ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಸಾಮಾನ್ಯವಾಗಿ ಹೆಣ್ಣು-ಗಂಡು ಮದುವೆಯಾಗಬೇಕು ಎಂದರೆ ಜಾತಕ ಸಮಯ ಮುಹೂರ್ತ ಎಲ್ಲವನ್ನು ನೋಡಲೇಬೇಕು.ಇವರು ಇಬ್ಬರು ಕೂಡಿ ಬಾಳಬೇಕಾದರೆ ಇವರ ರಾಶಿಗಳಲ್ಲಿ ಹೊಂದಾಣಿಕೆ ಆಗುತ್ತದೇಯ ಎನ್ನುವುದು ಬಹಳ ಮುಖ್ಯವಾದ ವಿಷಯ. ಎಲ್ಲಾ ರೀತಿಯ ಬುದ್ಧಿವಂತಿಕೆವುಳ್ಳ ಹುಡುಗಿಯರು ಎಂದರೇ ಹುಡುಗಿಯರಿಗೆ ತುಂಬಾನೇ ಇಷ್ಟ ಆಗುತ್ತರೆ ಹಾಗೂ ಮಹಿಳೆಯರಿಗೆ ಕೋಪ ಜಾಸ್ತಿ ಇರುತ್ತದೆ.ಹಾಗಾಗಿ ಅವರ ಕೋಪಕ್ಕೆ ಮಾತ್ರ ತುತ್ತಗಬೇಡಿ.ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ ಜಾಸ್ತಿ. 1, ಮೇಷ ರಾಶಿ-ಈ ರಾಶಿಯ ಹೆಣ್ಣು ಮಕ್ಕಳಿಗೆ ಕುಜ ಇರುವುದರಿಂದ ಕೋಪ ಜಾಸ್ತಿ ಇರುತ್ತದೆ […]

ಮುಂದೆ ಓದಲು ಇಲ್ಲಿ ಒತ್ತಿ >>

ಈ ಚಿತ್ರವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಸ್ವಂತ ಮನೆ,ಜಮೀನು ಖರೀದಿಸುವ ಯೋಗ ಬರುತ್ತದೆ

ಈ ಚಿತ್ರವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಸ್ವಂತ ಮನೆ, ಜಮೀನು ಖರೀದಿಸುವ ಯೋಗ ಬರುತ್ತದೆ. ಮನೆ ಮತ್ತು ಭೂಮಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಸರಳ ಪರಿಹಾರವಾಗಿದೆ.ಸ್ವಂತ ಮನೆ, ಜಮೀನು ಖರೀದಿಸುವುದು ಇಂದಿನ ಜನರ ಬಹುದಿನದ ಮಹತ್ವಾಕಾಂಕ್ಷೆಯಾಗಿದೆ. ಆದರೆ, ಚಿಕ್ಕ ಮನೆ ಕಟ್ಟಿಕೊಂಡು ವಾಸ ಮಾಡುವ ಹಂಬಲ ಹಲವರಿದ್ದಾರೆ.   ಅಂತಹವರು ಈ ಒಂದು ಸರಳ ಉಪಾಯವನ್ನು ಮಾಡಿದಾಗ ಸ್ವಂತ ಜಮೀನು, ಮನೆ ಖರೀದಿಸಿ ನೆಲೆಸುವ ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಧ್ಯಾತ್ಮದ ಕುರಿತಾದ ಈ ಪೋಸ್ಟ್‌ನಲ್ಲಿ ಅದು […]

ಮುಂದೆ ಓದಲು ಇಲ್ಲಿ ಒತ್ತಿ >>
loans

ನಿಮ್ಮ ಸಾಲಗಳು ಬೇಗ ತೀರಲು ಈ ಉಪ್ಪಿನ ತಂತ್ರ ಮಾಡಿ ವಿಡಿಯೋ ನೋಡಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿ ನಡೆಯುವ ಆಚಾರ ವಿಚಾರಗಳಿಂದ ಅದರದೇ ಆದ ನಿಯಮಗಳು ಹಾಗೋ ಕ್ರಮಗಳು ಇದ್ದೆ ಇರುಟತದೆ. ಇನ್ನೂ ನಮ್ಮ ದಿನ ನಿತ್ಯದ ಜೀವನದಲ್ಲಿ ಆಗುವ ಬದಲಾವಣೆಯ ಏರು ಪೇರುಗಳಿಗು ಕೂಡ ಕೆಲವೊಮ್ಮೆ ಇತರರ ದೃಷ್ಟಿ ಅಥವಾ ಗ್ರಹ ಗತಿಯ ಪಥದ ಬದಲಾವಣೆಗಳಿಂದ ನಮ್ಮ ಜೀವನದಲ್ಲಿ ಏರಿಳಿತ ಉಂಟಾಗುತ್ತದೆ ಎಂದ್ರೆ ತಪ್ಪಾಗಲಾರದು. ಇನ್ನೂ ಅದನ್ನು ಕೂಡ ಬದಲಾಯಿಸಿಕೊಳ್ಳಲು ನಮ್ಮಲ್ಲಿ ಸಾಕಷ್ಟು ವಿಧಾನಗಳ ಪೂಜೆಯನ್ನು ಕೂಡ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ. ಇದೀಗ ಇಂದಿನ ಲೇಖನದಲ್ಲಿ ಕೂಡ ನಾವು […]

