love-crime

ಮದುವೆಯಾಗಿ ಮೂರು ಮಕ್ಕಳಿದ್ದರೂ, ತೀರದ ಕಾ-ಮ ದಾಹ! ಹರೆಯದ ಯುವಕನ ಜೊತೆ ಪ್ರತಿದಿನ ಬೇಲಿ ಹಾರುತ್ತಿದ್ದ ಆಂಟಿ! ಮದುವೆ ಆಗೋಣ ಎಂದ ಯುವಕನಿಗೆ ಆಂಟಿ ಹೇಳಿದ್ದೇನು ನೋಡಿ!!

ಯಾವುದೇ ಸಂಬಂಧವಿರಲಿ, ಆ ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಎನ್ನುವುದು ಗಟ್ಟಿಯಾಗಿರಬೇಕು. ಆಗಿದ್ದಾಗ ಮಾತ್ರ ಸಂಬಂಧವು ಜೀವಂತಿಕೆಯಿಂದ ಕೂಡಿರಲು ಸಾಧ್ಯ. ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಗಳಲ್ಲಿ ಮೂರನೇ ವ್ಯಕ್ತಿಯ ಪ್ರವೇಶವು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಹೆಚ್ಚಿನ ಸಂಬಂಧಗಳಲ್ಲಿ ಬಿ-ರುಕುಗಳು ಕಾಣಿಸಿಕೊಂಡು ಕೆ-ಟ್ಟ ಘಟನೆಗಳಿಗೆ ದಾರಿ ಮಾಡಿಕೊಡುತ್ತಿದೆ. ಇಲ್ಲೊಬ್ಬ ವ್ಯಕ್ತಿಯೂ ಮದುವೆ ಪ್ರಸ್ತಾಪ ಮಾಡಿದ್ದು, ಮೂರು ಮಕ್ಕಳು ಇರುವ ಕಾರಣಕ್ಕೆ ಆಕೆಯು ನಿರಾಕರಿಸಿದ್ದಳು. ಮುಂದೆ ಆಗಿದ್ದೆ ದು-ರಂತ ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಮದುವೆಯಾದ ಮಹಿಳೆಯ ಜೊತೆಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
Kantara

ಯುವಕನ ಮೈಮೇಲೆ ಬಂದ ಕಾಂತಾರ ದೈವ…ನೋಡಿ ವಿಡಿಯೋ

ಕನ್ನಡದ ಕಾಂತಾರ(Kantara) ಸಿನಿಮಾದಿಂದಾಗಿ ನಮ್ಮ ಕರ್ನಾಟಕದ (Karnataka) ಕರಾವಳಿಯಲ್ಲಿ (Karavali) ನಡೆಯುವ ದೈವಾರಾಧನೆಯ(Divine worship) ಬಗ್ಗೆ ಭಾರತದಾದ್ಯಂತ ಜನರು ತಿಳಿಯುತ್ತಿದ್ದಾರೆ. ಹೌದು ದೊಡ್ಡ ಪರದೆಯ ಮುಂದೆ ಇಂತಹ ಹಳೆಯ ಆಚರಣೆಗಳಿಗೆ ಜೀವ ತುಂಬಿ ಪ್ರೇಕ್ಷಕರಿಗೆ ತೋರಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಹೌದು ದೈವಾರಾಧನೆಯ ಜೊತೆಗೆ ನಮ್ಮ ಭಾರತದಲ್ಲಿ(India) ಇಂದಿಗೂ ಜೀವಂತವಾಗಿರುವ ವಿಭಿನ್ನ ಆಚರಣೆಗಳಿವೆ. ಹೌದು ಕೇರಳದಲ್ಲಿ ತೆಯ್ಯಂ(Teyam In Kerala) ಎಂದು ಆಚರಿಸಲಾಗುತ್ತಿದ್ದು ನೋಡಲು ದೈವಾರಾಧನೆಯಂತೆ ಕೇರಳದ ಕಣತ್ತೂರಿನಲ್ಲಿ(Kanattur) ತೆಯ್ಯಂ ಎಂಬ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. […]

ಮುಂದೆ ಓದಲು ಇಲ್ಲಿ ಒತ್ತಿ >>