ದೇವಸ್ಥಾನ

ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ

ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು.‌ ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್ ಬ್ಯಾಂಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಬ್ಬರ ನಡುವೆ ಸ್ನೇಹದಿಂದ ಪ್ರೇಮಾಂಕುರವಾಗಿತ್ತು.‌ ಆಗಿನಿಂದ ಇಬ್ಬರೂ ಒಬ್ಬರನ್ನೊಬ್ಬರು […]

ಮುಂದೆ ಓದಲು ಇಲ್ಲಿ ಒತ್ತಿ >>
GOOGLE-SEARCH

ಮದುವೆಯಾದ ಹೆಂಗಸರು ಮನೆಯಲ್ಲಿಏಕಾಂಗಿಯಾಗಿದ್ದಾಗ ಗೂಗಲ್ ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಗೊತ್ತಾ? ವರದಿ ಬಹಿರಂಗ ವಿಷಯ ತಿಳಿದು ಹೌಹಾರಿದ ಜನತೆ!!

ಹಿಂದಿನ ಕಾಲದಲ್ಲಿ ಯಾರಿಗಾದರೂ ಯಾವುದರ ಬಗ್ಗೆಯಾದರೂ ಗೊತ್ತಿಲ್ಲದೆ ಹೋದಾಗ ಹಿರಿಯರನ್ನು ಕೇಳಿ ಉತ್ತರ ಕಂಡು ಕೊಳ್ಳುತ್ತಿದ್ದರು. ಅಥವಾ ತಮ್ಮ ಗುರುಗಳ ಬಳಿ ಕೇಳಿ ಗೊಂದಲ ಬಗೆ‌ಹರಿಸಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರತಿಯೊಬ್ಬ‌ ಆನ್ಡ್ರಾಯ್ಡ್ ಮೊಬೈಲ್‌ ಬಳಕೆದಾರರ ಆಲ್‌ ಟೈಂ ಗುರು ಅಂದರೆ ಅದು ಗೂಗಲ್. ‌ಹೌದು, ಗೂಗಲ್‌ನಲ್ಲಿ ಯಾವುದೇ ವಿಷಯದ ಕುರಿತು‌ ಸರ್ಚ್ ಮಾಡಿದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಗೂಗಲ್ ನೀಡದ ಮಾಹಿತಿ‌ ಇರಲು‌ ಸಾಧ್ಯವೇ ಇಲ್ಲ.‌ ಯಾರಿಗಾದರೂ ಒಂದು ಕಂಪೆನಿಯ ವಿಳಾಸ‌ ಬೇಕು […]

ಮುಂದೆ ಓದಲು ಇಲ್ಲಿ ಒತ್ತಿ >>

ಮೇಕ್ಅಪ್ ಇಲ್ಲದೆ ಅಗ್ನಿಸಾಕ್ಷಿ ಧಾರಾವಾಹಿ ವಿಲನ್ ಚಂದ್ರಿಕಾ ನಿಜ ರೂಪ ನೋಡಿ !! ಇದು ಮುಖನಾ ಇಲ್ಲ ತಿಕನ ಎಂದ ಅಭಿಮಾನಿಗಳು

ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರಾವಾಹಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು ಇದೀಗ ಅಗ್ನಿಸಾಕ್ಷಿ ಧಾರಾವಾಹಿ ಚಂದ್ರಿಕಾ ಅಸಲಿ ಮುಖದಲ್ಲಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಹೆಚ್ಚು ಟಿಆರ್‌ಪಿ ಪಡೆಯುತ್ತಿತ್ತು ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿತ್ತು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಸನ್ನಿಧಿ ಪಾತ್ರಧಾರಿ ವೈಷ್ಣವಿ ಗೌಡ ಹಾಗೂ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಕ್ಯೂಟ್ ಪೇರ್ ಎನಿಸಿಕೊಳ್ಳುತ್ತಿದ್ದರು ಇವರಿಬ್ಬರ ಲವ್ ರೋಮ್ಯಾನ್ಸ್ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು ಅಗ್ನಿಸಾಕ್ಷಿ ಧಾರಾವಾಹಿ ಒಂದು ಅದ್ಭುತ ಧಾರವಾಹಿ ಆಗಿತ್ತು ಅಗ್ನಿಸಾಕ್ಷಿ ಧಾರಾವಾಹಿ ಒಂದು […]