ಮುಂದೆ ಓದಲು ಇಲ್ಲಿ ಒತ್ತಿ >>
murdeshwara-drone-view

ಡ್ರೋನ್ ಕ್ಯಾಮೆರಾದಲ್ಲಿ ಶ್ರೀಕ್ಷೇತ್ರ ಮುರುಡೇಶ್ವರದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ

ಮುರುಡೇಶ್ವರ – ಇದು ಕರ್ನಾಟಕ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಇಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ 2ನೇ ಎತ್ತರದ ಶಿವನ ಬೃಹತ್ ಮತ್ತು ಅದ್ಭುತ ಪ್ರತಿಮೆ ಇದೆ ಹಾಗೆಯೇ ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರ ಕೂಡ ಇದೆ. ಇವೆಲ್ಲವನ್ನೂ ನೇರವಾಗಿ ಹೋಗಿ ನೋಡಿ ಕಣ್ತುಂಬಿಕೊಳ್ಳುವುದೇ ಚೆಂದ, ಇದು ಧಾರ್ಮಿಕ ಜನರನ್ನಷ್ಟೇ ತನ್ನತ್ತ ಸೆಳೆಯದೆ ಪ್ರವಾಸಿಗಳನ್ನೂ ಆಕರ್ಷಿಸುತ್ತಿದೆ. ಇನ್ನು ದಕ್ಷಿಣ ಕನ್ನಡದ ಪ್ರದೇಶಗಳನ್ನು ನೆಲದ ಬದಲು ಆಕಾಶದಿಂದ ನೋಡುವುದು […]

ಮುಂದೆ ಓದಲು ಇಲ್ಲಿ ಒತ್ತಿ >>
MANJUNAATH

ನಂಬಿದವರ ಕುಟುಂಬ ರಕ್ಷಿಸುವ ಮಂಜುನಾಥ ಸ್ವಾಮಿಯ ಶಿವಲಿಂಗದ ಬಗ್ಗೆ ನೀವು ಅರಿಯದ ದೊಡ್ಡ ರಹಸ್ಯ ನೋಡಿ..

ಧರ್ಮಸ್ಥಳ ಶಿವಲಿಂಗದ ಅತೀ ದೊಡ್ಡ ರಹಸ್ಯ…! 99% ಭಕ್ತರಿಗೆ ಈ ವಿಷಯ ಗೊತ್ತೇ ಇಲ್ಲ…!!ನಮಸ್ತೆ ಸ್ನೇಹಿತರೆ ಧರ್ಮಸ್ಥಳಕ್ಕೆ ಹೋಗಿ ಶ್ರೀ ಮಂಜುನಾಥನ ದರ್ಶನ ಪಡೆಯುದಕ್ಕಿಂತ ಮೊದಲು ನೀವು ಈ ದೇವಸ್ಥಾನಕ್ಕೆ ಮೊದಲು ಭೇಟಿ ಕೊಡಬೇಕು ಆಗಲೇ ನಿಮ್ಮ ಧರ್ಮಸ್ಥಳದ ದರ್ಶನ ಸಂಪೂರ್ಣವಾಗುವುದು ಇಂದು ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ನೆಲೆಸುವುದಕ್ಕೆ ಈ ದೇವರೆ ಕಾರಣ ಅದಕ್ಕೆ ತಪ್ಪದೆ ಈ ದೇವಸ್ಥಾನಕ್ಕೆ ಭೇಟಿ ಕೊಡಲೇಬೇಕು. ಹಾಗಾದರೆ ಆ ದೇವಸ್ಥಾನ ಯಾವುದು ಧರ್ಮಸ್ಥಳದಲ್ಲಿ ಆ ದೇವಸ್ಥಾನ ಎಲ್ಲಿದೆ ಆ ದೇವರು ಯಾರು […]

