DATING-APP

ಡೇಟಿಂಗ್ ಆಪ್ ನಲ್ಲಿ ಹುಡುಗಿಯರು ವಿಡಿಯೋ ಕಾಲ್ ಮಾಡಿ ಏನೆಲ್ಲಾ ತೊರಿಸುತ್ತಾರೆ ಗೊತ್ತಾ ಏಚ್ಚರ…!!!??

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ಇನ್ನು ಆಂಧ್ರಪ್ರದೇಶದಲ್ಲಿ ಒಬ್ಬ ಯುವಕನೊಬ್ಬ ತಾನು ಫೇಸ್ಬುಕ್ ಉಪಯೋಗಿಸುತ್ತಾ ಇರುವಾಗ, ಒಂದು ಡೇಟಿಂಗ್ ಆಪ್ ನ ಅಡ್ವಟೈಸ್ಮೆಂಟ್ ದೊರಕಿದೆ. ಡೇಟಿಂಗ್ ಆಪ್ ಅನ್ನು ಆತ ಪ್ಲೇಸ್ಟೋರ್ ನಲ್ಲಿ ಇನ್ಸ್ಟಾಲ್ ಮಾಡಿ ಅದನ್ನು ಉಪಯೋಗಿಸಲು ಶುರು ಮಾಡಿದ್ದಾನೆ. ಆತ ಆಪ್ ನಲ್ಲಿ ಲಾಗಿನ್ ಮಾಡೋದ ಕೆಲವೇ ಗಂಟೆಗಳಲ್ಲಿ ಆತನಿಗೆ ಅನಾಮಿಕ ಹೆಸರುಗಳ ಹುಡುಗಿಯರ ಅನೇಕ ಮೆಸೇಜ್ಗಳು ಬರಲು ಶುರುವಾಗಿದೆ. ಇನ್ನು ಇದನ್ನು ನೋಡಿ ಆತರ ರೋಮಾಂಚನ […]

ಮುಂದೆ ಓದಲು ಇಲ್ಲಿ ಒತ್ತಿ >>
6-kg

Ration: ಫೆಬ್ರವರಿ 1 ರಿಂದ ರೇಷನ್ ನಲ್ಲಿ ಬಾರಿ ದೊಡ್ಡ ಬದಲಾವಣೆ.

The state government has given good news to the BPL family: ಬಿಪಿಎಲ್‌ ಪಡಿತರದಾರರಿಗೆ (State govt) ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫಲಾನುಭವಿಗಳಿಗೆ ಈವರೆಗೆ ವಿತರಿಸುತ್ತಿದ್ದ 5 ಕೆಜಿ ಜೊತೆಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ ವಿತರಣೆಗೆ (State govt) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಆದ್ಯತಾ ಪಡಿತರ ಚೀಟಿಗಳ ಬಿಪಿಎಲ್‌ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ […]

ಮುಂದೆ ಓದಲು ಇಲ್ಲಿ ಒತ್ತಿ >>
Recharge-Elrctric-Car

ಕಡಿಮೆ ಬೆಲೆ,ಸೂಪರ್ ಫೀಚರ್ಸ್ ನೊಂದಿಗೆ ಜಬರ್ದಸ್ತ್ ಲುಕ್ ಹೊಂದಿರುವ ವೊಲ್ವೊ ಕಾರಿನ ಡೆಲಿವರಿ ಶುರು ಮಾಡಿದ ಕಂಪನಿ

ಭಾರತದಲ್ಲಿ ಇದೇ ವರ್ಷ ಲಾಂಚ್ ಮಾಡಲಾಗಿದ್ದ ಎಲೆಕ್ಟ್ರಿಕ್ ಕಾರನ್ನು ತನ್ನ ಗ್ರಾಹಕರಿಗೆ ಡೆಲಿವರಿ ಕೊಡಲು ವೋಲ್ವೋ ಕಂಪನಿ ಆರಂಭಿಸಿದೆ, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಇದೀಗ ವೋಲ್ವೋ ಬಿಡುಗಡೆ ಮಾಡುತ್ತಿರುವ ಕಾರು ಕೂಡ ಜಬರ್ದಸ್ತ್ ಫೀಚರ್ಸ್ ಹಾಗೂ ಅತ್ಯುತ್ತಮ ರೇಂಜ್ ನೊಂದಿಗೆ ಮಾರುಕಟ್ಟೆಗೆ ಬರಲಿದ್ದು, ಆ ಕಾರಿನ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ… Volvo XC 40 Recharge Elrctric Car : ಈ ಕಾರು ಭಾರತದಲ್ಲಿ ಲಾಂಚ್ […]