ಮುಂದೆ ಓದಲು ಇಲ್ಲಿ ಒತ್ತಿ >>

ವರ್ಗಾವಣೆ ಕೇಳಿದ ಲೇಡಿ ಸಬ್ ಇನ್ಸ್ಪೆಕ್ಟರ್ ನ ಮಂಚಕ್ಕೆ ಕರೆದ ಅಧಿಕಾರಿ ಆಮೇಲೆ ಏನಾಯ್ತು ನೋಡಿ

ವರ್ಗಾವಣೆ ಕೇಳಿದ ಲೇಡಿ ಸಬ್ ಇನ್ಸ್ಪೆಕ್ಟರ್ ನ ಮಂಚಕ್ಕೆ ಕರೆದ ಅಧಿಕಾರಿ ಆಮೇಲೆ ಏನಾಯ್ತು… ಅದು ಹೇಗೆ ಈ ವಿಷಯವನ್ನು ಗಂಡನ ಹತ್ತಿರ ಹೇಳುವುದು ಎಂದು ತುಂಬಾನೇ ಗಾಬರಿಗೊಂಡಿದ್ದರು ಸಬ್ ಇನ್ಸ್ಪೆಕ್ಟರ್ ಮಾಲತಿ ಪೋಲಿಸ್ ಇಲಾಖೆಯಲ್ಲಿ ಒಂದು ಸ್ಟೇಷನ್ ನಿಂದ ಇನ್ನೊಂದು ಸ್ಟೇಷನ್ ಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ವರ್ಗಾವಣೆಗೆ ಲಕ್ಷಾಂತರ ರೂಪಾಯಿ ಹಣವನ್ನು ಲಂಚವಾಗಿ ಕೊಡಬೇಕಾಗುತ್ತದೆ ಈ ವಿಷಯ ಎಸ್ ಐ ಮಾಲತಿಗೆ ಚೆನ್ನಾಗಿ ಗೊತ್ತಿತ್ತು ತರಕಾರಿ ಇಲಾಖೆಗಳಲ್ಲಿ ಹಣಕೊಟ್ಟು ಟ್ರಾನ್ಸ್ಫರ್ ತೆಗೆದುಕೊಳ್ಳುವುದು ಸಾಮಾನ್ಯ. […]

ಮುಂದೆ ಓದಲು ಇಲ್ಲಿ ಒತ್ತಿ >>

ಈ ನಾಲ್ಕು ಹೆಂಗಸರ ಸಹವಾಸ ಎಂದಿಗೂ ಮಾಡಲೇಬಾರದು ಅಂತಾರೆ ! ಚಾಣಾಕ್ಯ ಹೇಳಿದ ಕಟು ಸತ್ಯ!

ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞರಾಗಿದ್ದರು. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದಾಗಿದೆ. ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ಚಾಣಕ್ಯರು ಅನೇಕ ವಿಚಾರಗಳನ್ನು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಅತ್ಯಂತ ಕ್ರೂರಿ ಮತ್ತು ವಿಷಕಾರಿ ಮತ್ತು ಗೊಂದಲಕ್ಕೊಳಗಾದ ಮಹಿಳೆಯರಿಂದ ಪುರುಷರು ದೂರವಿರಬೇಕೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ವಿಷಕಾರಿಯೇ ಮನುಷ್ಯತ್ವ ಉಳ್ಳ ಮಹಿಳೆಯರಿಂದ […]

ಮುಂದೆ ಓದಲು ಇಲ್ಲಿ ಒತ್ತಿ >>
CHAITRA

ಹೋಟೆಲ್ ನಲ್ಲಿ ಲೋಟ ತೊಳೆಯುತ್ತಿದ್ದ ಗೋವಿಂದ ಪೂಜಾರಿ ಕೋಟಿಯ ಒಡೆಯ ಆಗಿದ್ದು ಹೇಗೆ, ಇವರ ಹಿಂದೆ ಇದ್ದಿದ್ದು ಯಾರು ಗೊತ್ತಾ

ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ಎಲ್ಲರ ಮನದಲ್ಲಿ ಮೂಡಿದ ಪ್ರಶ್ನೆ ಎಂದರೆ ಯಾರೀ ಗೋವಿಂದ ಪೂಜಾರಿ ಎಂದು. ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ, ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು. ತನ್ನ 13ನೇ ವಯಸ್ಸಿನಲ್ಲಿಯೇ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಅವರು, ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಸಿದರು. ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು. ನಂತರ ಇರ್ಲಾದ ಸನ್ನಿ ಬಾರ್​ನಲ್ಲಿ ಬಾಣಸಿಗನಾಗಿ ಮುಂದೆ ಸ್ವ […]

ಮುಂದೆ ಓದಲು ಇಲ್ಲಿ ಒತ್ತಿ >>

ಪುರುಷರು ತಪ್ಪದೆ ನೋಡಲೇಬೇಕಾದ ವಿಡಿಯೋ ಏನೆಂದು ತಿಳಿಯಲು ಈ ವಿಡಿಯೋ ನೋಡಿ😱🤷👌👇

ವೀಕ್ಷಕರೆ ಇವತ್ತು ನಾವು ಇವತ್ತಿನ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಆಯುರ್ವೇದ ಪ್ರಕಾರ ನೆನೆಸಿದ ಕಡಲೆ ಕಾಳುಗಳನ್ನು ತಿನ್ನುವುದರಿಂದ ನಮ್ಮ ಶರೀರಕ್ಕೇ ಯಾವೆಲ್ಲಾ ರೀತಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಲಾಭಗಳು ಸಿಗುತ್ತವೆ ಎಂದು ನಾವು ಇವತ್ತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಆಯುರ್ವೇದದ ಪ್ರಕಾರ ಈ ಕಡಲೆಕಾಳು ತಿನ್ನುವುದರಿಂದ ನಮ್ಮ ಶರೀರ ಸ್ವಸ್ಥವಾಗಿ ಇರುವುದಲ್ಲದೆ ಶಕ್ತಿಶಾಲಿಯಾಗಿರುತ್ತವೆ ಹೌದು ವೀಕ್ಷಕರೇ […]

ಮುಂದೆ ಓದಲು ಇಲ್ಲಿ ಒತ್ತಿ >>
ಪತ್ನಿ

ಬೇಡ ಬೇಡ ಎಂದರೂ ಕೂಡ ಸಿಕ್ಕ ಸಿಕ್ಕವರ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದ ಪತ್ನಿ,ಗಂಡ ಕೊನೆಗೆ ಏನು ಮಾಡಿದ್ದಾನೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ದಾಂಪತ್ಯಜೀವನದಲ್ಲಿ ಅದರಲ್ಲೂ ಪ್ರಮುಖವಾಗಿ ಗಂಡಿಗಿಂತ ಹೆಚ್ಚಾಗಿ ಹೆಣ್ಣು ಒಳ್ಳೆಯ ನಡವಳಿಕೆಯಿಂದ ಜೀವನ ಮಾಡಿದರೆ ಮಾತ್ರ ಸಂಸಾರ ಸುಖವಾಗಿ ದೀರ್ಘಕಾಲದ್ದಾಗಿರುತ್ತದೆ. ಇಲ್ಲದಿದ್ದರೆ ಸಾಕಷ್ಟು ಅನಾಹುತಗಳಿಗೆ ಆ ಕೆಟ್ಟ ನಡವಳಿಕೆ ಕಾರಣವಾಗಬಹುದು ಎಂದು ಹೇಳಬಹುದಾಗಿದೆ. ಇಂದು ನಾವು ಹೇಳಹೊರಟಿರುವ ವಿಚಾರದಲ್ಲಿ ಕೂಡಾ ಇಂಥದ್ದೇ ಒಂದು ಘಟನೆ ನಡೆದಿದೆ. ಹನುಮಂತಪ್ಪನಿಗೆ ಹದಿನೈದು ವರ್ಷಗಳ ಹಿಂದೆ ಶಕುಂತಲಾ ಎನ್ನುವ ಅವಳನ್ನು ಮದುವೆ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಗಂಡನಿಗೆ ಇದನ್ನು ಮತ್ತೆ ತಡೆಯಲು ಸಾಧ್ಯವಾಗಲಿಲ್ಲ ಹೀಗಾಗಿ ಗಂಡ ಮತ್ತು ಶಕುಂತಲಾಳ ತಮ್ಮ […]

ಮುಂದೆ ಓದಲು ಇಲ್ಲಿ ಒತ್ತಿ >>
ias-interview

IAS ಇಂಟರ್ವ್ಯೂ ನಲ್ಲಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳನ್ನೇ ದಂಗು ಮಾಡಿದ ವಿದ್ಯಾರ್ಥಿನಿ ! ಅವರ ಪ್ರಶ್ನೆ ಏನಾಗಿತ್ತು ಗೊತ್ತಾ

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು ನಾವು ತಿಳಿಸಲು ಹೊರಟ್ಟಿದ್ದೇವೆ. ಇದೀಗ ರ್ಯಾಂಕ್ […]

ಮುಂದೆ ಓದಲು ಇಲ್ಲಿ ಒತ್ತಿ >>

ನಾಸಾ ಹಂಚಿಕೊಂಡ ಸೂರ್ಯನ ಮೇಲ್ಮೈ ನ ಅದ್ಭುತ ದೃಶ್ಯ; 49 ಲಕ್ಷಕ್ಕಿಂತಲೂ ಅಧಿಕ ಜನರಿಂದ ವೀಕ್ಷಣೆ ಪಡೆದ ವಿಡಿಯೋ ಒಮ್ಮೆ ನೋಡಿ!

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಮೇಲ್ಮೈನಲ್ಲಿ ನಡೆಯುವಂತಹ ಅದ್ಭುತ ಘಟನೆಗಳು ನೋಟವನ್ನು ಬಿಡುಗಡೆ ಮಾಡಿದೆ. ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಅದ್ಭುತವಾದ ನೋಟವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ಶೇರ್ ಆದ ಕೆಲವೇ ಗಂಟೆಗಳಲ್ಲಿ 35 ಲಕ್ಷಕ್ಕಿಂತಲೂ ಅಧಿಕ ಜನರು ವಿಸ್ಮಯ ಎನಿಸುವ ಈ ವಿಡಿಯೋವನ್ನು ನೋಡಿದ್ದಾರೆ. ನಾಸಾ ಬಿಡುಗಡೆ ಮಾಡಿರುವ ಈ ಹೊಸ ವಿಡಿಯೋ ಸೂರ್ಯನ ಮೇಲ್ಮೈನಲ್ಲಿ ನಡೆಯುವಂತಹ ಕರೋನಲ್ ಮಾಸ್ ಎಜೆಕ್ಷನ್ ಪ್ರಕ್ರಿಯೆಯನ್ನು ತೋರಿಸುತ್ತಿದೆ ಎನ್ನಲಾಗಿದ್ದು, ಸೌರ ಪ್ಲಾಜ್ಮಾದ ವಿಶಾಲವಾದ […]

ಮುಂದೆ ಓದಲು ಇಲ್ಲಿ ಒತ್ತಿ >>