ಮದುವೆ

ಹೆಣ್ಣು ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮದುವೆ ಮಾಡಿದರೆ ಸರಿ?? ಆ ಒಂದು ವಯಸ್ಸಿಗಿಂತ ಮುಂಚೆ ಮದುವೆಯಾದರೆ ಏನಾಗುತ್ತೆ?

“ಮದುವೆ ” ತುಂಬಾ ಕುತೂಹಲ , ಸಂತೋಷ, ಹೊಸ ಕನಸುಗಳು, ಹೊಸ ಆಸೆಗಳು, ಹೊಸ ಉದ್ದೇಶ ಗಳು, ಹೊಸ ಸಂಭ್ರಮ ಒಂದು ಹೊಸ ಜೀವನದ ಮೊದಲನೇ ದಿನ. ಈ ಮದುವೆ ಅನ್ನೋ ಸಂಭ್ರಮ,ಸಂಬಂಧಗಳು,ಸಂತೋಷ ಸಮಯಕ್ಕೆ ಅನುಸಾರವಾಗಿ ಹೆಚ್ಚುತ್ತ ಹೋಗಬೇಕಾದರೆ ನಮ್ಮ ಜೊತೆ ಇರು ಸಂಗಾತಿ ಕೂಡ ಆ ಪ್ರತಿ ಹೆಜ್ಜೆಯಲ್ಲೂ ಹೆಜ್ಜೆ ಹಾಕಿ ನಡಿಯೋ , ಪ್ರತಿಯೊಂದು ಅರ್ಥೈಸಿಕೊಂಡು,ಅನುಸರಿಸಿಕೊಂಡು ಹೋಗುವ ಹಾಗಿರಬೇಕು ಇಷ್ಟಿದ್ರೆ ಸಾಕು ಲೈಫ್ ಸ್ಮೂತ್ ಆಗಿ ಹೋಗ್ತಾ ಇರುತ್ತೆ ಅಲ್ವಾ??! Yes, ಅದಕ್ಕಾಗಿ ನಾನ್ […]

ಮುಂದೆ ಓದಲು ಇಲ್ಲಿ ಒತ್ತಿ >>
Gruha-lakshmi-DBT

ಗೃಹಲಕ್ಷ್ಮಿ ಹಣ ಇನ್ನು ಬಂದಿಲ್ವಾ ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ ಅರ್ಜಿ ಸ್ಥಿತಿ ಚೆಕ್

ನಮಸ್ಕಾರ ಸ್ನೇಹಿತರೇ ಈ ವಿಡಿಯೋದಲ್ಲಿ ನಾವು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು ನಮಗೆ ಹಣ ಯಾಕೆ ಬಂದಿಲ್ಲ? ಅರ್ಜಿ ಸ್ಥಿತಿ ಏನಾಗಿದೆ ಹಾಗು ಯಾಕೆ ನನಗೆ ಎಸ್ ಎಂ ಎಸ್ ಬಂದು ಹಣ ಬಂದಿಲ್ಲ ಮತ್ತು ಎಸ್‌ಎಂಎಸ್ ಬಂದಿಲ್ಲ. ಹಣ ಬಂದಿಲ್ಲ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ಹಾಗು ನಾವು ಯಾವ ರೀತಿಯಾಗಿ ನಮ್ಮ ಒಂದು ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯನ್ನ ತಿಳಿದುಕೊಳ್ಳಬೇಕು ಅನ್ನೋದನ್ನ ಈ ಒಂದು https://sevasindhu.karnataka.gov.in/Gruha_lakshmi_DBT/Tracker_Eng ಅದನ್ನು ಕ್ಲಿಕ್ ಮಾಡಿ ಕ್ಲಿಕ್ […]

ಮುಂದೆ ಓದಲು ಇಲ್ಲಿ ಒತ್ತಿ >>

ಉಚಿತ ಲ್ಯಾಪ್‌ಟಾಪ್ ಬೇಕೇ? ಹಾಗಾದರೆ ಹೀಗೆ ಅರ್ಜಿ ಸಲ್ಲಿಸಿ.

