ನಿಮ್ಮ ಉಗುರಿನಲ್ಲಿ ಇರುವ ಚಂದ್ರನ ಅರ್ಥವೇನು ತಿಳಿಯಿರಿ.

ನಿಮ್ಮ ಉಗುರಿನಲ್ಲಿ ಇರುವ ಚಂದ್ರನ ಅರ್ಥವೇನು ತಿಳಿಯಿರಿ.ಎಲ್ಲರಿಗೂ ನಮಸ್ಕಾರ ವೀಕ್ಷಕರೇ. ನಮ್ಮ ಒಂದು ದೇಹದ ಒಂದು ಸಾಕಷ್ಟು ಅಂಗಗಳು ಅಂದರೆ ನಮಗೆ ಕೈಯಾಗಿರಲಿ ಅಥವಾ ನಮ್ಮ ಮುಖದ ಲಕ್ಷಣಗಳು ಆಗಿರಲಿ ಇದರಲ್ಲಿ ಇರುವಂತಹ ಕೆಲವೊಂದು ಗುಣಲಕ್ಷಣಗಳು ಅಂದರೆ, ಮಚ್ಚೆ ಆಗಿರಲಿ ಅಥವಾ ಕೈಯಲ್ಲಿ ಇರುವಂತಹ ಈ ರೀತಿಯಾದಂತಹ ಒಂದು ವೇಟ್ ಮಾರ್ಕ್ ಇದನ್ನು ನಾವು ಕೈ ಬೆರಳಿನ ಒಂದು ಗುರಿ ಇರುತ್ತದೆ. ಅದರಲ್ಲಿ ಬರುವಂತಹ ಅರ್ಧ ಚಂದ್ರ ಅಂತ ಹೇಳುತ್ತಾರೆ ಈ ರೀತಿಯ ಮನುಷ್ಯರಲ್ಲಿ ಇರುವುದು ತುಂಬಾನೇ […]

ಮುಂದೆ ಓದಲು ಇಲ್ಲಿ ಒತ್ತಿ >>
FREE-LOAN

ಬೆಂಗಳೂರಿನ ಈ ತಿರುಪತಿಗೆ ಭೇಟಿ ಕೊಟ್ಟರೆ ಸಾಕು,ನಿಮ್ಮ ಜೀವನ ಸಾಲ ಮನ್ನಾ ಆಗುವುದು ಪಕ್ಕಾ

ಕೆಲವು ಸಂದರ್ಭಗಳಲ್ಲಿಸಾಲ ಮಾಡದಿದ್ದರೆ ನಡೆಯುವುದಿಲ್ಲ ಅಂತಹ ಸಂದರ್ಭಗಳಲ್ಲಿ ಸಾಲ ಮಾಡಲೇ ಬೇಕಾಗುತ್ತದೆ. ಆಮೇಲೆ ಅದನ್ನು ತೀರಿಸಲು ಪಡಬಾರದ ಪಾಡು ಪಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವರು ದೇವರ ಮೊರೆ ಹೋಗುವುದು ಸಾಮಾನ್ಯ ಅದ್ರಲ್ಲೂ ಸಾಲ ಮಾಡಿಕೊಂಡಾಗಳೆಲ್ಲ ಮೊದಲು ನೆನಪಾಗೋದೆ ತಿರುಪತಿ ತಿಮ್ಮಪ್ಪ . ಹೌದು ಸಾಲ ಮಾಡಿ ಸಾಲವನ್ನು ತೀರಿಸಲಾಗದ ಸಂದರ್ಭದಲ್ಲಿ ಎಲ್ಲರೂ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಮಾಡಿ ಬೇಡಿಕೊಂಡು ಬರುವುದು ವಾಡಿಕೆ .ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ […]

ಮುಂದೆ ಓದಲು ಇಲ್ಲಿ ಒತ್ತಿ >>
shani

ಉಸಿರಾಡುತ್ತಿರುವ ಶನಿ ಪರಮಾತ್ಮ ನಿಮ್ಮ ಕಣ್ಣಾರೆ ನೋಡಿ,ನಿಂತಲ್ಲಿಯೇ ಶಿಲೆ ಆದ ಶನಿ ದೇವನ ಈ ಪವಾಡ ತಿಳಿದ್ರೆ ನಿಮ್ಮ ಮೈ ಜುಮ್ ಅನ್ನುತ್ತೆ

