ಮಹಿಳೆಯರ ಪ್ರಯಾಣಕ್ಕೆ ಉಚಿತ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಆರಂಭ..ಹೇಗೆ ಪಡಿಬೇಕು ಏನೆನ್ ದಾಖಲೆಗಳು ಬೇಕು ನೋಡಿ

ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಆದೇಶವನ್ನು ಹೊರಡಿಸಿದ್ದು ಇದೇ 11ನೇ ತಾರೀಖಿನಿಂದ ಈ ಒಂದು ಆದೇಶ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದೇ ರೀತಿಯಾಗಿ ಮಹಿಳೆಯರು ಇನ್ನು ಮುಂದೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ಬದಲಿಗೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಮ್ಮ ರಾಜ್ಯದ ಒಳಗಡೆ ಮಾತ್ರ ಈ ಒಂದು ಅವಕಾಶ ಇದ್ದು ಬೇರೆ ರಾಜ್ಯಕ್ಕೆ ಹಾಗೂ ಬೇರೆ ರಾಜ್ಯದವರಿಗೆ ಈ ಒಂದು ಯೋಜನೆಯ ಪ್ರಯೋಜನ ಸಿಗುವುದಿಲ್ಲ. […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lakshmi-scheme-application

Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸೋದು ಹೇಗೆ? ತಿಳಿದುಕೊಳ್ಳಿ

Gruha Lakshmi Scheme Application: ಇಡೀ ಕರ್ನಾಟಕದಲ್ಲಿ ಎಲ್ಲ ಜನರ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ ಒಂದೇ ಅದೇನೆಂದರೆ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೋ ಅಥವಾ ಇಲ್ಲವೋ ಎಂಬುದಾಗಿದೆ.ಚುನಾವಣೆ ಸಮಯದಲ್ಲಿ 5 ಭಾಗ್ಯಗಳ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ಗೆದ್ದು ಬಂತು ಎನ್ನುವುದು ಎಲ್ಲರ ಅಭಿಪ್ರಾಯ. ಈ ಐದು ಯೋಜನೆಗಳಲ್ಲಿ ಪ್ರಮುಖವಾದದೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ವಿಶೇಷವಾಗಿ ಈ ಯೋಜನೆಯು ಮನೆಯ ಯಜಮಾನಿಗಾಗಿ ಮಾಡಿರುವ ಯೋಜನೆ ಅವರನ್ನು ಆರ್ಥಿಕವಾಗಿ […]

ಮುಂದೆ ಓದಲು ಇಲ್ಲಿ ಒತ್ತಿ >>
free-2000

ಮಹಿಳೆಯರು ಉಚಿತ ಎರಡು ಸಾವಿರ ಹಣ ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ..ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ

ಮಹಿಳೆಯರು ಉಚಿತ ಎರಡು ಸಾವಿರ ರೂ ಪಡೆಯಲು ಬೇಕಿರುವ ದಾಖಲೆಗಳೇನು ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ…. ಇವತ್ತಿನ ವಿಡಿಯೋ ಬಂದು ಗೃಹಲಕ್ಷ್ಮಿ ಯೋಜನೆಯಲ್ಲಿ ಅಂದರೆ ಸರ್ಕಾರ ಏನು 5 ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ ಆ ಐದು ಗ್ಯಾರಂಟಿಗಳಲ್ಲಿ. ಒಂದಾದಂತಹ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಹೆಣ್ಣು ಮಕ್ಕಳು ಅಂದರೆ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನ ತೆಗೆದುಕೊಳ್ಳಬಹುದಾಗಿದೆ ಹೇಗೆ ತೆಗೆದುಕೊಳ್ಳಬೇಕು ಹಾಗೆ ಅದಕ್ಕೆ ಬೇಕಾಗಿರುವಂತಹ ಒಂದಷ್ಟು ದಾಖಲೆಗಳೇನು ಏನು ಅದು ಯಾವುವು ಎಂಬುದರ ಬಗ್ಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
yuva-nidhi

ಯುವನಿಧಿ ಯೋಜನೆ ಪ್ರತಿ ತಿಂಗಳು 3 ಸಾವಿರಕ್ಕೆ ಸೇವಾ ಸೇವಾಸಿಂಧೂ ಮೂಲಕ ಅರ್ಜಿ ಆಹ್ವಾನ ! ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಅರ್ಜಿ ಲಿಂಕ್!

ರಾಜ್ಯ ಸರ್ಕಾರವು ಈಗಾಗಲೇ ಯುವನಿಧಿ ಯೋಜನೆಗೆ ಅರ್ಜಿ ಪ್ರಾರಂಭ ಶುರು ಮಾಡಿದ್ದು ಸೇವಾ ಸಿಂಧುವಿನ ಮೂಲಕ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ನೀವು ಕೂಡ ಯುವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಲು ಅರ್ಹತೆ ಪಡೆದಿದ್ದಲ್ಲಿ ಈ ಕೂಡಲೇ ಸೇವಾ ಸಿಂಧುವಿನ ಮೂಲಕ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ  ತಿಳಿದುಕೊಳ್ಳಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. ಯುವನಿಧಿ ಯೋಜನೆಗೆ ಅರ್ಜಿ ಪ್ರಾರಂಭ! ರಾಜ್ಯದಲ್ಲಿ ಬಹುತೇಕ ಪದವಿ ಹಾಗೂ ಡಿಪ್ಲೋಮೋ ಪದವೀಧರರು ನಿರುದ್ಯೋಗಿಗಳಾಗಿದ್ದು ಇಂತಹವರಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
new-ration-card-apply

ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಆಹ್ವಾನ,ಹೊಸದಾಗಿ ಮದುವೆಯಾದವರು ಮತ್ತು ರೇಷನ್ ಕಾರ್ಡಿಗೆ ಹೆಸರು ಸೇರಿಸಬೇಕಾದವರು ತಪ್ಪದೆ ಈ ಮಾಹಿತಿ ನೋಡಿ.!

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಜೂನ್ 10 ನೇ ತಾರೀಖಿನಿಂದ 2023ರ ಸಾಲಿನಲ್ಲಿ ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಹ್ವಾನ ಮಾಡಿದೆ. ಹೊಸ ರೇಷನ್ ಕಾರ್ಡ್ ಬಯಸುವವರು ಅಥವಾ ರೇಷನ್ ಕಾರ್ಡಲ್ಲಿ ಯಾವುದೇ ತಿದ್ದುಪಡಿ ಮಾಡಲು ಬಯಸುವವರು. CSC ಕೇಂದ್ರದಲ್ಲಿ ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಕಾಂಗ್ರೆಸ್ ಸರ್ಕಾರವು ಕರ್ನಾಟಕದಲ್ಲಿ ಜಾರಿಗೆ ಬಂದಿರುವ ಕಾರಣ […]

ಮುಂದೆ ಓದಲು ಇಲ್ಲಿ ಒತ್ತಿ >>
KARNATAKA-free-electricity

ಇಂತವರು ಕಟ್ಟಬೇಕು ಪೂರ್ಣ ಕರೆಂಟ್ ಬಿಲ್,ಕಾಂಗ್ರೆಸ್ ಫ್ರೀ ಕರೆಂಟ್ ನಿಯಮ ತಿಳಿದುಕೊಳ್ಳಿ.

ಮಾಸಿಕ ವಿದ್ಯುತ್ ಬಳಕೆದಾರರು ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ವಿದ್ಯುತ್ ದಾಟಿದರೆ ಪೂರ್ಣ ಬಿಲ್ ಪಾವತಿ ಮಾಡಬೇಕು. Congress Guarantees Rules: ರಾಜ್ಯದಲ್ಲಿ ಇದೀಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದಲ್ಲಿದೆ. ಕಾಂಗ್ರೆಸ್ ನೀಡಿದ ಐದು ಭರವಸೆಗಳ ಅನುಷ್ಠಾನದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದು ಕೆಲವು ದಿನಗಳು ಆದರೂ ಕೂಡ ಇನ್ನು ಭರವಸೆಗಳ ಅನುಷ್ಠಾನದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಡಿಸಿಲ್ಲ. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಜಾರಿ ಬಗ್ಗೆ ಇಂದು ನಡೆಯಲಿರುವ […]

ಮುಂದೆ ಓದಲು ಇಲ್ಲಿ ಒತ್ತಿ >>
gruha-lakshmi-yojane

Gruha Lakshmi Yojane: ಮನೆಯ ಅತ್ತೆ ಸೊಸೆ ಇವರಿಬ್ಬರಲ್ಲಿ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಯಾರಿಗೆ ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

Gruha Lakshmi yojane: ಮನೆಯಲ್ಲಿರುವ ಗ್ರಹಿಣಿಯರು ಎಂದರೆ ಅತ್ತೆ ಸೊಸೆಯರು ಇವರಿಬ್ಬರಲ್ಲಿ ಗೃಹಲಕ್ಷ್ಮಿ (Gruha Lakshmi yojane) ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪಡೆಯಲಿರುವ ಫಲಾನುಭವಿಗಳು ಯಾರು ಎಂಬ ವಿಚಾರದ ಬಗ್ಗೆ ಕಾಂಗ್ರೆಸ್ ಸರ್ಕಾರದ ಸ್ಪಷ್ಟನೆ ಏನೆಂಬುದನ್ನು ಇಲ್ಲಿ ತಿಳಿಯೋಣ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗುವುದರ ಮೂಲಕ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಅಧಿಕಾರವನ್ನ ವಹಿಸಿಕೊಂಡಿದೆ ಇತ್ತೀಚಿಗಷ್ಟೇ ಮುಖ್ಯಮಂತ್ರಿಗಳ ಸ್ಥಾನವನ್ನು ಅಲಂಕರಿಸಿದ ಸಿದ್ದರಾಮಯ್ಯ ಅವರು ಪ್ರಮಾಣವಚನವನ್ನು ಸ್ವೀಕರಿಸಿ ತಾವು ನೀಡಿದ ಐದು ಭರವಸೆಗಳತ್ತ ಗಮನಹರಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ […]

