Karnataka Nadakacheri CV | Nadakacheri CV Apply Online | Income Certificate Application Status | Karnataka Nadakacheri CV ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ Today we will share with you all the important aspects of the Nadakacheri CV website which has been launched by the concerned authorities to give the assistance of different types of certificates to the […]
Bhoomi-Online Karnataka RTC Land Records Information-ಭೂಮಿ-ಆನ್ಲೈನ್ ಕರ್ನಾಟಕ ಆರ್ಟಿಸಿ ಭೂ ದಾಖಲೆಗಳ ಮಾಹಿತಿ
Bhoomi Bhoomi RTC Official Details. Bhoomi is an online platform introduced by the Government of Karnataka for the citizens of the state to check their land records online. Address Bhoomi Monitoring Cell SSLR Building, K.R. Circle Bangalore – 560001 Email bhoomi@karnataka.gov.in Phone Number 080-22113255/ 8277864065 Contact Timings 10:00 AM to 05:30 PM Official Website http://rtc.karnataka.gov.in […]
ದಾಂಪತ್ಯದ ಜೀವನದಲ್ಲಿ ಸಮಸ್ಯೆಗಳು ಕಂಡುಬಂದರೆ ತಪ್ಪದೆ ಈ ದೋಷ ಪರಿಹರಿಸಿಕೊಳ್ಳಿ..!!
ಕುಜ ದೋಷ ಎಂದರೇನು. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ಶಾಸ್ತ್ರದಲ್ಲಿ ಇರುವ ಪರಿಹಾರ ಏನು. ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು… ೧ ೪ ೭ ೮ ೧೨ನೆ ಮನೆಯಲ್ಲಿ ಕುಜ ಗ್ರಹ ಇದ್ದರೆ ದೋಷವಾಗಿ ಕಾಡುತ್ತಾನೆ… ಪುರುಷರ ಜಾತಕದಲ್ಲಿ ಲಗ್ನದಿಂದ ೨ ೭ ಅಥವಾ ೮ರಲ್ಲಿ ಇರುವ ಕುಜ ಗ್ರಹ ತುಂಬಾ ಡೇಂಜರ್… ಸ್ತ್ರೀಯರಿಗೆ ೭ ೮ ಹಾಗೂ ೧೨ನೆ ಮನೆಯಲ್ಲಿ ಕುಜ ಇರುವ ಕುಜ ಗ್ರಹ ತುಂಬಾ ಡೇಂಜರ್… ಹಾಗಾದರೆ […]
ಸ@ತ್ತು ಹೋದ ತನ್ನ ಗಂಡನಿಂದ ಗರ್ಭವತಿ ಆಗಬೇಕು ಅಂದುಕೊಂಡಳು,ಅದಕ್ಕೋಸ್ಕರ ಏನ್ ಮಾಡಿದಳು ಅಂತ ಗೊತ್ತಾ.
ಸತ್ತು ಹೋದ ತನ್ನ ಗಂಡನಿಂದ ಗರ್ಭವತಿ ಆಗಬೇಕು ಅಂದುಕೊಂಡಳು,ಅದಕ್ಕೋಸ್ಕರ ಏನ್ ಮಾಡಿದಳು ಅಂತ ಗೊತ್ತಾ.ಈ ಪ್ರಪಂಚದಲ್ಲಿ ಎಷ್ಟೋ ಪ್ರೇಮಕಥೆಗಳು ಇವೆ ಕೆಲವು ಕಥೆಗಳು ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ ಇತ್ತೀಚಿಗೆ ಈ ಕಥೆಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ ಈಗ ನೋಡೋಣ ಐ ಲ ಕ್ರಾಸ್ ಜೋಶುವ ದೇವಿ ಪ್ರೇಮಿಗಳು ಇದ್ದಕ್ಕಿದ್ದಂತೆ ಪ್ರೇಮಿ ಮರಣಹೊಂದುತ್ತಾನೆ ಮರಣ ಹೊಂದಿದ ನಂತರ ಜೋಶುವ ದೇವಿ ಸುಪ್ರೀಂ ಕೋರ್ಟಿಗೆ ಹೋದಳು ಯಾಕೆ ತಾಯಿ ಆಗಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ […]
ಕೆ$ಟ್ಟ ಕಾಮೆಂಟ್ ಒಂದಕ್ಕೆ ಶುಭಾ ಪೂಂಜಾರ ಫೇಸ್ ಬುಕ್ ಅಕೌಂಟ್ ನಿಂದ ಬಂತು ಖಡಕ್ ಉತ್ತರ!