Lord Shani Dev: ಶನಿ ಶಿಂಗನಾಪುರ ಅಥವಾ ಶಿಂಗ್ನಾಪುರ ಭಾರತದ ಮಹಾರಾಷ್ಟ್ರ (maharastra) ರಾಜ್ಯದಲ್ಲಿರುವ ಒಂದು ಗ್ರಾಮವಾಗಿದೆ ಅಹ್ಮದ್‌ನಗರ ಜಿಲ್ಲೆಯ ನೆವಾಸಾ ತಾಲೂಕಿನಲ್ಲಿರುವ ಈ ಗ್ರಾಮವು ಶನಿ ಗ್ರಹಕ್ಕೆ ಸಂಬಂಧಿಸಿದ ಹಿಂದೂ ದೇವರಾದ ಶನಿಯ ಜನಪ್ರಿಯ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಶಿಂಗ್ಣಾಪುರವು ಅಹಮದ್‌ನಗರದಿಂದ 35 ಕಿಮೀ ದೂರದಲ್ಲಿದೆ ಶನಿ ಶಿಂಗ್ಣಾಪುರ ದೇವಸ್ತಾನ ಟ್ರಸ್ಟ್, ಶನಿ ಶಿಂಗ್ನಾಪುರ ಮುಂಬೈ ಪಬ್ಲಿಕ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾಗಿದೆ. ಶಿಂಗ್ಣಾಪುರ ಗ್ರಾಮದ ಯಾವುದೇ ಮನೆಗೆ ಬಾಗಿಲುಗಳಿಲ್ಲ, ಬಾಗಿಲಿನ ಚೌಕಟ್ಟುಗಳು ಎಂಬ ಅಂಶಕ್ಕೆ ಹೆಸರುವಾಸಿಯಾಗಿದೆ. […]

ಮುಂದೆ ಓದಲು ಇಲ್ಲಿ ಒತ್ತಿ >>
MONEY-TEMPLE

ಭಕ್ತರಿಗೆ ನಿಜವಾದ ದುಡ್ಡು ಕೊಡುವ ದೇವಸ್ಥಾನ ಎಲ್ಲಿದೆ ನೋಡಿ ; ವಿಡಿಯೋ ವೈರಲ್

ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು […]

ಮುಂದೆ ಓದಲು ಇಲ್ಲಿ ಒತ್ತಿ >>
temple-story

Temple Story: ನಿಮ್ಮ ಕಣ್ಣೆದುರಲ್ಲೇ ಭವಿಷ್ಯ ನುಡಿಯುವ ಕರ್ನಾಟಕದ ಅಚ್ಚರಿಯ ಗಣಪತಿ

Temple Story in Karnataka: ಭಗವಾನ್ ಗಣೇಶ (Ganesha) ಹಿಂದುಗಳ ಆರಾಧ್ಯ ದೈವವಾಗಿದ್ದು ಹಿಂದೂಗಳು ಭಾದ್ರಪದ ಮಾಸದಲ್ಲಿ ಬರುವ ಗಣೇಶ ಚೌತಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಹಾಗೆಯೇ ಪ್ರತಿ ಮನೆಯಲ್ಲಿ ಬಹಳ ವಿಜ್ರಂಭಣೆಯಿಂದ ಮನೆಯನ್ನು ಅಲಂಕರಿಸುತ್ತಾರೆ ಹಾಗೆಯೇ ವಿಧ ವಿಧವಾದ ಸಿಹಿ ತಿನಿಸುಗಳನ್ನು ಮಾಡಿ ಗಣೇಶನಿಗೆ (Ganesha) ನೈವೇದ್ಯ ಮಾಡುತ್ತಾರೆ ಹಾಗೆಯೇ ಪ್ರತಿ ಪೂಜೆಯಲ್ಲಿ ಸಹ ಗಣೇಶನಿಗೆ ಮೊದಲ ಆರಾಧನೆ ಪೂಜೆಯನ್ನು ಮಾಡುತ್ತಾರೆ ಗಣೇಶನಿಗೆ ದೇವಾನು ದೇವತೆಗಳಲ್ಲಿ ಮಹತ್ತರ ಅಗ್ರಗಣ್ಯ ಸ್ಥಾನವನ್ನು ನೀಡಲಾಗಿದೆ. ಗಣೇಶನನ್ನು ವಿನಾಯಕ ಗಣಪತಿ […]

