girl-hitting-boy

ಹುಡುಗಿಯನ್ನು ಚುಡಾಯಿಸಕೆ ಹೋಗಿ ಹುಡುಗಿಯಿಂದ ಕಪಾಲ ಮೋಕ್ಷ ಮಾಡಿಸಿ ಕೊಂಡ ಯುವಕ ;ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ. ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ […]

ಮುಂದೆ ಓದಲು ಇಲ್ಲಿ ಒತ್ತಿ >>
Women-talking-in-phone

ಫೋನಿನಲ್ಲಿ ಮಾತನಾಡುತ್ತಿದ್ದ ಆಂಟಿಗೆ ಲಿಪ್ ಕಿಸ್ ಕೊಟ್ಟು ಓಡಿ ಹೋದ ಯುವಕ! ವೈರಲ್ ಆಗುತ್ತಿದೆ ಆತಂಕಪಡುವ ವಿಡಿಯೋ…

ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಬಗ್ಗೆ ಒಂದು ಕನಸು ಕಂಡಿದ್ದರು. ಅದೇನೆಂದರೆ ನಮ್ಮ ದೇಶದಲ್ಲಿ ಎಂದು ಮಹಿಳೆ ಧೈರ್ಯವಾಗಿ ಒಬ್ಬಂಟಿಯಾಗಿ ಮಧ್ಯರಾತ್ರಿ 12 ಗಂಟೆಗೆ ರಸ್ತೆಗಳಲ್ಲಿ ಓಡಾಡುತ್ತಾಳೋ ಅಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದ್ದರು. ಗಾಂಧೀಜಿಯವರ ಕಂಡಿದ್ದ ಆ ರಾಮ ರಾಜ್ಯದ ಕಲ್ಪನೆ ಭಾರತದಲ್ಲಿ ಎಂದೆಂದೂ ಸಾಧ್ಯವಿಲ್ಲವೇನು ಎನ್ನುವಂತಹ ಆತಂಕ ಇತ್ತೀಚೆಗೆ ಕಾಡುತ್ತಿದೆ. ನಮ್ಮ ದೇಶ ಸ್ವಾಮಿ ವಿವೇಕಾನಂದ ಬುದ್ಧ ಬಸವ ಇಂತವರನ್ನು ಕಂಡ ಶ್ರೇಷ್ಠ ಭೂಮಿ. ವೇದಾಂತ ವೇದ ಉಪನಿಷತ್ತು ಶಾಸ್ತ್ರ ಸಂಪ್ರದಾಯ ಸಾಂಸ್ಕೃತಿಗೆ ಹೆಸರುವಾಸಿಯಾದ […]

ಮುಂದೆ ಓದಲು ಇಲ್ಲಿ ಒತ್ತಿ >>
SHIRT-BUTTON

ಟ್ಯೂಷನ್ ಹೇಳಿಕೊಡುವ ನೆಪದಲ್ಲಿ ಯುವತಿಯ ಶರ್ಟ್ ಬಟನ್ ಬಿಚ್ಚಿದ ಶಿಕ್ಷಕ! ವಿಡಿಯೋ ಮಾಡಿ ಶಿಕ್ಷಕನ ಕಳ್ಳಾಟ ಬಯಲು ಮಾಡಿದ ಯುವಕ ನೋಡಿ!!

ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಈ ವಿಡಿಯೋ ನಿಮ್ಮ ಕಣ್ಣಿಗೂ ಬಿದ್ದರೆ ಖಂಡಿತ ನಿಮ್ಮ ಕಣ್ಣು ಕೆಂಪಾಗಬಹುದು. ಯಾಕೆಂದರೆ ಈ ವಿಡಿಯೋದಲ್ಲಿ ಇರುವ ಇಬ್ಬರು ವ್ಯಕ್ತಿಗಳು ಗುರು ಹಾಗೂ ಶಿಷ್ಯೆ. ಪಾಠ ಹೇಳಿಕೊಡುತ್ತೇನೆ ಎಂದು ಕರೆಸಿಕೊಂಡ ಶಿಕ್ಷಕ ಮಾಡಿದ್ದು ಮಾತ್ರ ಎಂಥ ಕೆಲಸ ನೋಡಿ. ಇಂದು ಸೋಶಿಯಲ್ ಮೀಡಿಯಾ ಎನ್ನುವುದು ಹಲವರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಅದೆಷ್ಟೋ ಜನ ಕತ್ತಲೆಯಲ್ಲಿ ವಾಸಿಸುತ್ತಿರುವವರು ಕೂಡ ಮುನ್ನೆಲೆಗೆ ಬರುತ್ತಿರುವುದು ಸೋಶಿಯಲ್ ಮೀಡಿಯಾ ಸಹಾಯದಿಂದಲೇ. […]

ಮುಂದೆ ಓದಲು ಇಲ್ಲಿ ಒತ್ತಿ >>
fireign-husband

ಗಂಡ ವಿದೇಶದಲ್ಲಿ ಕೆಲಸ !! ಪತ್ನಿ ಊರಿನಲ್ಲಿ ಚಿರ ಯುವಕನೊಂದಿಗೆ ಚೆಲ್ಲಾಟ !! ಎಲ್ಲಾ ಸುಖವನ್ನು ಪಡೆದು ಬಳಿಕ ಚಿರ ಯುವಕ ಮಾಡಿದ್ದೇನು ನೋಡಿ !!!

ವಿದೇಶದಲ್ಲಿದ್ದ ಪತಿ ಇತ್ತ ಶ ವವಾಗಿ ಪತ್ತೆಯಾಗಿದ್ದ ಮಹಿಳೆ, ಪೊಲೀಸರ ತನಿಖೆಯ ವೇಳೆ ಹೊರ ಬಿತ್ತು ಅಸಲಿ ವಿಚಾರಗಳು.. ಮನುಷ್ಯ ಎಷ್ಟು ಸ್ವಾರ್ಥಿಯಾಗಿದ್ದಾನೆಯೆಂದರೆ ತನ್ನ ಸಂತೋಷಕ್ಕಾಗಿ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ. ಹೌದು, ಈ ಮನುಷ್ಯನ ಮನಸ್ಥಿತಿಗಳು ತುಂಬಾನೇ ಬದಲಾಗಿ ಬಿಟ್ಟಿದೆ. ಹೀಗಾಗಿ ತಾನು ಮಾಡುತ್ತಿರುವುದು ಒಳ್ಳೆಯದಾ, ಕೆಟ್ಟದ್ದಾ ಎಂದು ಯೋಚನೆ ಮಾಡುವುದನ್ನು ನಿಲ್ಲಿಸಿದ್ದಾನೆ. ತಾನು ಬದುಕುವುದ್ದಕ್ಕಾಗಿ ಇನ್ನೊಬ್ಬರ ಬದುಕಿನ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿದ್ದಾನೆ. ತನ್ನ ಬದುಕು ಹಾಗೂ ಸಂತೋಷವೇ ದೊಡ್ಡದು ಎಂದು ಅದರಲ್ಲಿಯೇ […]

ಮುಂದೆ ಓದಲು ಇಲ್ಲಿ ಒತ್ತಿ >>