ಇದೀಗ, ಪ್ರತಿಯೊಂದಕ್ಕೂ ಸಾಕಷ್ಟು ಹಣ ಖರ್ಚಾಗುತ್ತದೆ. ವಸ್ತುಗಳನ್ನು ಖರೀದಿಸುವುದು ನಮಗೆ ಕಷ್ಟ, ಏಕೆಂದರೆ ಅವು ಎಷ್ಟು ದುಬಾರಿಯಾಗಿದೆ. ಆದರೆ ನೀವು ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ಪಡೆಯಬಹುದೇ ಎಂದು ಯೋಚಿಸಿ. ನೀವು ಅದನ್ನು ಬಿಟ್ಟುಕೊಡುತ್ತೀರಾ? ನೀವು 12 ನೇ ತರಗತಿ ಅಥವಾ 2 ನೇ ಪಿಯುಸಿ ಮುಗಿಸಿದ್ದರೆ, ಕರ್ನಾಟಕ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ನಿಮಗೆ ಅವಕಾಶವಿದೆ. 12 ನೇ ತರಗತಿಯ ಪರೀಕ್ಷೆಗಳನ್ನು ಮುಗಿಸಿದ ಮಕ್ಕಳು ಕರ್ನಾಟಕ ಸರ್ಕಾರದಿಂದ ಉಚಿತ ಲ್ಯಾಪ್‌ಟಾಪ್ ಪಡೆಯಬಹುದು. ಯೋಜನೆಗೆ ಅರ್ಜಿ ಸಲ್ಲಿಸಲು […]

ಮುಂದೆ ಓದಲು ಇಲ್ಲಿ ಒತ್ತಿ >>
senior

ಸೀನಿಯರ್ ಸಿಟಿಜನ್ ಕಾರ್ಡ್ ಮಾಡಿಸಿ ಪ್ರತಿ ತಿಂಗಳು 1200 ಮತ್ತು 25% ಸರ್ಕಾರಿ ಸಾರಿಗೆ ಉಚಿತ ಪಡೆಯಿರಿ

ಸೀನಿಯರ್ ಸಿಟಿಜನ್ ಕಾರ್ಡ್ ಅನ್ನು ಪಡೆಯುವುದು ಹೇಗೆ? ಇವತ್ತಿನ ಲೇಖನದಲ್ಲಿ ಸೀನಿಯರ್ ಸಿಟಿಜನ್ ಕಾರ್ಡಿಗೆ ಹೇಗೆ ಅಪ್ಲೈ ಮಾಡೋದು ಅಂತ ತಿಳಿದುಕೊಳ್ಳೋಣ. ಸೀನಿಯರ್ ಸಿಟಿಜನ್ ಕಾರ್ಡ್ ಪಡೆಯುವುದರಿಂದ ಏನೇನು ಲಾಭ ಇದೆ ತಿಳಿದುಕೊಳ್ಳೋಣ. ಈ ಸೀನಿಯರ್ ಸಿಟಿಜನ್ ಕಾರ್ಡಿಂದ ಪ್ರತಿ ತಿಂಗಳ 1200 ನಾವು ಪಡಿಬಹುದು. ಸ್ನೇಹಿತರೆ ನೀವು ಈ ಕಾರ್ಡನ್ನ ಅಪ್ಲೈ ಮಾಡ್ಲಿಕ್ಕೆ ಮಿನಿಮಮ್ ನಿಮಗೆ 60 ಏಜ್ ಆಗಿರಬೇಕಾಗುತ್ತದೆ. ನಿಮಗೆ 60 ಆಗಿದ್ದರೆ ಮಾತ್ರ ನೀವು ಇದಕ್ಕೆ ಅಪ್ಲೈ ಮಾಡೋದಕ್ಕೆ ಎಲಿಜಿಬಲ್ ಆಗ್ತೀರಾ. ನೀವು […]

ಮುಂದೆ ಓದಲು ಇಲ್ಲಿ ಒತ್ತಿ >>

195 ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ.! ತಾಲೋಕಿನ ರೈತರಿಗೆ ಸರ್ಕಾರದಿಂದ ಸಿಗಲಿದೆ ನೆರವು.! ಏನೆಲ್ಲಾ ಸಿಗಲಿದೆ ನೋಡಿ.!

ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ಮುಂಗಾರು ಮಳೆ ದುರ್ಬಲಗೊಂಡು ವಾಡಿಕೆಗಿಂತ 56% ಪರ್ಸೆಂಟ್ ಕಡಿಮೆ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಊಹಿಸಲಾಗಿತ್ತು ಸಾಮಾನ್ಯಕಿಂತ 29% ಹೆಚ್ಚು ಮಳೆಯಾದರೂ ಅದು ಒಂದೇ ವಾರಕ್ಕೆ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಕೂಡ ಸಾಮಾನ್ಯಕ್ಕಿಂತ 73% ಕಡಿಮೆ ಮಳೆಯಾಗಿದ್ದು ರಾಜ್ಯದಲ್ಲಿ ಬರದ (drought) ವಾತಾವರಣ ಸೃಷ್ಟಿಯಾಗಿದೆ. 125 ವರ್ಷಗಳಲ್ಲಿ ಈ ವರ್ಷವೇ ಅತಿ ಕಡಿಮೆ ಮಳೆ ದಾಖಲಾಗಿದ್ದು ಕೇಂದ್ರ ಸರ್ಕಾರ ಬರ ಕೈಪಿಡಿ 2020 ರ (Cental government guidelines) […]

ಮುಂದೆ ಓದಲು ಇಲ್ಲಿ ಒತ್ತಿ >>

ನಿಮ್ಮ ಮೊಬೈಲ್ ಮೂಲಕ ನಿಮ್ಮ ಜಾಗದ ಅಳತೆ ಮಾಡಿ,ಸರ್ಕಾರದ ಹೊಸ ಸೇವೆ ಆರಂಭ.

Measure Your Land Area Using App: ಇಂದಿನ ಯುಗದಲ್ಲಿ Smart Phone ಅನ್ನು ವಯಸ್ಸಾದವರಿಂದ ಹಿಡಿದು ಚಿಕ್ಕ ಮಕ್ಕಳ ತನಕ ಎಲ್ಲರೂ Smart Phone ಅನ್ನು ಬಳಕೆ ಮಾಡುತ್ತಾರೆ. ಹಾಗೆ ನೀವು Smart Phone ಸಹಾಯದಿಂದ ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ರೈತರು ಅಥವಾ ಇತರರು ಭೂಮಿ ಅಥವಾ ಮನೆಯ ಪ್ಲಾಟ್ ಅನ್ನು ಅಳೆಯಲು ಲೆಸ್ ಅಥವಾ ಹಗ್ಗವನ್ನುಬಳಕೆ ಮಾಡುತ್ತಾರೆ. ಲೆಸ್ ಅಥವಾ ಹಗ್ಗದ ಸಹಾಯದಿಂದ ಭೂಮಿಯನ್ನು ಅಳೆಯಲು ಅನೇಕ ಜನರು ಬೇಕಾಗುತ್ತಾರೆ. ಇದಕ್ಕಾಗಿ ಜನರು ಹೆಚ್ಚಿನ […]

ಮುಂದೆ ಓದಲು ಇಲ್ಲಿ ಒತ್ತಿ >>
food and civil supply department

ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು (New ration card) ಹಾಗೂ ತಿದ್ದುಪಡಿ ಮಾಡಿಸುವವರ (Ration card correction) ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಚುನಾವಣೆ ನೀತಿ ಸಂಹಿತೆ (code of conduct) ರಾಜ್ಯದಲ್ಲಿ ಜಾರಿ ಇದ್ದ ಕಾರಣದಿಂದಾಗಿ ಕಳೆದ BJP ಸರ್ಕಾರದ ಅವಧಿಯಲ್ಲಿಯೇ 3 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೂ ಅದರ ವಿಲೇವಾರಿಯ ನಡೆದಿಲ್ಲ. ಇತ್ತೀಚಿಗೆ ನಡೆದ ಒಂದು ಸುದ್ದಿಗೋಷ್ಠಿಯಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (food and […]

ಮುಂದೆ ಓದಲು ಇಲ್ಲಿ ಒತ್ತಿ >>

ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!

ಬಸ್ ನಲ್ಲಿ ಪ್ರಯಾಣಿಸುವವರಿಗೆ ಬಹಳ ತಲೆನೋವಾಗಿದ್ದ ಕೆಲಸ ಟಿಕೆಟ್ ತೆಗೆದುಕೊಳ್ಳಲು ಬೇಕಾದ ಚಿಲ್ಲರೆ ಇಲ್ಲದೆ ದೊಡ್ಡ ನೋಟು ಕೊಟ್ಟು ಕಂಡಕ್ಟರ್ ಜೊತೆಗೆ ಮ’ನ’ಸ್ತಾ’ಪ ಮಾಡಿಕೊಳ್ಳುವುದು. ಬೆಳ್ಳಂಬೆಳಗ್ಗೆ ಅಥವಾ ಆಗಷ್ಟೇ ಡಿಪೋದ ನಿಂದ ಹೊರಟ ಬಸ್ ಗಳಲ್ಲಿ ಎಲ್ಲರೂ ಈ ರೀತಿ ಚಿಲ್ಲರೆ ಕೇಳಿದರೆ ಕಂಡಕ್ಟರ್ ಗೂ ತಾಳ್ಮೆ ಕೆರಳದೇ ಇರದು. ಇದರಿಂದಾಗಿ ಅನೇಕ ಬಾರಿ ಬಸ್ ಪ್ರಯಾಣಿಕರ ಹಾಗೂ ಕಂಡಕ್ಟರ್ ಮಧ್ಯೆ ಚಿಲ್ಲರೆಗಾಗಿಯೇ ಜಗಳ ನಡೆದು ತಾರತಕ್ಕೇರಿರುವ ಉದಾಹರಣೆಗಳಿವೆ. ಆಗೆಲ್ಲಾ ಪ್ರಯಾಣಿಕರು ಅಂಗಡಿಗಳಲ್ಲಿ ಇರುವಂತೆ ಬಸ್ ನಲ್ಲೂ […]

ಮುಂದೆ ಓದಲು ಇಲ್ಲಿ ಒತ್ತಿ >>

ಪ್ಯಾನ್ ಕಾರ್ಡ್ ಇದ್ದವರಿಗೆ ಮತ್ತೊಂದು ಹೊಸ ರೂಲ್ಸ್ ಜಾರಿ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಬಂದ್ ಆಗುತ್ತೆ.!

ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Pan card and Aadhar card link) ಮಾಡುವ ಪ್ರಕ್ರಿಯ ಕುರಿತು ಬಾರಿ ಸುದ್ದಿಯಾಗಿತ್ತು. ಯಾಕೆಂದರೆ, ಇದುವರೆಗೆ ಸಾಕಷ್ಟು ಬಾರಿ ಉಚಿತವಾಗಿ ಈ ಪ್ರಕ್ರಿಯೆಗೆ ಕಾಲಾವಕಾಶವನ್ನು ನೀಡಿದ್ದ ಆದಾಯ ತೆರಿಗೆ ಇಲಾಖೆಯು (Income tax department) ಮಾರ್ಚ್ 31 ನ್ನು 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಕೊನೆಯ ಅವಕಾಶ ಎಂದು ಹೇಳಿತ್ತು. ಇದರ […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lashkmi

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ್ದರೂ ಕೂಡ ಈ ಕೆಲಸ ಮಾಡದಿದ್ದರೆ 2 ಸಾವಿರ ಹಣ ಬರೋದಿಲ್ಲ..ಮೊಬೈಲ್ ನಲ್ಲೆ ಇದನ್ನ ಈಗಲೆ ಮಾಡಿ

ಗೃಹಲಕ್ಷ್ಮಿ ಗೆ ಅರ್ಜಿ ಹಾಕಿದರು ಕೂಡ ಈ ಕೆಲಸ ಮಾಡದಿದ್ದರೆ ಎರಡು ಸಾವಿರ ಹಣ ಬರೋದಿಲ್ಲ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಗ್ಯಾರಂಟಿ ಯೋಜನೆಗಲ್ಲಿ ಒಂದಾದಂತಹ ಗೃಹಲಕ್ಷ್ಮಿ ಯೋಜನೆಯ 2000 ಹಣ ನಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕಾಗುತ್ತದೆ ಬಹಳಷ್ಟು. ಜನರ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕೆ ಆಗಿಲ್ಲ ಹಾಗಾಗಿ ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳ ಹಣವನ್ನು ನೀವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡಲು ಆಗುವುದಿಲ್ಲ ದಯವಿಟ್ಟು ಯಾರೆಲ್ಲಾ ಇವತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು […]

ಮುಂದೆ ಓದಲು ಇಲ್ಲಿ ಒತ್ತಿ >>