ಮುಂದೆ ಓದಲು ಇಲ್ಲಿ ಒತ್ತಿ >>

ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆಯುವ ದೇವರು ಈ ವಿಷ್ಣು ದೇಗುಲದಲ್ಲಿ ನಡೆಯೋ ಪವಾಡ ಕಣ್ಣಾರೆ ನೋಡಿ

ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆದು ನೋಡುವ ದೇವರು. ಈ ವಿಷ್ಣು ದೇವಾಲಯದಲ್ಲಿ ನಡೆಯುವ ಪವಾಡವನ್ನು ನೀವು ಕಣ್ಣಾರೆ ನೋಡಬಹುದು… ಪ್ರಪಂಚದಲ್ಲಿರುವ ಎಲ್ಲ ದೇವಾಲಯಗಳಿಗಿಂತ ನಮ್ಮ ಹಿಂದು ದೇವಾಲಯಗಳಲ್ಲಿಯೇ ಅತಿ ಹೆಚ್ಚು ಪವಾಡಗಳ ನಡೆಯುತ್ತಿರುವುದು. ಇಂದಿಗೂ ಕೂಡ ವಿಜ್ಞಾನ ಲೋಕಕ್ಕೆ ಸವಾಲಾಗುವಂತ ಅನೇಕ ಅಚ್ಚರಿಗಳನ್ನು ನಾವಿಲ್ಲಿ ಕಾಣಬಹುದು. ಅದೇ ರೀತಿ ಒಂದು ದೇವಾಲಯದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪಕ್ಕದ ರಾಜ್ಯ ತಮಿಳುನಾಡಿನ ಚೆನ್ನೈ ಬಳಿಯ ವೆಲ್ಕೊಂಡ್ರ ಎನ್ನುವ ಗ್ರಾಮದಲ್ಲಿ ನೆಲೆಸಿರುವ ಕಾರಿ ವರದರಾಜ ಪೆರುಮಾಲ್ ದೇವಸ್ಥಾನದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
june-month-kannada-prediction

Libra Horoscope June: ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಕಷ್ಟಗಳು ದೂರವಾಗುತ್ತಾ? ನೋಡಿ ಮಾಸ ಭವಿಷ್ಯ

Libra Horoscope June: ಪ್ರತಿ ತಿಂಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯ ಅಥವಾ ಫಲಾಫಲಗಳನ್ನು ತಿಳಿದುಕೊಳ್ಳುವ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ ಕಳೆದ ತಿಂಗಳು ಇದ್ದ ಹಾಗೆ ಮುಂದಿನ ತಿಂಗಳಲ್ಲಿ ಫಲಾಫಲಗಳು ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಸಮಸ್ಯೆ ಶಮನಗೊಂಡು ಹಣಕಾಸಿನ ಒಳಹರಿವು […]

ಮುಂದೆ ಓದಲು ಇಲ್ಲಿ ಒತ್ತಿ >>
astrology-may-25-kannada-prediction

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ,ಇಂದಿನ ರಾಶಿಫಲ ತಿಳಿದುಕೊಳ್ಳಿ

Astrology 25/5/23: ಮೇಷ ರಾಶಿಯ ಈ ಜನರು ಇಂದು ಸಾಕಷ್ಟು ಹೋರಾಟದ ನಂತರ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತಾರೆ. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚುತ್ತಿರುವ ಆರ್ಥಿಕ ತೊಂದರೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.ಇಂದು ದೂರದ ಪ್ರಯಾಣವೂ ಯಶಸ್ವಿಯಾಗಬಹುದು. ವೃಷಭ ರಾಶಿ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಲಿದೆ. ನಿಮ್ಮ ಜೀವನ ಮಟ್ಟವನ್ನು ಸುಧಾರಿಸಲು, ಪ್ರಸ್ತುತ, ನೀವು ಶಾಶ್ವತ ಬಳಕೆಯ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಉದ್ಯೋಗದ ನಿರೀಕ್ಷೆಯಲ್ಲಿರುವವರು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮಿಥುನ ರಾಶಿ […]

