caught-si-lady

ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದ ‘ಪ್ರಾಮಾಣಿಕ ಪ್ರಶಸ್ತಿ’ ಪಡೆದಿದ್ದ ಮಹಿಳಾ ಎಸ್‌ಐ: ವಿಡಿಯೋ ವೈರಲ್!

ಪ್ರಮಾಣಿಕತೆಗಾಗಿ ಪ್ರಶಸ್ತಿ ಪಡೆದಿದ್ದ ಭಿವಾನಿಯಲ್ಲಿ ಬವಾನಿ ಖೇಡಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಹಿಸಾರ್ ಮತ್ತು ಭಿವಾನಿ ವಿಜಿಲೆನ್ಸ್ ಇಲಾಖೆಯ ಜಂಟಿ ತಂಡವು ಅವರನ್ನು ಬಂಧಿಸಿದೆ. ಭಿವಾನಿಪ್ರಮಾಣಿಕತೆಗಾಗಿ ಪ್ರಶಸ್ತಿ ಪಡೆದಿದ್ದ ಭಿವಾನಿಯಲ್ಲಿ ಬವಾನಿ ಖೇಡಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲಂಚ ಪಡೆಯುತ್ತಿದ್ದಾಗ ವಿಜಿಲೆನ್ಸ್ ತಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ […]

ಮುಂದೆ ಓದಲು ಇಲ್ಲಿ ಒತ್ತಿ >>
govt-school-cute-dance

ಸರಕಾರಿ ಶಾಲೆ ಹುಡುಗಿಯ ಮುದ್ದಾದ ಡಾನ್ಸ್ ನೋಡಿ,ನೆಟ್ಟಿಗರೆಂದರು ಮೊದಲು ಈ ಹುಡುಗಿಯ ದೃಷ್ಟಿ ತೆಗೆಯಿರಿ! ನೋಡಿ ಸೂಪರ್ ಡಾನ್ಸ್.

ಕಲೆಯಲ್ಲಿ ನಿಜಕ್ಕೂ ಅದ್ಭುತವಾದ ಶಕ್ತಿ ಇದೆ. ಇದು ಯಾರ ಸ್ವತ್ತೂ ಅಲ್ಲ. ಮನುಷ್ಯನಲ್ಲಿ ಕ್ರಿಯೇಟಿವಿಟಿಯ ಜೊತೆಗೆ ಕಲೆಯ ಬಗ್ಗೆ ಆಸಕ್ತಿ ಇದ್ದರೆ ಆತ ತನ್ನಲ್ಲಿ ಎಂಥ ಕಲೆಯನ್ನು ಹುಟ್ಟಿಸಬಲ್ಲ ಅಥವಾ ಅರಳಿಸಬಲ್ಲ. ಒಟ್ಟಿನಲ್ಲಿ ಆತ ಏನು ಬೇಕಾದರೂ ಮಾಡಿ ತನ್ನ ಕಲೆಗೆ ಬೆಲೆಯನ್ನು ತಂದುಕೊಳ್ಳುತ್ತಾನೆ. ಯಾವುದೇ ಕಲಿಕೆಯನ್ನು ಮಕ್ಕಳು ಎಷ್ಟು ಬೇಗ ಕಲಿತುಕೊಳ್ಳುತ್ತಾರೆ ಅಷ್ಟೊಂದು ಬೇಗ ದೊಡ್ಡವರು ಕಲಿಯಲು ಸಾಧ್ಯವಿಲ್ಲ. ಕಾರಣ ಮಕ್ಕಳಲ್ಲಿ ಕಲಿಯುವ ಶಕ್ತಿ ಅದಮ್ಯವಾಗಿರುತ್ತದೆ. ಅವರಲ್ಲಿ ಗ್ರಾಸ್ಪಿಂಗ್ ಪವರ್ ಸಖತ್ತಾಗಿರುತ್ತದೆ. ಸದ್ಯ ಇಲ್ಲಿ ನೊಡಲಿರುವ […]

ಮುಂದೆ ಓದಲು ಇಲ್ಲಿ ಒತ್ತಿ >>
Pavithra-Lokesh-Suchendra-Prasad

ಮಕ್ಕಳನ್ನು ಕರೆದುಕೊಂಡು ಹೋಗಲು ಮನೆಗೆ ಬಂದ ಪವಿತ್ರ ಲೋಕೇಶ್,ಸುಚೇಂದ್ರ ಪ್ರಸಾದ್‌ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ!!