ಮುಂದೆ ಓದಲು ಇಲ್ಲಿ ಒತ್ತಿ >>
pavitra-lokesh-dubai

ದುಬೈನಲ್ಲಿ ನರೇಶ್ ಜೊತೆ ಫಸ್ಟ್ ನೈಟ್ ಮಾಡಿಕೊಳ್ಳಲು ಹೋದ ಪವಿತ್ರಾ ಲೋಕೇಶ್ ! ವೀಡಿಯೋ ವೈರಲ್ ನೋಡಿ?…

ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಹಾಗೂ ಟಾಲಿವುಡ್ ನಟ ನರೇಶ್ ಇಬ್ಬರೂ ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹೌದು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಪ್ರೀತಿಯಲ್ಲಿದ್ದಾರೆ, ಮದುವೆಯಾಗುತ್ತಿದ್ದಾರೆ ಎನ್ನುವ ಸಾಕಷ್ಟು ಸುದ್ದಿ ಕೇಳಿ ಬಂದಿತ್ತು. ಇನ್ನು ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನಟ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ಮಾಧ್ಯಮಗಳ ಮುಂದೆ ಬಂದು, ನನ್ನ ಪತಿ ನರೇಶ್ ನನಗೆ ಇನ್ನು ವಿ*ಚ್ಛೇ*ಧನ ಕೊಟ್ಟಿಲ್ಲ. […]

ಮುಂದೆ ಓದಲು ಇಲ್ಲಿ ಒತ್ತಿ >>
Kirik-Keerthi

ಕಿರಿಕ್ ಕೀರ್ತಿಯನ್ನು ಹೆಂಡತಿ ದೂರ ಮಾಡಿ ಹೋಗಿದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ!

Kirik Keerthi ಕಿರಿಕ್ ಕೀರ್ತಿ(Keerthi) ಅವರು ಮೊದಲಿಗೆ ಎಲ್ಲರಿಗೂ ಪರಿಚಿತರಾಗಿದ್ದು ಕನ್ನಡ ಪರ ಹೋರಾಟಗಾರನಾಗಿ. ಪ್ರತಿಯೊಬ್ಬರೂ ಕೂಡ ಮೆಚ್ಚು ವಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದು ಅವರ ವೈಯಕ್ತಿಕ ಜೀವನವೂ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕೆಂದರೆ ಅವರು ಸಿನಿಮಾ ಸ್ಟೋರಿಗಳಲ್ಲಿ ಕಂಡುಬರುವಂತೆ ಮನೆಯವರ ವಿರೋಧದ ನಡುವೆ ಕೂಡ ತಾನು ಪ್ರೀತಿಸಿದವರನ್ನೇ ಮದುವೆಯಾಗಿದ್ದರು. ಕಿರಿಕ್ ಕೀರ್ತಿ ಅವರ ಪತ್ನಿ ಅರ್ಪಿತ(Arpitha Keerthi) ರವರು ಒಳ್ಳೆ ಅನುಕೂಲತೆ ಕುಟುಂಬದಲ್ಲಿ ಜನಿಸಿದ್ದರು ಕೂಡ ಕಿರಿಕ್ ಕೀರ್ತಿಯವರನ್ನು ಮದುವೆಯಾದ ಎನ್ನುವ […]

ಮುಂದೆ ಓದಲು ಇಲ್ಲಿ ಒತ್ತಿ >>
reels

ಹೆಂಡತಿ ಇನ್ನೊಬ್ಬ ಪುರುಷನ ಜೊತೆ ಸೊಂಟ ಬಳುಕಿಸಿ ರೀಲ್ಸ್ ವಿಡಿಯೋ ಮಾಡಿದ್ದನ್ನು ನೋಡಿ ಗಂಡ ಮಾಡಿದ್ದೇನು ನೋಡಿ !! ರೀಲ್ಸ್ ವಿಡಿಯೋ ಮಾಡುವುದಕ್ಕೂ ಮುಂಚೆ ಹುಷಾರ್!!