ಮುಂದೆ ಓದಲು ಇಲ್ಲಿ ಒತ್ತಿ >>
kodi-mutt-swamiji-prediction

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ,ಮತ್ತೊಮ್ಮೆ ಸ್ಪೋ’ಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

Kodi Mutt Swamiji prediction: ಕೋಡಿಮಠದ ಶ್ರೀಗಳು ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು ಅದು ಈಗ ನಿಜವಾಗಿದೆ. ಈಗ ಕಾಂಗ್ರೆಸ್ ಪಕ್ಷ (Congress party) ಅಧಿಕಾರಕ್ಕೆ ಬಂದಮೇಲೆ ಮತ್ತೊಮ್ಮೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಈ ಮೊದಲು ಕೋಡಿಮಠದ ಶ್ರೀಗಳು ಚುನಾವಣೆಯ ವಿಷಯವಾಗಿ ನುಡಿದ ವಿಷಯ ಸತ್ಯವಾಗಿದೆ. ಶ್ರೀಗಳು ಯಾವುದಾದರೂ ಒಂದು ಪಕ್ಷ ಬಹುಮತದಿಂದ ಆಯ್ಕೆಯಾಗಿ ಬರುತ್ತದೆ ಎಂದು ಹೇಳಿದ್ದರು ಅದೇ ರೀತಿ ಕಾಂಗ್ರೆಸ್ ಬಹುಮತದಿಂದ ಆಯ್ಕೆಯಾಗಿ ಬಂದಿದೆ. ಈಗ ಶ್ರೀಗಳು ಮುಂದೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಜನಸಾಮಾನ್ಯರು […]

ಮುಂದೆ ಓದಲು ಇಲ್ಲಿ ಒತ್ತಿ >>

ಶನಿದೇವ ಹಾಗೂ ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿದೆ ಇವತ್ತಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

Today Astrology 13-5-23 ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ ರಾಶಿ ಈ ದಿನವನ್ನು ಸಂತೋಷಮಯವಾಗಿ ಕಳೆಯುವಿರಿ ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅಧಿಕ ವ್ಯಾಪಾರ ಮತ್ತು ಲಾಭ ಸಿಗಲಿದೆ ಇಷ್ಟಾರ್ಥ ನೆರವೇರುವ ಸಲುವಾಗಿ ಹೇಳಿಕೊಂಡಿರುವ ಹರಿಕೆ ತೀರಿಸುವ ಬಗ್ಗೆ ಗಮನ ಇರಬೇಕು. ವೃಷಭ ರಾಶಿ ಇಂದು ನೀವು ಮಾಡುತ್ತಿರುವಂತಹ ಅನ್ಯರ ಜೊತೆಗೆ ವ್ಯವಹಾರ ನಡೆಸುವುದು ಸರಿಯಲ್ಲ ದಿನದ ಮಧ್ಯದಲ್ಲಿ ಅಚ್ಚರಿ ಸುದ್ದಿ ಕೇಳುವಿರಿ ಮನೆಯಲ್ಲಿ ನಿಮ್ಮ ನಿರ್ಧಾರ ಎಲ್ಲರ ಮನಮುಟ್ಟುವಂತೆ ಸ್ಪಷ್ಟ ಮಾತುಗಳಲ್ಲಿ ತಿಳಿಯಪಡಿಸಿ. ಆರೋಗ್ಯದ […]

ಮುಂದೆ ಓದಲು ಇಲ್ಲಿ ಒತ್ತಿ >>