ಕಬ್ಬಿನ ರಸ

ಕಬ್ಬಿನ ರಸ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ನೋಡಿ

HEALTH/ಆರೋಗ್ಯ

ಸಿಹಿಯಾದ ಕಬ್ಬು ಕೇವಲ ಸಂಕ್ರಾಂತಿ ಉಡುಗೊರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ ಏಕೆಂದರೆ ಇಡೀ ವರ್ಷ ಕಡಿಮೆ ಪ್ರಮಾಣದಲ್ಲಿ ಆದರೂ ಪ್ರಾಣ ಸಿಗುತ್ತದೆ. ನಾವು ಕಬ್ಬನ್ನು ಕಡಿಮೆ ಪ್ರಮಾಣದಲ್ಲಿ ಆದರೂ ಜಗಿದು ತಿನ್ನಬಹುದು ಆದರೆ ಅದರಿಂದ ರಸವನ್ನು ತಯಾರಿಸಿ ಕುಡಿಯಬಹುದು. ಆದರೆ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಒಂದೇ ಆಗಿರುತ್ತವೆ

ಕಬ್ಬಿನ ಜ್ಯೂಸ್ ದೇಹದ ನಿರ್ಜಲೀಕರಣ ಸಮಸ್ಯೆಗೆ ಅದ್ಭುತವಾಗಿದೆ ಅಷ್ಟೇ ಅಲ್ಲದೆ ನೆಗಡಿ ಮತ್ತು ಇತರ ಸೊಕ್ಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ದೇಹದ ಪ್ರೋಟಿನ್ ಅಂಶವನ್ನು ಹೆಚ್ಚಿಸುವುದರಿಂದ ಜ್ವರದ ವಿರುದ್ಧ ಹೋರಾಡುತ್ತದೆ ಅದರಲ್ಲೂ ಕಬ್ಬಿಣದ ತಿರುಗಣಿಯ ನಡುವೆ ಬರುವ ರಸದೊಂದಿಗೆ ಕೊಂಚ ಹಸಿ

ಶುಂಠಿ ನಿಂಬೆ ಮತ್ತು ಕೊಂಚ ಕಲ್ಲುಪ್ಪನ್ನು ಸೇವಿಸಿದರೆ ಈ ಹಾಲಿನ ರುಚಿಯನ್ನು ಅಲ್ಲ ಗೆಳೆಯಲು ಯಾರಿಗೂ ಸಾಧ್ಯವಿಲ್ಲಹಾಗಾದರೆ ಬನ್ನಿ ಈ ರಸದ ಸೇವನೆಯ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಕಬ್ಬಿನ ರಸದಿಂದ ಆರೋಗ್ಯದ ಒಂದು ಪ್ರಮುಖ ಪ್ರಯೋಜನವೆಂದರೆ ಇದು ಮೂತ್ರವರ್ಧಕವಾಗಿದ್ದು ಇದು

ಬೇಸಿಗೆಯ ದಣಿವು ನಿವಾರಣೆಯೊಂದಿಗೆ ಆರೋಗ್ಯಕ್ಕೆ ಉತ್ತಮ ಈ ಕಬ್ಬಿನ ರಸ | Benefits of having sugar cane juice during summer

ಮೂತ್ರದ ಸೋಂಕು ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಮತ್ತು ಮೂತ್ರಪಿಂಡದ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಅಷ್ಟೇ ಪ್ರಕಾರ ಕಬ್ಬಿಣ ರಸವು ನಿಮ್ಮ ಯಕೃತನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕಬ್ಬಿಣರಸವನ್ನು ಕಾಮಾಲೆ ರೋಗಕ್ಕೆ ಪರಿಹಾರವಾಗಿ ಸೂಚಿಸಲಾಗುತ್ತದೆ.

ಬಿಳಿ ರೋಬಿನ್ ಎಂದು ಕರೆಯಲ್ಪಡುವ ವಸ್ತುವಿನ ಅಧಿಕ ಮಟ್ಟದಿಂದಾಗಿ ನಮ್ಮ ದೇಹದ ಮೇಲ್ಮೈ ಹಳದಿ ಬಣ್ಣ ದ್ರವ್ಯಕ್ಕೆ ತಿರುಗುವ ಸ್ಥಿತಿ ಇದು ಕಾರ್ಯನಿರ್ವಹಿಸದ ಯಕೃತ್ತಿನಿಂದ ಪ್ರಚೋದಿಸಲ್ಪಡುತ್ತದೆ.ಕಬ್ಬಿನ ಹಾಲು ಅಥವಾ ಕಬ್ಬಿನ ಜ್ಯೂಸ್ ದೇಹದ ನಿರ್ಜಲೀಕರಣ ಸಮಸ್ಯೆಗೆ ಅದ್ಭುತವಾಗಿದೆ. ಅಷ್ಟೇ ಅಲ್ಲದೇ ನೆಗಡಿ ಮತ್ತು ಇತರ ಸೋಂಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ

ಉರಿಮೂತ್ರ ರಕ್ತಹೀನತೆ ನಿವಾರಿಸುವ ಕಬ್ಬಿನ ಜ್ಯುಸ್ – News Media

ಮತ್ತು ದೇಹದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುವುದರಿಂದ ಜ್ವರದ ವಿರುದ್ಧ ಹೋರಾಡುತ್ತದೆ.ಅದರಲ್ಲೂ ಕಬ್ಬಿಣದ ತಿರುಗಣೆಯ ನಡುವೆ ಕಬ್ಬಿನ ಜಲ್ಲೆಯನ್ನು ಹಿಂಡಿದಾಗ ಬರುವ ರಸದೊಂದಿಗೆ ಕೊಂಚ ಹಸಿಶುಂಠಿ, ಲಿಂಬೆ, ಪುದಿನಾ ಮತ್ತು ಕೊಂಚ ಕಲ್ಲುಪ್ಪು ಬೆರೆಸಿ ಸೇವಿಸಿದರೆ ಈ ಹಾಲಿನ ರುಚಿಯನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ.ಕಬ್ಬಿನ ರಸದಿಂದ ಆರೋಗ್ಯದ ಒಂದು ಪ್ರಮುಖ ಪ್ರಯೋಜನವೆಂದರೆ ಇದು ಮೂತ್ರವರ್ಧಕವಾಗಿದ್ದು,

ಇದು ಮೂತ್ರದ ಸೋಂಕು, ಮೂತ್ರ ಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಮತ್ತು ಮೂತ್ರ ಪಿಂಡಗಳ ಸರಿಯಾದ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.ಕಬ್ಬಿನ ರಸವು ವಿರೇಚಕ ಗುಣಗಳನ್ನು ಪ್ರದರ್ಶಿಸುತ್ತದೆ ಇದರಿಂದ ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಕಬ್ಬಿನ ರಸವು ಕ್ಷಾರೀಯ ಗುಣಗಳನ್ನು ಹೊಂದಿದೆ. ಅಂದರೆ ಆಮ್ಲೀಯತೆ ಮತ್ತು ಹೊಟ್ಟೆಯುರಿ ಸಮಸ್ಯೆಗೆ ಉಪಯೂಗ .ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.