ಗಂಡನಿಗೆ ಸರ್ಕಾರಿ ಕೆಲಸ,ಹೆಂಡತಿ ಮತ್ತೊಬ್ಬನ ಜೊತೆಗೆ ತೆಂಗಿನ ತೋಟದಲ್ಲಿ ಸರಸ! ಅಬ್ಬಬ್ಬಾ ಐನಾತಿ ಆಂಟಿ ಆಡಿದ ಆಟ ನೋಡಿ!!

ತಮಿಳುನಾಡಿನ ಥೇಣಿ ಜಿಲ್ಲೆಯ ವೀರಪಾಡಿ ಸಮೀಪದ ಕೊಟ್ಟೂರಿನಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಕಣ್ಣನ್ ಎನ್ನುವ 45 ವರ್ಷದ ವ್ಯಕ್ತಿ ಮಣಿಮಂಗಳ ಎಂಬ 35 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ರಾಜೇಶ್ ಕಣ್ಣನ್ ಸರ್ಕಾರಿ ಬಸ್ ಚಾಲಕನಾಗಿದ್ದ ಜೊತೆಗೆ ಆತನಿಗೆ ಉತ್ತಮ ಆದಾಯ ನೀಡುವ ತೆಂಗಿನ ತೋಟ ಕೂಡ ಇತ್ತು. ಒಟ್ಟಾರೆಯಾಗಿ ಆರ್ಥಿಕವಾಗಿ ರಾಜೇಶ್ ಸ್ಥಿತಿವಂತನಾಗಿದ್ದ. ರಾಜೇಶ್ ಕಣ್ಣನ್ ಹಾಗೂ ಮಣಿ ಮಂಗಳ ಇಬ್ಬರು ಮದುವೆಯಾಗಿ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ರಾಜೇಶ್ ಕಣ್ಣನ್ ಬಹಳ ಶ್ರಮಜೀವಿ. […]

ಮುಂದೆ ಓದಲು ಇಲ್ಲಿ ಒತ್ತಿ >>
workers-strike

ಸರ್ಕಾರಿ ನೌಕರರ ಮುಷ್ಕರಕ್ಕೆ ಕಾರಣಗಳೇನು,ಭರವಸೆ ನೀಡಿದ ಸಿಎಂ ಬೊಮ್ಮಾಯಿ,ಬಂಪರ್ ಕೊಡುಗೆ

Government Workers Strike In Karnataka: ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ (Government Workers Strike) ನಡೆಯುತ್ತಿದೆ. ಹಲವು ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಎಲ್ಲೆಡೆ ಸರಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದಿಂದಾಗಿ ಇಂದು ರಾಜ್ಯದ ಎಲ್ಲ ಸರ್ಕಾರೀ ಕಚೇರಿಗಳು ಶಾಲಾ ಕಾಲೇಜುಗಳು ಬಂದ್ ಆಗಿದೆ. ಸರ್ಕಾರಿ ನೌಕರರ ಸಮಸ್ಯೆಯ ಬಗ್ಗೆ ಇದೀಗ ಬಸವರಾಜ್ ಬೊಮ್ಮಾಯಿ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.ರಾಜ್ಯದೆಲ್ಲೆಡೆ ಇಂದು ಸರ್ಕಾರಿ ನೌಕರರ ಮುಷ್ಕರ ಸರ್ಕಾರಿ ನೌಕರರು 7 ನೇ ವೇತನ ಆಯೋಗದ ವರದಿ ಜಾರಿ […]

ಮುಂದೆ ಓದಲು ಇಲ್ಲಿ ಒತ್ತಿ >>