ಮುಂದೆ ಓದಲು ಇಲ್ಲಿ ಒತ್ತಿ >>
LUCKY-GILRS

ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗ್ತಾರೆ ಈ 3 ಹೆಸರಿನ ಹುಡುಗಿಯರು,ಏನಿದು ನೋಡಿ…

ಜೀವನ ಎಂಬುದು ಕೇವಲ ಹಣದ ಮೇಲೆ ಮಾತ್ರ ನಿಂತಿರುವುದಿಲ್ಲ ಜೀವನ ಅಂದಮೇಲೆ ಸಂಸಾರ ಅಂದಮೇಲೆ ಸಂಸಾರದಲ್ಲಿಯೇ ಪತಿಪತ್ನಿಯರು ಇಬ್ಬರೂ ಕೂಡಾ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿಕೊಂಡು ಹೋಗಬೇಕಾಗುತ್ತದೆ. ಹೇಗೆ ಒಂದು ಕೈನಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಅದೇ ರೀತಿ ಸಂಸಾರದಲ್ಲಿ ಒಬ್ಬರೇ ಎಲ್ಲ ನಿಭಾಯಿಸಿಕೊಂಡು ಹೋಗುತ್ತೇವೆ ಅಂದರೆ ಸಾಧ್ಯವಿಲ್ಲಾ, ಆದಕಾರಣ ಸಂಸಾರದಲ್ಲಿ ಎರಡು  ಕೈ ಸೇರಿದರೆ ಚಪ್ಪಾಳೆ ಎಂಬಂತೆ ಪತಿ ಪತ್ನಿಯರಿಬ್ಬರೂ ಸೇರಿ ಸಂಸಾರ ನಡೆಸಿಕೊಂಡು ಹೋದರೆ ಅಂತಹ ಸಂಸಾರ ಉತ್ತಮವಾಗಿರುತ್ತದೆ, ಹಾಗೆ ಯಾವ ಪುರುಷ ಈ […]

ಮುಂದೆ ಓದಲು ಇಲ್ಲಿ ಒತ್ತಿ >>
hanuman-slook

ಆಂಜನೇಯನ ಅತಿ ಶಕ್ತಿಶಾಲಿ ಬೀಜಾಕ್ಷರ ಮಂತ್ರ ಇದು.

ಗೆಳೆಯರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರಾಮ ಹಾಗೂ ಹನುಮನಿಗೆ ವಿಶೇಷ ಮಹತ್ವ ಇದೆ. ವಿಶೇಷವಾಗಿ ಹನುಮನಿಗೆ ಇರುವಂತಹ ಒಂದು ಭಕ್ತರ ಸಂಖ್ಯೆ ಬಹಳ 1 ಅಪಾರ ಅಂತ ಹೇಳಬಹುದು. ಯಾಕೆಂದರೆ ನಾವು ಹನುಮನನ್ನು ಭಕ್ತಿಯಿಂದ ಏನಾದರೂ ಕೇಳಿಕೊಂಡರೆ ಹನುಮ ಯಾವತ್ತಿಗೂ ಇಲ್ಲ ಎಂದು ಹೇಳುವುದಿಲ್ಲಈ ಕಾರಣದಿಂದಾಗಿ ಹನುಮಂತ ಎಲ್ಲರಿಗೂ ಪ್ರಿಯಾ. ಇನ್ನು ಕಷ್ಟ ಅನ್ನುವುದು ಎಲ್ಲರ ಜೀವನದಲ್ಲೂ ಇರುತ್ತೆ. ನಮ್ಮ ಜೀವನದಲ್ಲಿ ಇರುತ್ತೆ ನಿಮ್ಮ ಜೀವನದಲ್ಲಿ ಇರುತ್ತೆ. ಆದರೆ ಈ ಒಂದು ತಪ್ಪುಗಳನ್ನು ನಾವು ಸರಿ ಮಾಡಿಕೊಳ್ಳುವುದಕ್ಕೆ […]

ಮುಂದೆ ಓದಲು ಇಲ್ಲಿ ಒತ್ತಿ >>
best-puja

ಈ ಪೂಜೆಯನ್ನು ಮಾಡಿ ನೋಡಿ ಶೀಘ್ರವಾಗಿ ಮನೆ ಕಟ್ಟುವ,ಖರೀದಿಸುವ ಕನಸು ಈಡೇರುತ್ತದೆ.ಎಷ್ಟೋ ಜನರ ಇದರ ಚಮತ್ಕಾರದ ಲಾಭ ಪಡೆದಿದ್ದಾರೆ.