ನಮಸ್ಕಾರ ಸ್ನೇಹಿತರೆ ಪವಿತ್ರ ಲೋಕೇಶ್ KNRS ಮೇಲೆ ಪ್ರೀತಿ ಆಗಿದ್ದು ಯಾಕೆ ಗೊತ್ತಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಹಳ ಬೇಡಿಕೆ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಅವರು ಮೂಲತಃ ಕನ್ನಡದವರೇ ಆದರೆ ಇದೀಗ ಅವರಿಗೆ ಕನ್ನಡಕ್ಕಿಂತ ತೆಲುಗಿನಲ್ಲಿ ಒಳ್ಳೊಳ್ಳೇ offerಗಳು ಬರುತ್ತಿವೆ ತೆಲುಗಿನ ಸ್ಟಾರ್ ಹೀರೋಗಳಿಗೆ ತಾಯಿಯಾಗಿ ಮತ್ತು ಆ ಸಿನಿಮಾಗಳ ಮುಖ್ಯ ಪಾತ್ರವಾಗಿ ಹೆಸರು ಮಾಡುತ್ತಿದ್ದ ಪವಿತ್ರ ಲೋಕೇಶ್ ಅವರು ಕಳೆದ ವರ್ಷ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಖ್ಯಾತ ನಿರ್ಮಾಪಕ ಮತ್ತು ಆಕ್ಟರ್ ಕೂಡ ಆದ ನರೇಶ್ ನಡುವಿನ ಸಂಬಂಧದ […]

ಮುಂದೆ ಓದಲು ಇಲ್ಲಿ ಒತ್ತಿ >>
Qamar-Javed-Bajwa-video-reality

ಪಾಪಿಸ್ತಾನದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ತನ್ನ ಸ್ವಂತ ಸೊಸೆ ಹಾಗೂ ಇನ್ನೊಬ್ಬ ಯುವತಿಯ ಜೊತೆಗಿರುವ ವೀಡಿಯೋ ಬಿಡುಗಡೆ ಆಗಿದೆ.

ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ಅವರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಮರ್ ಜಾವೇದ್ ವೀಡಿಯೊದ ಕುರಿತು ಹೆಚ್ಚಿನದನ್ನು ತಿಳಿಯಲು ಅನೇಕ ಜನರು ಹುಡುಕುತ್ತಿದ್ದಾರೆ ಈ ವೀಡಿಯೊ  ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ. ಕಮರ್ ಜಾವೇದ್ ವೀಡಿಯೊವು ವೀಡಿಯೊದ ಬಗ್ಗೆ ತಿಳಿದುಕೊಳ್ಳಲು ಬಯಸುವ ಜನರಿಗೆ ಅತ್ಯಂತ ಜನಪ್ರಿಯ ಹುಡುಕಾಟ ಪದವಾಗಿದೆ. ಈ ವೀಡಿಯೊಗಳಲ್ಲಿ ಕೆಲವು ವಾಸ್ತವಿಕವಾಗಿವೆ, ಇತರವು ಕೇವಲ ಕೇಳಿಬರುತ್ತಿವೆ ಮತ್ತು ಅವು ಸ್ವಲ್ಪ ಸಮಯದಿಂದ ಇಂಟರ್ನೆಟ್ ಅನ್ನು ಪ್ರಸಾರ ಮಾಡುತ್ತಿವೆ. ಖಮರ್ […]

ಮುಂದೆ ಓದಲು ಇಲ್ಲಿ ಒತ್ತಿ >>
LINK-RATION-CARD-WITH-ADHAAR-CARD

ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ : ಈ ಕೆಲಸ ಮಾಡದಿದ್ದರೆ ಸಿಗಲ್ಲ ರೇಷನ್

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮಾರ್ಚ್ 31, 2023 ರಿಂದ ಜೂನ್ 30, 2023 ರವರೆಗೆ ವಿಸ್ತರಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಕೇಂದ್ರಗಳಿಂದ ಅಕ್ಕಿ, ಗೋಧಿಯಂತಹ ಉಚಿತ ಅಥವಾ ಸಬ್ಸಿಡಿ ಪಡಿತರವನ್ನು ಪಡೆಯಲು ಭಾರತದ ನಾಗರಿಕರಿಗೆ ಪಡಿತರ ಚೀಟಿ ಒಂದು ಪ್ರಮುಖ ದಾಖಲೆಯಾಗಿದೆ. ಈ ಸಂಬಂಧ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಗುರುವಾರ ಅಧಿಸೂಚನೆ ಹೊರಡಿಸಿದೆ. ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಸರ್ಕಾರದ ಯೋಜನೆಯು […]

