ಸುಸ್ತು-ನಿಶಕ್ತಿ-ಕೈಕಾಲು-ಉರಿ-ಸೆಳೆತ-ಉರಿಮೂತ್ರ-ಹೊಟ್ಟೆ-ಉರಿ

ನಿಮಿಷದಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತೆ ಸುಸ್ತು ನಿಶಕ್ತಿ ಕೈಕಾಲು ಉರಿ ಸೆಳೆತ ಉರಿಮೂತ್ರ ಹೊಟ್ಟೆ ಉರಿ ಮತ್ತೆ ಬರೋಲ್ಲ ಈ ಮನೆಮದ್ದಿನಿಂದ ವಿಡಿಯೋ ನೋಡಿ

HEALTH/ಆರೋಗ್ಯ

ನಮಸ್ಕಾರ ಸಮಸ್ತ ಕುಲಕೋಟಿ ವೀಕ್ಷಕ ಮಹಾಪ್ರಭುಗಳಿಗೆ ಪ್ರಿಯ ವೀಕ್ಷಕರೇ ಈ ಮಳೆಗಾಲವಿರಲಿ ಚಳಿಗಾಲವಿರಲಿ ಅಥವಾ ಈ ಬೇಸಿಗೆಗಾಲ ಇರಲಿ ದೇಹದಲ್ಲಿ ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ ಮತ್ತು ಕೆಲವೊಂದು ಬದಲಾವಣೆಗಳಿಂದ ಮನುಷ್ಯನ ದೇಹದಲ್ಲಿ ಉಷ್ಣಾಂಶ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಮತ್ತು ಈ ಬಿಸಿಲಿನ ತಾಪವನ್ನು ನಾವು ಕಡಿಮೆಮಾಡಿಕೊಳ್ಳಲು ಎಂದು ನಾವು ಎಷ್ಟೇ ಫ್ಯಾನಿನ ಗಾಳಿಯಲ್ಲಿ&ಎಸಿ ಹಾಕಿ ಕೂತುಕೊಂಡರೋ ನಮ್ಮ ಬಾಡಿ ಬಿಸಿ ತುಂಬಾ ಅಂದ್ರೆ ತುಂಬಾನೇ ಜಾಸ್ತಿ ಆಗುತ್ತೆ ವಿನಹ ಕಡಿಮೆಯಾಗುವುದಿಲ್ಲ ಮತ್ತು ನಾವು ಸಾಕಷ್ಟು ಪ್ರಮಾಣದ ನೀರು ಕುಡಿದರೂ ಕೂಡ ನಮ್ಮ ಶರೀರದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತದೆ ಮತ್ತು ಇದಕ್ಕೆ ಹಲವಾರು ರೀತಿಯ ಕಾರಣಗಳು ಕೂಡ ಇದ್ದಾವೇ ಉದಾಹರಣೆಗೆ ಹೇಳಬೇಕೆಂದರೆ ತುಂಬಾ ಸ್ಪೈಸಿ ಆದಂತ ಫುಡ್ ಗಳನ್ನು ತೆಗೆದುಕೊಳ್ಳುವುದು ಮತ್ತು ವಿಪರೀತವಾದ ಖಾರ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಮತ್ತು ಮಸಾಲ ಭರಿತವಾದ.

ಕಡಿಮೆಯಾಗ್ತಿದೆ ನಮ್ಮ ದೇಹದ ಉಷ್ಣತೆ, ಇದರಿಂದ ಏನಾಗುತ್ತೆ ಗೊತ್ತಾ?!

ಆಹಾರ ಪದಾರ್ಥಗಳನ್ನು ನಾವು ಯಾವಾಗಲೂ ತಿನ್ನುತ್ತಿರುವುದರಿಂದ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ನಾವು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿಗೆ ನೀರು ಕುಡಿಯದೇ ಇರುವುದು ಕೊಡ ನಮ್ಮ ದೇಹದ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಈ ಮಳೆಗಾಲದಲ್ಲಿ ಚಳಿಗಾಲದಲ್ಲೂ ಕೂಡ ನಾವು ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ ಕಾರಣ ವಾತಾವರಣ ತಂಪಾಗಿ ಇದೆ ಎಂದು ನಮ್ಮ ದೇಹಕ್ಕೆ ಎಷ್ಟು ಪ್ರಮಾಣದನೀರುಬೇಕು ನಾವು ಅಷ್ಟು ನೀರು ಅನ್ನು ಕುಡಿಯಬೇಕು ಅನ್ನೋದನ್ನ ನಾವೇ ನಿರ್ಧಾರ ಮಾಡಿಕೊಳ್ಳಬೇಕು ಮತ್ತು ನಾವು ನೀವು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೆ ಇದ್ದರೆ ನಮ್ಮ ದೇಹದ ಉಷ್ಣಾಂಶ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಮತ್ತು ನಾವು ಒಂದೇ ಸ್ಥಳದಲ್ಲಿ ಹೆಚ್ಚಿನ ಸಮಯ ಕೂತುಕೊಂಡು ಕೆಲಸ ಮಾಡುವುದರಿಂದ ಅಥವಾ ಸಮಯ ಕಳೆಯುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಅಂದರೆ ಆಫೀಸ ಅಲ್ಲಿ ಆಗಲಿ ಅಥವಾ ನಮ್ಮ.

ಮನೆಯಲ್ಲಾಗಲಿ ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಒಂದೇ ಒಂದು ಜಾಗದಲ್ಲಿ ಕೂತುಕೊಂಡೆ ಇದ್ದರೆ ದೇಹದ ಉಷ್ಣಾಂಶ ಜಾಸ್ತಿಯಾಗುತ್ತದೆ ಹೌದು ವೀಕ್ಷಕರೆ ಇನ್ನು ಈ ರೀತಿಯ ಹಲವಾರು ಕಾರಣಗಳಿಂದ ನಮ್ಮ ದೇಹದಲ್ಲಿ ಈ ಉಷ್ಣಾಂಶ ಹೆಚ್ಚಾಗುತ್ತದೆ ಮತ್ತು ಈ ಒಂದು ಉಷ್ಣಾಂಶ ಜಾಸ್ತಿಯಾಗುವುದರಿಂದ ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಉಂಟಾಗುತ್ತದೆ ಅಂದರೆ ಬಾಯಲ್ಲಿ ಗುಳ್ಳೆ ಆಗುವುದು ಮತ್ತು ಉರಿಮುತ್ರ ಬರುವುದು ಇದರ ಜೊತೆಗೆ ನಮ್ಮ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು ಮತ್ತು ಕಣ್ಣಿನ ಸುತ್ತ ಕಪ್ಪಾಗುವುದು ಮತ್ತು ಕಣ್ಣಿನಲ್ಲಿ ಕಾಂತಿ ಕಡಿಮೆಯಾಗುವುದು ಇದರ ಜೊತೆಗೆ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ ಮತ್ತು ಮುಖದಲ್ಲಿ ಸ್ಕಿನ್ ಡ್ರೈಯಾಗುತ್ತದೆ ಮತ್ತು ನಮಗೆ ಸುಸ್ತು

ಮೂರು ದಿನಗಳಲ್ಲಿ ನಿಶಕ್ತಿ,ಸುಸ್ತು ಆಯಾಸ ಮಾಯಾ,20 ವರ್ಷದ ಎನರ್ಜಿ 70 ವರ್ಷದವರೆಗೂ ನೋಡಿ.. - Bengaluru News

ನಿಶ್ಯಕ್ತಿ ಆಯಾಸ ಆಗುವುದು ಇನ್ನು ಈ ರೀತಿಯ ಅನೇಕ ತೊಂದರೆಗಳು ಈ ಉಷ್ಣಾಂಶ ಹೆಚ್ಚಾಗುವುದರಿಂದ ಆಗುತ್ತದೆ ಹಾಗಾಗಿ ಈ ಸಮಸ್ಯೆಗೆ ನೀವು ಚಿಂತಿಸುವ ಅಗತ್ಯವಿಲ್ಲ.ಕಾರಣ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ತಿಳಿಸಿದ ಈ ಪರಿಣಾಮಕಾರಿಯಾದ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ತಯಾರಿಸಿಕೊಂಡು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಈ ಎಲ್ಲಾ ಸಮಸ್ಯೆಗಳಿಂದ ನೀವು ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು ಹೌದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೊತ್ತಂಬರಿ ಕಾಳನ್ನು ಮತ್ತು ಕಲ್ಲು ಸಕ್ಕರೆಯನ್ನು ಬಳಸಿಕೊಂಡು ಮನೆಮದ್ದನ್ನು

ಹೇಗೆ ಸಿದ್ಧಪಡಿಸಿಕೊಂಡು ಈ ಎಲ್ಲಾ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ಈ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಮನೆಮದ್ದಿನ ಬಗ್ಗೆ ತಿಳಿದುಕೊಂಡು ನಿಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ವಿಡಿಯೋ ನೋಡಿದ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.