ಮನೆ ಕಟ್ಟುವ ಆಸೆ ಇರುವವರು ಈ ಪೂಜೆಯನ್ನು ಮಾಡಿ, ತಕ್ಷಣವೇ ನಿಮ್ಮ ಇಚ್ಛೆ ಈಡೇರುವುದನ್ನು ನೋಡಿ.ಮನೆ ಕಟ್ಟುವುದು ಹಲವು ಜನರ ಅತಿ ದೊಡ್ಡ ಕನಸು ಹಾಗೂ ಮನೆ ಇದು ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನಾವು ಮನೆಯನ್ನು ಕಟ್ಟುವುದು ಹೇಳಿದಷ್ಟು ಸುಲಭವಲ್ಲ ಅದಕ್ಕೆ ಹಿರಿಯರು ಹೇಳುವುದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. ಆದರೆ ಈ ಕಾಲದಲ್ಲಿ ಮದುವೆ ಬೇಕಾದರೆ ಮಾಡಬಹುದು ಆದರೆ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸವಾಗಿದೆ. ಎಷ್ಟೋ ಜನ ಕಟ್ಟಿರುವ […]

ಮುಂದೆ ಓದಲು ಇಲ್ಲಿ ಒತ್ತಿ >>
sri-kshetra-darmastala-annappa-swamy-temple

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿರುವ ವಿಶೇಷತೆ ನೋಡಿ ವಿಡಿಯೋ

ನಮ್ಮ ದೇಶದಲ್ಲಿ ಸಾಕಷ್ಟು ಪುಣ್ಯಕ್ಷೇತ್ರಗಳು, ದೇವಸ್ಥಾನಗಳಿವೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ಮಹಿಮೆ, ಇತಿಹಾಸವನ್ನು ಹೊಂದಿದೆ. ಕೆಲವು ದೇವಾಲಯದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ನಮ್ಮ ಕರ್ನಾಟಕದ ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿರುವ ಅಣ್ಣಪ್ಪ ದೇವರ ಬೆಟ್ಟದ ಬಗ್ಗೆ, ಅದರ ಪೌರಾಣಿಕ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳೋಣ. ನೇತ್ರಾವತಿ ನದಿ ದಂಡೆಯ ಮೇಲಿರುವ ಪುಣ್ಯಕ್ಷೇತ್ರ ಧರ್ಮಸ್ಥಳವು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇಲ್ಲಿ ನೆಲೆನಿಂತು ಭಕ್ತರ ಕಾಯುತ್ತಿರುವ ಶ್ರೀ ಮಂಜುನಾಥ ದೇವರ ಮಹಿಮೆ ಅಪಾರವಾದದ್ದು. ದೇಶದ ನಾನಾ ಭಾಗಗಳಿಂದ ಈ ಕ್ಷೇತ್ರಕ್ಕೆ ಭಕ್ತರು […]

ಮುಂದೆ ಓದಲು ಇಲ್ಲಿ ಒತ್ತಿ >>
SITHARAM-BABA

ಯಾರಿದು ದೈವ ಪುರುಷ ಸೀಯರಾಮ್ ಬಾಬಾ ವಯಸ್ಸು 130 ಇವರನ್ನು ಮುಟ್ಟಿದರೆ ಕಷ್ಟಗಳು ಪರಿಹಾರ

ದೈವ ಪುರುಷ ಸಿಯಾರಾಮ ಬಾಬಾ ವಯಸ್ಸು 130 ವರ್ಷ ಯಾವುದೇ ಸಹಾಯವಿಲ್ಲದೆ ಕೈ ಬೆರಳಿನಿಂದ ದೀಪ ಹಚ್ಚುತ್ತಾರೆ. ಈಗಿನ ಸಮಯದಲ್ಲಿ ನಡೆದಾಡುವ ದೇವರು ಅಂದರೆ ಅದು ಸಿಯಾರಾಮ್ ಬಾಬಾ ಆಸ್ತಿ ಏನು ಗೊತ್ತಾ ಕೇವಲ ಮೈಮೇಲೆ ಹಾಕಿಕೊಂಡಿರುವ ಒಂದು ಸಣ್ಣ ಬಟ್ಟೆಯ ತುಂಡು ಇಲ್ಲ. ಬಾಬಾ ಹತ್ತಿರ ದುಡ್ಡಿಲ್ಲ ಮನೆ ಇಲ್ಲ. ಸಿಯಾರಾಮ್ ಬಾಬಾ ಇರುವುದು ಉತ್ತರ ಪ್ರದೇಶದ ಒಂದು ಹಳ್ಳಿಯಲ್ಲಿ. ತಿಗಳು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲೇ ಸಿಎಂ ಬಾಬಾ ಆಶ್ರಮವನ್ನು ಕಟ್ಟಿದ್ದಾರೆ ಈ ಆಶ್ರಮದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>