gruha-lakshmi-scheme-application

Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸೋದು ಹೇಗೆ? ತಿಳಿದುಕೊಳ್ಳಿ

Gruha Lakshmi Scheme Application: ಇಡೀ ಕರ್ನಾಟಕದಲ್ಲಿ ಎಲ್ಲ ಜನರ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ ಒಂದೇ ಅದೇನೆಂದರೆ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಕಾಂಗ್ರೆಸ್ ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತರುತ್ತದೆಯೋ ಅಥವಾ ಇಲ್ಲವೋ ಎಂಬುದಾಗಿದೆ.ಚುನಾವಣೆ ಸಮಯದಲ್ಲಿ 5 ಭಾಗ್ಯಗಳ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ಗೆದ್ದು ಬಂತು ಎನ್ನುವುದು ಎಲ್ಲರ ಅಭಿಪ್ರಾಯ. ಈ ಐದು ಯೋಜನೆಗಳಲ್ಲಿ ಪ್ರಮುಖವಾದದೆಂದರೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ವಿಶೇಷವಾಗಿ ಈ ಯೋಜನೆಯು ಮನೆಯ ಯಜಮಾನಿಗಾಗಿ ಮಾಡಿರುವ ಯೋಜನೆ ಅವರನ್ನು ಆರ್ಥಿಕವಾಗಿ […]

ಮುಂದೆ ಓದಲು ಇಲ್ಲಿ ಒತ್ತಿ >>

ಕೇಸರಿ ಕಲರ್ ಚಡ್ಡಿಯಲ್ಲಿ ನಟಿ ದೀಪಿಕಾ ಪಡುಕೋಣೆ ದುಳೆಬ್ಬಿಸಿದ ಬೆನ್ನಲ್ಲೇ,ಹಳದಿ ಚಡ್ಡಿಯಲ್ಲಿ ದೀಪಿಕಾಳನ್ನು ಮಿರಿಸುವುಂತೆ ಗಾಳಿ ಎಬ್ಬಿಸಿದ ನಟಿ ರಕುಲ್ ಪ್ರೀತ್! ಬಾಲಿವುಡ್ ನಲ್ಲಿ ಚಡ್ಡಿಗಳ ಕಲರವ!!

ಸೆಲೆಬ್ರಿಟಿಗಳು ಎಂದ ಮೇಲೆ ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿ ಯಾಗುವುದು ಹೊಸದೇನಲ್ಲ. ಸಿನಿಮಾದ ಜೊತೆಗೆ ಫೋಟೋ,ವಿಡಿಯೋ, ಟ್ರಿಪ್ ಎಂದು ಸುದ್ದಿಯಲ್ಲಿರುತ್ತಾರೆ. ಅದಲ್ಲದೇ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ನೆಟ್ಟಿಗರ ನಿದ್ದೆ ಕದಿಯುವುದಿದೆ. ಇದೀಗ ಬಾಲಿವುಡ್ ನಟಿ ರಾಕುಲ್ ಪ್ರೀತ್ (Rakul Preeth) ಇಂತಹದ್ದೇ ವಿಚಾರವಾಗಿ ಸುದ್ದಿಯಾಗಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು ರಾಕುಲ್ ಪ್ರೀತ್ ಸಿಂಗ್. ರಾಕುಲ್ 1990ರ ಅಕ್ಟೋಬರ್ 12 ರಂದು ರಾಜೇಂದ್ರ ಸಿಂಗ್ (Rajendra Singh) ಮತ್ತು ಸುಲ್ವಿಂದರ್ ಸಿಂಗ್ ( […]

ಮುಂದೆ ಓದಲು ಇಲ್ಲಿ ಒತ್ತಿ >>
shwetha-changappa

ತುಂಡುಡುಗೆಯಲ್ಲಿ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ನಟಿ ಶ್ವೇತಾ ಚಂಗಪ್ಪ! ನಟಿಯನ್ನು ನೋಡಿ ಸಂತೂರ್ ಮಮ್ಮಿ ಎಂದ ಕನ್ನಡ ಜನತೆ,ವಿಡಿಯೋ!!

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬದುಕು ಕಟ್ಟಿಕೊಂಡವರು ಹಲವರು. ಅಂತಹ ನಟಿಯರ ಸಾಲಿಗೆ ಶ್ವೇತಾ ಚಂಗಪ್ಪ (Shwetha Changappa) ಕೂಡ ಸೇರಿಕೊಳ್ಳುತ್ತಾರೆ. ಈ ಶ್ವೇತಾ ಚಂಗಪ್ಪ ನಟಿಯಾಗಿ , ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟನೆ ಹಾಗೂ ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾ ಬ್ಯುಸಿಯಾಗಿರುವ ನಟಿಯೂ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಎನ್ನುವುದು ಎಲ್ಲರಿಗೂ ತಿಳಿದಿದೆ. ತನ್ನ ಅಭಿಮಾನಿಗಳೊಂದಿಗೆ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಮತ್ತೆ ವಿಶೇಷವಾದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶ್ವೇತಾ ಚಂಗಪ್ಪ […]

ಮುಂದೆ ಓದಲು ಇಲ್ಲಿ ಒತ್ತಿ >>
free-2000

ಮಹಿಳೆಯರು ಉಚಿತ ಎರಡು ಸಾವಿರ ಹಣ ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ..ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭ

ಮಹಿಳೆಯರು ಉಚಿತ ಎರಡು ಸಾವಿರ ರೂ ಪಡೆಯಲು ಬೇಕಿರುವ ದಾಖಲೆಗಳೇನು ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ…. ಇವತ್ತಿನ ವಿಡಿಯೋ ಬಂದು ಗೃಹಲಕ್ಷ್ಮಿ ಯೋಜನೆಯಲ್ಲಿ ಅಂದರೆ ಸರ್ಕಾರ ಏನು 5 ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ ಆ ಐದು ಗ್ಯಾರಂಟಿಗಳಲ್ಲಿ. ಒಂದಾದಂತಹ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಹೆಣ್ಣು ಮಕ್ಕಳು ಅಂದರೆ ಮಹಿಳೆಯರು ಪ್ರತಿ ತಿಂಗಳು 2000 ಹಣವನ್ನ ತೆಗೆದುಕೊಳ್ಳಬಹುದಾಗಿದೆ ಹೇಗೆ ತೆಗೆದುಕೊಳ್ಳಬೇಕು ಹಾಗೆ ಅದಕ್ಕೆ ಬೇಕಾಗಿರುವಂತಹ ಒಂದಷ್ಟು ದಾಖಲೆಗಳೇನು ಏನು ಅದು ಯಾವುವು ಎಂಬುದರ ಬಗ್ಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
girl-is-doing-is-nor-correct

ಇವರೆಲ್ಲ ಹೆಣ್ಣು ಮಕ್ಕಳ ಮಾನ ಮರ್ಯಾದೆ ತೆಗೆಯೋಕೆ ಹುಟ್ಟವರೆ ಅಂತ ಕಾಣಿಸುತ್ತೆ ಎಂದ ನೆಟ್ಟಿಗರು. ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು. ಕಾಲ ತುಂಬಾ ಕೆಟ್ಟೋಗಿದೆ . […]

ಮುಂದೆ ಓದಲು ಇಲ್ಲಿ ಒತ್ತಿ >>
father-looking

ಇಷ್ಟೇ ನೋಡಿ ಜೀವನ ; ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತ ದೇಹವನ್ನುಹುಡುಕುತ್ತಿರುವ ತಂದೆ ಕರಳು ಕಿತ್ತು ಬರುವಂತಿದೆ ವಿಡಿಯೋ ನೋಡಿ