ಕರ್ನಾಟಕದ ಅತಿದೊಡ್ಡ ರಿಯಾಲಿಟಿ ಶೋ ಮತ್ತೊಮ್ಮೆ ಶುರುವಾಗಿದೆ. ಖ್ಯಾತ ನಟ ಸುದೀಪ್ ರ ನೇತೃತ್ವದಲ್ಲಿ ಭರ್ಜರಿಯಾಗಿ ಬಿಗ್ ಬಾಸ್ ನ ಎಂಟನೇ ಸೀಸನ್ ಆರಂಭವಾಗಿದ್ದು, ಬರೋಬ್ಬರಿ 17 ಸ್ಫರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕನ್ನಡದ ಖ್ಯಾತ ನಟಿ ಶುಭಾ ಪೂಂಜಾ ಕೂಡ ಪ್ರವೇಶವನ್ನು ಪಡೆದಿದ್ದಾರೆ. ನಟಿ ಶುಭಾ ಪೂಂಜಾ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವಕಾಶ ವಂಚಿತರಾಗಿ ಹಲವು ದಿನಗಳ ಕಾಲ ತೆರೆ ಮೇಲಿಂದ ದೂರವೇ ಉಳಿದಿದ್ದರು. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ […]
ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿ ನಿರ್ಮಲಾ ಚನ್ನಪ್ಪ ಅವರ ಪತಿ ಕೂಡ ಖ್ಯಾತ ನಟ..!
ನಟಿ ಕಮ್ ನಿರ್ಮಾಪಕಿ ನಿರ್ಮಲಾ ಚನ್ನಪ್ಪ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳಲ್ಲಿ ಒಬ್ಬರು ಎಂಬುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಅಂದಿನಿಂದ, ನೆಟ್ಟಿಗರು ನಿರ್ಮಲಾ ಚನ್ನಪ್ಪ ಯಾರು ಎಂಬ ವಿಚಾರ ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಆದ್ದರಿಂದ ಈ ಲೇಖನದಲ್ಲಿ ನಿರ್ಮಲಾ ಚನ್ನಪ್ಪ ಯಾರು? ಅವರ ಪತಿ ಯಾರು? ಹೀಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಲಾಗುತ್ತಿದೆ ನೋಡಿ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ನಿರ್ಮಲಾ ಚನ್ನಪ್ಪ ಬಿಗ್ ಬಾಸ್ ಮನೆಗೆ […]
ಕುರುಬನ ರಾಣಿ ತನ್ನ ಮಾದಕ ಕಣ್ಣಿನ ಮೂಲಕ ಯುವಕರ ಮನಸ್ಸು ಗೆದ್ದ ನಗ್ಮಾ ಅವರು ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತಾ ವಿಡಿಯೋ ನೋಡಿ!
ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ನಟಿಸಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಮಿಂಚಿನಬಳ್ಳಿ ಮಾದಕ ಬೆಡಗಿ ನಟಿ ನಗ್ಮಾ ಅವರು ಡಿಸೆಂಬರ್ 25,1974 ರಲ್ಲಿ ತಂದೆ ಅರವಿಂದ್ ಪ್ರತಾಪ್ ಸಿಂಗ್ ಮುರಾರ್ಜಿ ಹಾಗೂ ಶಮಖಾಜಿ ಎಂಬ ದಂಪತಿಯ ಮಗಳಾಗಿ ಮತ್ತು ಹಿಂದೂ ಹಾಗೂ ಮುಸ್ಲಿಂ ಈ ಎರಡು ಧರ್ಮಗಳ ರಕ್ತ ಹಂಚಿಕೊಂಡು ಹುಟ್ಟಿದರು. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ […]
ಆ ದಿನ ಡಾ. ರಾಜ್ ನಡೆದುಕೊಂಡ ರೀತಿ ನೋಡಿ ದಂಗಾಗಿದ್ದರಂತೆ ನಟ ಸುಂದರ್ ರಾಜ್ !
ಕನ್ನಡ ಬೆಳ್ಳಿ ತೆರೆಯ ಖ್ಯಾತ ಕಲಾವಿದ ಸುಂದರ್ ರಾಜ್ ಒಮ್ಮೆ ಶೂಟಿಂಗ್ ಮುಗಿಸಿ ತಮ್ಮ ಕಾರ್ ನಲ್ಲಿ ಪ್ರಯಾಣ ಮಾಡುತಿದ್ದರು. ಹಾಗೆ ಹೋಗುವಾಗ ರಸ್ತೆಯಲ್ಲಿ ಅಣ್ಣಾವ್ರ ಕಾರನ್ನು ಕಂಡರು. ಅವರಿಗೆ ಡಾ. ರಾಜ್ ಎಂದರೆ ಏನೋ ಒಂದು ತರದ ಸಂಕೋಚ, ಮುಜುಗರ. ಏಕೆಂದರೆ ಆ ಸಮಯಕ್ಕಾಗಲೇ ಅಣ್ಣಾವ್ರು ಕನ್ನಡದ ಮೇರು ನಟ, ಧ್ರುವತಾರೆಯಾಗಿದ್ದರು. ಸುಂದರ್ ರಾಜ್ ಆಗ ಚಿಕ್ಕ ಪುಟ್ಟ ಪಾತ್ರ ಮಾಡಿಕೊಂಡಿದ್ದರು. ಮುಜುಗರದಿಂದ ಅವರು ರಾಜ್ ಕುಮಾರ್ ಅವರನ್ನು ನೋಡಿದರೂ ನೋಡದಂತೆ ಮುಂದೆ ಹೋಗಿಬಿಟ್ಟರು. ಸ್ವಲ್ಪ […]
ಹೆಂಡತಿಯ ಹೆಸರಲ್ಲಿ ಈ ಖಾತೆ ತೆರೆದರೆ ಭರ್ಜರಿ ಆಫ಼ರ್,ಈಗಲೇ ಅರ್ಜಿ ತುಂಬಿಸಿ.
ಮದುವೆಯಾದ ಮೇಲೆ ಸಂಸಾರದ ಜವಾಬ್ದಾರಿ ಗಂಡ ಹೆಂಡತಿ ಇಬ್ಬರು ಸಮಾನ ಜವಾಬ್ದಾರರು. ಹೀಗಾಗಿ ಒಬ್ಬರ ಚಿಕ್ಕ ತಪ್ಪು ಹಾಗೂ ಸರಿ ಸಂಸಾರದ ಪರಿಣಾಮವನ್ನು ಮೇಲಕ್ಕೂ ಅಥವಾ ಪಾತಾಳಕ್ಕೂ ತಳ್ಳುವ ಸಾಧ್ಯತೆಗಳಿರುತ್ತವೆ. ಉದ್ಯೋಗ ಮಾಡುವ ಹೆಚ್ಚಿನ ಜನರು ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ, ಆದರೂ ಕೂಡ ಅವರ ಕುಟುಂಬದಲ್ಲಿ ಹೆಚ್ಚು ಉಳಿತಾಯಕ್ಕಿಂತ ಖರ್ಚುಗಳು ಕೂಡ ಇರುತ್ತವೆ. ಇನ್ನು ಮೋದಿ ಸರ್ಕಾರ ಕೂಡ ಈಗ ಮಾಧ್ಯಮ ವರ್ಗದ ಕುಟುಂಬಗಳಿಗೆ ಮೋದಿ ಸರ್ಕಾರದ ಇಂತಹ ಅದ್ಬುತ ಉಳಿತಾಯದ ಯೋಜನೆಗಳನ್ನು ತಂದಿವೆ. […]