ಮುಂದೆ ಓದಲು ಇಲ್ಲಿ ಒತ್ತಿ >>
onion-good-for-health

ಊಟದಲ್ಲಿ ಪ್ರತಿದಿನ ಹಸಿ ಈರುಳ್ಳಿಯನ್ನು ತಪ್ಪದೇ ಬಳಸಿ,ಇದರಲ್ಲಿರುವ ಶಕ್ತಿ ಅದ್ಯಾವ ಔಷಧಿಯನ್ನು ಇಲ್ಲ,ಅಷ್ಟು ಪವರ್ ಇದರಲ್ಲಿದೆ! ಏನೆಲ್ಲ ಲಾಭಗಳಿವೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!!

onion good for health ಇತ್ತೀಚಿಗೆ ನಾವು ದುಡಿಮೆ, ದುಡ್ಡು ಇದರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತೇವೆ ಆದರೆ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆರೋಗ್ಯದ ವಿಷಯದಲ್ಲಿ ಹೆಚ್ಚು ನಿರ್ಲಕ್ಷ್ಯ ತೋರಿಸಿದಷ್ಟು ಅನಾರೋಗ್ಯದ ಸಮಸ್ಯೆ ನಮ್ಮನ್ನು ಕಾಡುತ್ತೆ. ಕೊನೆಯಲ್ಲಿ ದುಡಿದ ಹಣವನ್ನು ಎಲ್ಲವನ್ನು ವ್ಯಯಿಸಿದರು ಕೂಡ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸುವುದು ಇವತ್ತಿನ ದಿನದಲ್ಲಿ ಬಹಳ ಮುಖ್ಯ. ನಾವು ಸೇವಿಸುವ ಆಹಾರದಲ್ಲಿ ಎಷ್ಟು ಮುತುವರ್ಜಿಯಿಂದ ಇರುತ್ತೇವೆಯೋ ಅಷ್ಟು ನಮ್ಮ ಆರೋಗ್ಯ […]

ಮುಂದೆ ಓದಲು ಇಲ್ಲಿ ಒತ್ತಿ >>

ಎಲ್ಲರೂ ಗೋವಾ ಹೋಗಲು ಏಕೆ ಇಷ್ಟಪಡುತ್ತಾರೆ ಗೊತ್ತಾ? ಇಲ್ಲಿದೆ ಇದರ ಹಿಂದಿನ ರಹಸ್ಯ?..

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಮಾತಿದೆ, ಒಂದು ಕೋಶ ಅಂದರೆ ಪುಸ್ತಕಗಳನ್ನು ಓದಿ ಅದರಿಂದ ಬುದ್ದಿ ಬೆಳೆಸಿಕೊಳ್ಳಬೇಕು, ಅಥವಾ ದೇಶ ಸುತ್ತಿ ಅದರಿಂದ ಆದ್ದರಿಂದ ನಾವು ಏನನ್ನಾದರೂ ಕಲಿಯಬೇಕು. ಬಹಳಷ್ಟು ಜನರಿಗೆ ಕೋಶ ಓದುವುದಕ್ಕಿಂತ ದೇಶ ಸತ್ತುವುದು ಬಹಳ ಇಷ್ಟ. ಪ್ರತಿಯೊಬ್ಬರು ಪ್ರವಾಸ ಮಾಡಲು ಬಹಳ ಇಷ್ಟ ಪಡುತ್ತಾರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಇಷ್ಟವಾದ ಪ್ರವಾಸ ಸ್ಥಾನ ಇರುತ್ತದೆ. ಕೆಲವರು ತಾವು ಎಲ್ಲಿಗೆ ಪ್ರವಾಸ ಮಾಡಬೇಕು ಹಾಗೂ ಹೇಗೆ ಪ್ರವಾಸ ಮಾಡಬೇಕು ಎಂದು […]

ಮುಂದೆ ಓದಲು ಇಲ್ಲಿ ಒತ್ತಿ >>
girls-mind

ತುಟಿ ಕಚ್ಚುವ ಮಹಿಳೆಯರ ಮನಸ್ಸಿನಲ್ಲಿ ಏನಿರುತ್ತೆ ಗೊತ್ತಾ,ಇದರ ಅರ್ಥ ಕೇಳಿದ್ರೆ ನೀವೂ ಕೂಡ ಬೆರಗಾಗ್ತೀರ

ಪೌರಾಣಿಕ ಗ್ರಂಥಗಳಲ್ಲಿ ಧರ್ಮಶಾಸ್ತ್ರಗಳಲ್ಲಿ ಸೇರಿದಂತೆ ಹಲವಾರು ಗ್ರಂಥಗಳಲ್ಲಿ ಕೂಡ ಈ ವಿಚಾರದ ಕುರಿತಂತೆ ಉಲ್ಲೇಖ ಮಾಡಲಾಗಿದೆ. ಅದೇನೆಂದರೆ ಒಂದು ಹೆಣ್ಣಿನ ಮನಸ್ಸನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಆಕೆ ಚಂಚಲೇ ಹಾಗೂ ಅವಳ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಅನ್ವಯವಾಗಿ ನಡೆದುಕೊಳ್ಳುವುದು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಹೇಳಲಾಗುತ್ತದೆ. ಆದರೆ ಒಮ್ಮೆ ಅದನ್ನು ಅರ್ಥ ಮಾಡಿಕೊಂಡರೆ ಖಂಡಿತವಾಗಿ ಆಕೆಗೆ ಬೇಕಾಗಿರುವ ವಿಷಯಕ್ಕೆ ತಕ್ಕಂತೆ ನಡೆದುಕೊಂಡರೆ ಆಕೆ ಸಂಪೂರ್ಣವಾಗಿ ಸಂತೋಷವಾಗಿರುತ್ತಾಳೆ ಎಂಬುದಾಗಿ ಕೂಡ ಹೇಳಲಾಗುತ್ತೆ. […]

ಮುಂದೆ ಓದಲು ಇಲ್ಲಿ ಒತ್ತಿ >>
shramika-niwas-scheme

Shramika Niwas Scheme: ಕಾರ್ಮಿಕರ ಕಾರ್ಡ್ ಇದ್ದವರಿಗೆ ಉಚಿತ ವಸತಿ ಯೋಜನೆ

Shramika Niwas Scheme: ಕೇಂದ್ರ ಸರ್ಕಾರದಿಂದ ಕಾರ್ಮಿಕರ ಕಾರ್ಡ್ (Labor Card) ಹೊಂದಿರುವ ಅಭ್ಯರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇದೀಗ ಮನೆ ಇಲ್ಲದವರಿಗೆ ವಸತಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾರ್ಮಿಕ ಕಾರ್ಡ್ ಹೊಂದಿರುವ ವಲಸೆ ಕಾರ್ಮಿಕರಿಗೆ ಈ ಯೋಜನೆ ಆಶ್ರಯವಾಗಲಿದ್ದು ಮನೆ ಇಲ್ಲದ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆ ಅತ್ಯಂತ ಉಪಕಾರಿಯಾಗಿದೆ.   ಮಿಕ ನಿವಾಸ ಯೋಜನೆಯ (Shramika Niwas Scheme) ಅಡಿಯಲ್ಲಿ ಈ ಒಂದು ಮನೆ ನಿರ್ಮಾಣದ ಕಾರ್ಯವನ್ನ ಕೈಗೊಳ್ಳಲಾಗಿದ್ದು ಸದ್ಯಕ್ಕೆ ಕಾರ್ಮಿಕರಿಗಾಗಿ […]

ಮುಂದೆ ಓದಲು ಇಲ್ಲಿ ಒತ್ತಿ >>
RATION-CARD-DETAILS

ಸುಳ್ಳು ಮಾಹಿತಿ ನೀಡಿ `ರೇಷನ್ ಕಾರ್ಡ್’ ಪಡೆದವರು ಕೂಡಲೇ ವಾಪಸ್ ನೀಡಿ! ಇಲ್ಲದಿದ್ದರೆ ದಂಡಕ್ಕೆ ಸಿದ್ಧರಾಗಿ

ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿಗಳನ್ನು ಪಡೆದವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈಗಾಗಲೇ ಅನೇಕ ಬಾರಿ ಅನರ್ಹ ಪಡಿತರ ಚೀಟಿದಾರರಿಗೆ ಎಚ್ಚರಿಕೆ ನೀಡಿದ್ದರೂ. ರೇಷನ್ ಕಾರ್ಡ್ ಹಿಂದಿರಿಗಿಸದವರಿಗೆ ದಂಡ ವಿಧಿಸಲು ಮುಂದಾಗಿದೆ. ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದು ಉಚಿತವಾಗಿ ಅಕ್ಕಿ, ಗೋಧಿ, ರಾಗಿ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನಿಯಮಗಳನ್ವಯ ನೋಟಿಸ್ ನೀಡಲಾಗಿದ್ದು, […]

ಮುಂದೆ ಓದಲು ಇಲ್ಲಿ ಒತ್ತಿ >>