ಈ ಜೀವನ ಅನ್ನುವುದು ಬಲು ಕ್ಷಣಿಕ . ಯಾರಿಗೆ ಯಾವ ಸಮಯದಲ್ಲಿ ಸಾವು ಬರುತ್ತದೆ ಯಾರು ಹೇಳುವುದಕ್ಕೆ ಆಗುವದಿಲ್ಲ . ಹಿರಿಯರಾಗಲಿ ಕಿರಿಯರಾಗಲಿ ಸಾವು ಯಾರನ್ನು  ಬಿಟ್ತಿಲ . ಅವರ ಮಕ್ಕಳನ್ನು ಕಳೆದು ಕೊಂಡವರಿಗೆ ಗೊತ್ತು ಅವರ ಮನಸಿನ ನೋವು . ಏನೆ ಮಾಡಿದರು ಮರೆಯದ ದುಃಖ . ದೇವರೇ ನಿನಗೆ ಕಣ್ಣು ಇಲ್ಲವೇ ಎಂದು ಕೇಳಿದವರು ಎಷ್ಟೋ ಜನ .. ಒಡಿಶಾದಲ್ಲಿ ರೈಲು ಅಪಘಾತದಿಂದ ಪ್ರಾಣ ಕಳೆದುಕೊಂಡ ತನ್ನ ಮಗನ ಮೃತದೇಹವನ್ನು ಮುಚ್ಚಿದ ಮುಸುಕು ತೆಗೆದು […]

ಮುಂದೆ ಓದಲು ಇಲ್ಲಿ ಒತ್ತಿ >>
ಸೋನು-ಗೌಡ

ಸೋನು ಗೌಡ ಅವರ ಖಾ-ಸಗಿ ಫೋಟೋಗಳು ಲೀಕ್ ಮಾಡಿದ್ದು ಯಾರು ಗೊತ್ತಾ…ಮುರಿದು ಬಿದ್ದ ಮದುವೆ…

ದಕ್ಷಿಣ ಭಾರತದ ನಟಿ ಸೋನು ಗೌಡ, ಶ್ರುತಿ ರಾಮಕೃಷ್ಣ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ  ಖಾ-ಸಗಿ ಫೋಟೋಗಳು ಇತ್ತೀಚೆಗೆ ಕೆಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಅವಳನ್ನು ತುಂಬಾ ಒತ್ತಡದ ಪರಿಸ್ಥಿತಿಗೆ ತಳ್ಳಿದೆ. ಅಪರಿಚಿತ ವ್ಯಕ್ತಿಯೊಂದಿಗೆ ಸೋನು ಇರುವ ಕನಿಷ್ಠ ಮೂರು ನಿಕಟ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಗಾಯದ ಜೊತೆಗೆ, ನಟಿಯ ಖಾಸಗಿ ಫೋಟೋಗಳನ್ನು ಪ್ರಸಾರ ಮಾಡಿದ ಚಾನೆಲ್‌ಗಳು ಅವಳು ರಾಜಕಾರಣಿಯ ಮಗನ ಜೊತೆ ಇದ್ದಾಳೆ ಎಂದು ಹೇಳಿಕೊಂಡಿವೆ. ಆದಾಗ್ಯೂ, ಸ್ಟಾರ್ಲೆಟ್ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಸೋ-ರಿಕೆಯಾದ ಚಿತ್ರಗಳಲ್ಲಿರುವ ವ್ಯಕ್ತಿ ತನ್ನ […]

ಮುಂದೆ ಓದಲು ಇಲ್ಲಿ ಒತ್ತಿ >>
ಪೂಜಾ-ಗಾಂಧಿ

ವಯಸ್ಸು 40 ದಾಟಿದರೂ ಕೂಡ ನಟಿ ಪೂಜಾ ಗಾಂಧಿ ಇನ್ನು ಮದುವೆಯಾಗದೆ ಇರಲು ಕಾರಣ ಏನು ಗೊತ್ತಾ?…

2006 ರ ಕೊನೆಯಲ್ಲಿ ತೆರೆಕಂಡ ಮುಂಗಾರು ಮಳೆ ಸಿನಿಮಾ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿತ್ತು. 50 ಕೋಟಿ ಕಲೆಕ್ಷನ್ ಮಾಡಿದ ಮೊದಲ ಸೌತ್ ಸಿನಿಮಾ ಆಗಿತ್ತು. ಮುಂಗಾರು ಮಳೆ ಸಿನಿಮಾ ಮೂಲಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರ ಅದೃಷ್ಟ ಬದಲಾಗಿತ್ತು. ಹಾಗೂ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕಿಯ ಎಂಟ್ರಿ ಸಹ ಆಗಿತ್ತು. ನಟಿ ಪೂಜಾ ಗಾಂಧಿ ಉತ್ತರ ಭಾರತದಿಂದ ಸ್ಯಾಂಡಲ್ ವುಡ್ ಗೆ ಬಂದಿದ್ದರು. ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದ […]

ಮುಂದೆ ಓದಲು ಇಲ್ಲಿ ಒತ್ತಿ >>
ಹುಡುಗಿ

ಧಿನಸಿ ಅಂಗಡಿಯಲ್ಲಿ ಪಿ-ರಿಯಡ್ಸ್ ಆದ ಹುಡುಗಿ ಪ್ಯಾಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ.

ಧಿನಸಿ ಅಂಗಡಿಯಲ್ಲಿ ಪಿ-ರಿಯಡ್ಸ್ ಆದ ಹುಡುಗಿ ಪ್ಯಾ-ಡ್ ಕೊಳ್ಳಲು ಹೋದಾಗ ಅಂಗಡಿಯಲ್ಲಿದ್ದ ಹುಡುಗ ಮಾಡಿದ್ದು ಏನ್ ಗೊತ್ತಾ.ಸಾಧಾರಣವಾಗಿ ಮಹಿಳೆಯರಿಗೆ ಆಗುವ ಮು-ಟ್ಟು ಎನ್ನುವುದನ್ನು ಪೂರ್ವಕಾಲದಿಂದ ಒಂದು ರೀತಿಯಾಗಿ ಹಿಂಸೆ ಆಗಿ ಕಾಣುತ್ತಾರೆ. ಅದನ್ನು ತಪ್ಪಾಗಿ ಈ ನಮ್ಮ ಸಮಾಜ ಅಂದುಕೊಂಡಿದೆ ಮಹಿಳೆ ಪಿ-ರೇಡ್ಸ್ ಆದರೆ ಕಾಣುವ ರೀತಿಯೆ ಬೇರೆ ಏನೋ ಒಂದು ಕೊಲೆ ಆಗಿದೆ. ಹಾಗ ಅವರನ್ನು ಟ್ರೀಟ್ ಮಾಡುತ್ತಾರೆ .ಆದರೆ ಇಲ್ಲಿ ಒಂದು ಆಶ್ಚರ್ಯ ಆಗಿದೆ ಅದರ ಬಗ್ಗೆ ಹೇಳ್ತೀವಿ ಕೇಳಿ ಕೆಲವು ಮಹಿಳೆಯರು ನಾಕಿನ್ […]

ಮುಂದೆ ಓದಲು ಇಲ್ಲಿ ಒತ್ತಿ >>
yuva-nidhi

ಯುವನಿಧಿ ಯೋಜನೆ ಪ್ರತಿ ತಿಂಗಳು 3 ಸಾವಿರಕ್ಕೆ ಸೇವಾ ಸೇವಾಸಿಂಧೂ ಮೂಲಕ ಅರ್ಜಿ ಆಹ್ವಾನ ! ಈಗಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಅರ್ಜಿ ಲಿಂಕ್!

ರಾಜ್ಯ ಸರ್ಕಾರವು ಈಗಾಗಲೇ ಯುವನಿಧಿ ಯೋಜನೆಗೆ ಅರ್ಜಿ ಪ್ರಾರಂಭ ಶುರು ಮಾಡಿದ್ದು ಸೇವಾ ಸಿಂಧುವಿನ ಮೂಲಕ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ ನೀವು ಕೂಡ ಯುವನಿಧಿ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಲು ಅರ್ಹತೆ ಪಡೆದಿದ್ದಲ್ಲಿ ಈ ಕೂಡಲೇ ಸೇವಾ ಸಿಂಧುವಿನ ಮೂಲಕ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ  ತಿಳಿದುಕೊಳ್ಳಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ. ಯುವನಿಧಿ ಯೋಜನೆಗೆ ಅರ್ಜಿ ಪ್ರಾರಂಭ! ರಾಜ್ಯದಲ್ಲಿ ಬಹುತೇಕ ಪದವಿ ಹಾಗೂ ಡಿಪ್ಲೋಮೋ ಪದವೀಧರರು ನಿರುದ್ಯೋಗಿಗಳಾಗಿದ್ದು ಇಂತಹವರಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>