ಸರಿಗಮಪ ಪ್ರತಿ ಎಪಿಸೋಡಿಗೆ ನಿರೂಪಕಿ ಅನುಶ್ರೀ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ. ಇವುಗಳಲ್ಲಿ ಸಂಗೀತ ಕಾರ್ಯಕ್ರಮಗಳು, ಹಾಸ್ಯ ಕಾರ್ಯಕ್ರಮಗಳು ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳು ಕೂಡ ಪ್ರಸಾರವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮವಾದ ಸರಿಗಮಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸರಿಗಮಪ ಹಲವಾರು ಸೀಸನ್ ಗಳನ್ನು ಮುಗಿಸಿದ್ದು, ಜನರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇನ್ನು ಕಿರುತೆರೆಯಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳ ಆದರೂ ಕೂಡ ನಿರೂಪಕಿಯಾಗಿ ಅನುಶ್ರೀ ಅವರ ಬೇಡಿಕೆ ಬಹಳವಿದೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ಹೌದು […]
ರೇಣುಕಾಚಾರ್ಯ ಸಕತ್ ಸ್ಟೆಪ್ ವೀಡಿಯೋ ವೈರಲ್..!
ಶಾಸಕ ಎಂಪಿ ರೇಣುಕಾಚಾರ್ಯ ಅವರು ತಮ್ಮ 69 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ ಹಾಕಿ ಜನರನ್ನ ರಂಜಿಸಿರೋ ವೀಡಿಯೋ ಸಕತ್ ವೈರಲ್ ಆಗಿದೆ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಅಗಳ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕುವುದರ ಮೂಲಕ ರೇಣುಕಾಚಾರ್ಯ ರಂಜಿಸಿದ್ದಾರೆ. ರೇಣುಕಾಚಾರ್ಯ ಅವರ ಅಭಿಮಾನಿಗಳು ಮಧ್ಯಾಹ್ನ ಅಭಿನಂದನಾ ಸಮಾರಂಭ ಹಾಗೂ ರಾತ್ರಿ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಪ್ರೇಕ್ಷಕರಾಗಿಯೇ ಇದ್ದ ರೇಣುಕಾಚಾರ್ಯ, […]
ರಾಸಲೀಲೆ ಸಿಡಿಯಲ್ಲಿ ರಮೇಶ್ ಜಾರಕಿಹೊಳಿ..!
ಹೌದು ಇದೀಗ ಒಂದು ಸಿಟಿ ಬಾಂಬ್ ಸ್ಫೋಟದ ಸುದ್ದಿ ಹೊರಗಡೆ ಬಿದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ ರಾಜ್ಯದ ಸಚಿವರೊಬ್ಬರ ಕುರಿತಾಗಿ ಈ ವಿಚಾರ ಹೆಚ್ಚಿಗೆ ಚರ್ಚೆಯಾಗುತ್ತಿದ್ದು ಇದರ ಬಗ್ಗೆ ಎಲ್ಲಾ ಕಡೆ ಮಾತನಾಡುತ್ತಿದ್ದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಆ ರೀತಿಯ ವಿಡಿಯೋ ಒಂದು ದೊರಕಿದೆ ಎಂದು ಕೇಳಿಬಂದಿದೆ ಅಷ್ಟಕ್ಕೂ ನಡೆದಿದ್ದಾದರೂ ಏನು ಗೊತ್ತಾ. ಸರ್ಕಾರೀ ಉಚಿತ ಸೌಲಭ್ಯಗಳಿಗೆ ಇಲ್ಲಿ,ಕ್ಲಿಕ್ ಮಾಡಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ […]