರು ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ ಇದರ ಎಲ್ಲಾ ಮುಖ್ಯಾಂಶಗಳನ್ನು ಈ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ ಒಂದು ಆಸ್ತಿ ಖರೀದಿ ಮಾಡುವುದು ಸುಲಭದ ವಿಷಯವಲ್ಲ. ನಾವು […]

ಮುಂದೆ ಓದಲು ಇಲ್ಲಿ ಒತ್ತಿ >>
BPL-RATION-CARDS

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ 10,000 ರೂಪಾಯಿ ನೇರ ಖಾತೆಗೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅಲ್ಪಸಂಖ್ಯಾತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡುವ ಸಲುವಾಗಿ ಸ್ವಯಂ ಉದ್ಯೋಗಕ್ಕಾಗಿ 10,000 ರೂ ಸಾಲವನ್ನು ನೀಡುತ್ತಿದೆ. ಹತ್ತು ಸಾವಿರ ರೂಪಾಯಿಗಳಲ್ಲಿ ಎರಡು ಸಾವಿರ ರೂಪಾಯಿ ಸಬ್ಸಿಡಿ ರೂಪದಲ್ಲಿದ್ದು, ಉಳಿದ 8 ಸಾವಿರ ರೂಪಾಯಿಗಳನ್ನು ಪಾಲಿಕೆಗೆ ಮರುಪಾವತಿ ಮಾಡಬೇಕು. ಏನು – ಹಣಕಾಸು ಯಾವ ಉದ್ದೇಶಗಳನ್ನು ಪೂರೈಸುತ್ತದೆ? ತಳ್ಳುಗಾಡಿ ವ್ಯಾಪಾರ ಬೀದಿ ಬದಿ ವ್ಯಾಪಾರ ಹೂವಿನ ವ್ಯಾಪಾರ ತರಕಾರಿ ವ್ಯಾಪಾರ ಕಿರಾಣಿ ಅಂಗಡಿ […]

ಮುಂದೆ ಓದಲು ಇಲ್ಲಿ ಒತ್ತಿ >>