Manjulata and saif : ಶ-ವವಾಗಿ ಪತ್ತೆಯಾಗಿದ್ದ ಇಬ್ಬರೂ ಸಹೋದರಿಯರು, ತನಿಖೆಯ ವೇಳೆ ಹೊರಬಿತ್ತು ಅಸಲಿ ವಿಚಾರ, ಈ ಸ್ಟೋರಿ ಓದಿ.. ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನಂಬಲು ಸಾಧ್ಯವಿಲ್ಲವಾದರೂ ಕೂಡ ನಂಬಬೇಕಾಗುತ್ತದೆ..ಕೆಲವೊಮ್ಮೆ ಊಹೆಗೂ ನಿಲುಕದ ಘಟನೆಗಳು ಬೆಚ್ಚಿ ಬೀಳಿಸುವುದಿದೆ. ಇಬ್ಬರು ಸಹೋದರಿಯರ ಸಾವಿನ ತನಿಖೆಯಲ್ಲಿ ಅ’ಘಾತಕಾರಿ ವಿಚಾರಗಳು ಬೆಳಕಿಗೆ ಬಂದಿತ್ತು. ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಿದ್ಯಾರ್ಥಿನಿ ಮನಿಷಾ ಮತ್ತು ಮಂಜುಲತಾ ಸಿದರ್ ದಾದಿಯರ ವಸತಿ ನಿಲಯದಲ್ಲಿ ಇದ್ದರು. ಮನೀಶಾ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಮಂಜುಲತಾ ಅವರನ್ನು ಭೇಟಿ […]

ಮುಂದೆ ಓದಲು ಇಲ್ಲಿ ಒತ್ತಿ >>
Kumaraswamy

ಕುಮಾರಣ್ಣನ ಕಡೆಯಿಂದ ಬಂಪರ್ ಆಫರ್ ರೈತರ ಮಕ್ಕಳನ್ನು ಮದುವೆಯಾದ್ರೆ ಸಿಗೋ ಹಣ ಎಷ್ಟು ಗೊತ್ತಾ..

ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ (Election) ಪ್ರಾರಂಭವಾಗಲಿದ್ದು ಪ್ರತಿಯೊಂದು ಪಕ್ಷಗಳು ಕೂಡ ತಮ್ಮದೇ ಆದಂತಹ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಪ್ರತಿಯೊಂದು ಪ್ರಯತ್ನವನ್ನು ಕೂಡ ಮಾಡುತ್ತಿವೆ. ಆದರೆ ಈಗ ಸದ್ದು ಮಾಡುತ್ತಿರುವುದು (HD Kumaraswamy) ಕುಮಾರಣ್ಣನ ಹೊಸ ಆಫರ್. ಅಷ್ಟಕ್ಕೂ ಆ ಆಫರ್ ಏನು ಎಂಬುದನ್ನು ತಿಳಿಯೋಣ ಬನ್ನಿ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರಾಗಿರುವ ಕುಮಾರಣ್ಣ ನೀಡಿರುವ ಹೊಸ ಆಫರ್ ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ […]

ಮುಂದೆ ಓದಲು ಇಲ್ಲಿ ಒತ್ತಿ >>
KIRIK-KITRI-LIFE

ಕಿರಿಕ್ ಕೀರ್ತಿ ಪರಿಸ್ಥಿತಿ ಹೇಗಾಗಿದೆ ಗೊತ್ತಾ,ಬೆಚ್ಚಿಬಿದ್ದ ಕರುನಾಡಿನ ಜನ.

ಬೇಸರ ,ಖಿನ್ನತೆ ಯಾರನ್ನೂ ಬಿಟ್ಟಿಲ್ಲ ಒಂದಲ್ಲ ಒಂದು ಕ್ಷಣದಲ್ಲಿ ಎಲ್ಲರನ್ನೂ ಆವರಿಸಿ ತನ್ನ ಇರುವಿಕೆಯನ್ನು ತೋರಿಸುತ್ತದೆ .ಹೌದು ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಕಿರಿಕ್ ಕೀರ್ತಿ ಮತ್ತಷ್ಟು ಜನಪ್ರಿಯರಾಗಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ ನೋವಿನ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಜಗತ್ತಿಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವೈಯಕ್ತಿಕ ಜೀವನದಲ್ಲಿ ಉಂಟಾದ ನೋವಿನ ಕಣ್ಣೀರಿನ ಕಥೆಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ. ಪತ್ರಕರ್ತರಾಗಿಯೂ ಹೆಸರು ಮಾಡಿದ್ದ […]

ಮುಂದೆ ಓದಲು ಇಲ್ಲಿ ಒತ್ತಿ >>
SCHOOL-INSIDENT

ಪತ್ರ ಬರೆದಿಟ್ಟು ಶಾಲೆಯಲ್ಲೇ ಆ-ತ್ಮ ಹ-ತ್ಯೆ ಮಾಡಿಕೊಂಡ ಶಿಕ್ಷಕಿ! ಅಯ್ಯೋ ಇಷ್ಟು ಮುದ್ದಾದ ಶಿಕ್ಷಕಿಗೆ ಆಗಿದ್ದಾದರೂ ಏನು? ಪತ್ರ ಬಿಚ್ಚಿಟ್ಟ ರಹಸ್ಯ ನೋಡಿ!!

ಶಾಲೆಯಲ್ಲಿ ಪಠ ಮಾಡುವ ಶಿಕ್ಷಕಿ ಅಂದರೆ ದೇವರಿಗೆ ಸಮಾನ. ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ಅವರನ್ನು ಪ್ರಬುದ್ಧ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು. ಹಾಗಾಗಿ ಶಿಕ್ಷಕರು ಹೆಚ್ಚು ಸಕಾರಾತ್ಮಕವಾಗಿಯೇ ಇರಬೇಕು. ಮಕ್ಕಳು ತಪ್ಪು ಮಾಡಿದಾಗ ಅವರನು ತಿದ್ದಿ, ಸೋತಾಗ ಸಾಂತ್ವಾನ ಹೇಳಿ ಅವರಲ್ಲಿ ಧೈರ್ಯ ತುಂಬುವವರೇ ಶಿಕ್ಷಕರು. ಆದರೆ ಇಲ್ಲೊಬ್ಬ ಶಿಕ್ಷಕಿ ಜೀವನದಲ್ಲಿ ನಡೆದ ಸಂಕಷ್ಟವನ್ನು ಎದುರಿಸಲಾಗದೇ ತಮ್ಮ ಜೀವವನ್ನೇ ತೆಗೆದುಕೊಂಡಿದ್ದಾರೆ. ಖಾಸಗಿ ಶಾಲಾ ಶಿಕ್ಷಕಿ ಒಬ್ಬಳು ಶಾಲೆಯಲ್ಲಿಯೇ ಆ-ತ್ಮ-ಹ-ತ್ಯೆ ಮಾಡಿಕೊಂಡಿರುವ ಘಟನೆ ಹಡಗಲಿ ನ್ಯಾಷನಲ್ ಶಾಲೆಯಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
Bar-Business-Idea

ಬಾರ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಲೈಸೆನ್ಸ್ ಪಡೆಯೋದು ಹೇಗೆ,ಇಲ್ಲಿದೆ ಸಂಪೂರ್ಣ ಮಾಹಿತಿ

Bar Business Idea For Kannada information: ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿದೆ. ಬಾರ್ ಪ್ರಾರಂಭಿಸುವುದು ಒಂದು ಪ್ರಮುಖ ಬಿಸಿನೆಸ್ (Business)ಎಂದು ಹೇಳಬಹುದು. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಬೇಕು. ಲೈಸೆನ್ಸ್ (License) ಹೇಗೆ ಪಡೆಯುವುದು, ಅದಕ್ಕೆ ಏನೇನು ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಬಾರ್ ಗಳಲ್ಲಿ ಹಲವು ವಿಧಗಳಿವೆ. ಸಿಎಲ್ 1, ಸಿಎಲ್ 2, 4,5,6a,7,9,11. ಸಿಎಲ್ 1 ಎಂದರೆ ಹೋಲ್ ಸೇಲ್ ಬಾರ್, […]

ಮುಂದೆ ಓದಲು ಇಲ್ಲಿ ಒತ್ತಿ >>