ಮುಂದೆ ಓದಲು ಇಲ್ಲಿ ಒತ್ತಿ >>
FREE-BUS-PASS

BPL,APL ಕಾರ್ಡ್ ಇರುವ ಮಹಿಳೆಯರಿಗೆ ಉಚಿತ ಬಸ್ ಪಾಸ್

ನಮಸ್ಕಾರ ಸ್ನೇಹಿತರೇ, ರಾಜ್ಯ ಸರಕಾರ ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಸಂಬಂಧಿಸಿದಂತೆ ಸಾರಿಗೆ ಇಲಾಖೆ ಇದೀಗ ಕೆಲಸ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಯೋಜನೆಯ ಖರ್ಚು-ವೆಚ್ಚಗಳಿಗೆ ಸಂಬಂದಿಸಿದ ಪೂರ್ಣ ವರದಿ ಸರ್ಕಾರದ ಮುಂದಿಡಲಿದ್ದು, ಮೂರು ದಿನದ ಹಿಂದೆ ಗ್ಯಾರಂಟಿಗಳ ಜಾರಿ ವಿಚಾರಣೆಗಾಗಿ ಇದೀಗ ಆಯಾ ಇಲಾಖೆಯ ಹಣಕಾಸು ಮುಖ್ಯ ಅಧಿಕಾರಿಗಳ ಜೊತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಭೆಯನ್ನ ನಡೆಸುತ್ತಿದ್ದಾರೆ. ಸಭೆಯಲ್ಲಿ ಈಗಾಗಲೇ ಯೋಜನೆ ಜಾರಿಗೆ ತಗಲುವ […]

ಮುಂದೆ ಓದಲು ಇಲ್ಲಿ ಒತ್ತಿ >>
2000

ಜೂನ್ 1 ರಿಂದ ಮಹಿಳೆಯರ ಖಾತೆಗೆ 2000ರೂ.

ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್‌, ತಾನು ಘೋಷಣೆ ಮಾಡಿರುವ ಉಚಿತ ಭಾಗ್ಯಕ್ಕೆ ಬರೋಬ್ಬರಿ 62000 ಕೋಟಿ ರೂ. ಬೇಕಾಗಿರುವುದಾಗಿ ವರದಿಯಾಗಿದೆ. ಮಹಿಳೆಯರ ಖಾತೆಗೆ ತಿಂಗಳಿಗೆ 2000ರೂ. ನಗದು ಮತ್ತು ಉಚಿತ 200 ಯುನಿಟ್ ವಿದ್ಯುತ್‌ ಸೇರಿ 5 ಗ್ಯಾರಂಟಿ ಘೋಷಣೆ ಮಾಡಿದ್ದು ಇದು ಸರ್ಕಾರಕ್ಕೆ ಬಹು ದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಅಂದರೆ ಸರ್ಕಾರದ ಒಟ್ಟು ಬಜೆಟ್‌ನ ಶೇ.20ರಷ್ಟು ಹಣವನ್ನು ಈ ಉಚಿತ ಭಾಗ್ಯಕ್ಕಾಗಿಯೇ ಮೀಸಲಿಡಬೇಕಾಗಿದೆ. ಈ ದೊಡ್ಡ ‘ಹೊರೆ’ಯಿಂದಾಗಿ ರಾಜ್ಯ ಬಜೆಟ್‌ ಮೇಲೆ […]

ಮುಂದೆ ಓದಲು ಇಲ್ಲಿ ಒತ್ತಿ >>

ಜಮೀನು ಇರುವ ಎಲ್ಲಾ ರೈತರಿಗೆ ಸರ್ಕಾರ ಹೊಸ ನಿಯಮ

ಎಲ್ಲರಿಗೂ ನಮಸ್ಕಾರ ಸರಕಾರದಿಂದ ಹೊಸದೊಂದು ನಿಯಮ ಜಾರಿ ಮಾಡಲಿದೆ ಪ್ರತಿಯೊಬ್ಬ ರೈತರು ನೋಡಲೇಬೇಕಾದ ಮಾಹಿತಿಯಾಗಿದೆ ಸ್ವಂತ ಜಮೀನು ಆಸ್ತಿ ಹೊಂದಿರುವವರಿಗೆ ಪ್ರಮುಖವಾದ ನಿಯಮ ಜಾರಿ ಮಾಡುತ್ತಿದೆ ಸ್ವಂತ ಮಾಲೀಕರಾಗಿರುವ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಜಾರಿ ಮಾಡಿದೆ ಸಂಪೂರ್ಣ ಮಾಹಿತಿಯನ್ನು ಇವತ್ತಿನಲ್ಲಿ ನೋಡೋಣ ಬನ್ನಿ ಸ್ವಂತ ಆಸ್ತಿ ಹೊಂದಿರುವ ಪ್ರತಿಯೊಬ್ಬ ರೈತರಿಗೆ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಸರ್ಕಾರವು ಭೂಮಿಗೆ ಆದರ ಸಂಖ್ಯೆ ಅಗತ್ಯ. […]

ಮುಂದೆ ಓದಲು ಇಲ್ಲಿ ಒತ್ತಿ >>