
Rashmika Mandanna About Rakshit Shetty and Rishabh Shetty: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗಳು ಈ ನಡುವೆ ಬಾರಿ ವಿವಾದಗಳನ್ನು ಸ್ರಷ್ಠಿ ಮಾಡಿದ್ದವು.
ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದು, ಟ್ರೋಲ್ ಪೇಜ್ ನಲ್ಲಿ ನಟಿ ಸದಾ ರಾರಾಜಿಸುತ್ತಾರೆ. ಈ ನಡುವೆ ರಶ್ಮಿಕಾ ತಮ್ಮ ಮೊದಲ ಚಿತ್ರ ಕಿರಿಕ್ ಪಾರ್ಟಿ (Kiriki Party) ಚಿತ್ರತಂಡಕ್ಕೆ ಅವಮಾನ ಮಾಡಿದ ಕಾರಣ ನಟಿ ಕನ್ನಡಿಗರ ಮನಸ್ಸಿನಿಂದ ದೂರ ಉಳಿದಿದ್ದರು.

ಇದೀಗ ನಟಿ ಕನ್ನಡ ಚಿತ್ರರಂಗದ ನಟರಾದ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ರಿಷಬ್ ಶೆಟ್ಟಿ (Rishab Shetty) ಅವರ ಕುರಿತು ಮಾತನಾಡಿದ್ದಾರೆ. ಇವರ ಮಾತುಗಳು ಇದೀಗ ಬಾರಿ ವೈರಲ್ ಆಗುತ್ತಿದೆ.
ಈ ನಡುವೆ ನಟಿ ದಳಪತಿ ವಿಜಯ್ (Vijay) ಅಭಿನಯದ ವಾರೀಸು (Varisu) ಚಿತ್ರದಲ್ಲಿ ನಟಿಸಿದ್ದರು. ವಾರೀಸು ಚಿತ್ರ ಜನವರಿ 11 ರಂದು ತೆರೆಯ ಮೇಲೆ ಬಂದಿತ್ತು. ಆದರೆ ವಾರೀಸು ಚಿತ್ರ ಕರ್ನಾಟಕದಲ್ಲಿ 129 ಶೋ ಗಳನ್ನೂ ಕಳೆದುಕೊಂಡಿದೆ.
ರಕ್ಷಿತ್, ರಿಷಬ್ ಹಾಗೂ ಅಪ್ಪುಅನ್ನು ನೆನಪಿಸಿಕೊಂಡ ಕಿರಿಕ್ ಬೆಡಗಿ
ನಟಿ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು (Mission Majnu) ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

ಈ ನಡುವೆ ನಟಿ ತಮ್ಮ ಮೊದಲ ಚಿತ್ರ ಕಿರಿಕ್ ಪಾರ್ಟಿ ಚಿತ್ರವನ್ನು ನಿರ್ದೇಶಿಸದ ರಿಷಬ್ ಶೆಟ್ಟಿ, ಹಾಗು ಕಿರಿಕ್ ಪಾರ್ಟಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ಹಾಗೆಯೆ ತಮ್ಮ ಎರಡನೇ ಸಿನಿಮಾ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಅಂಜನಿಪುತ್ರ (Anjaniputra) ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ.
ನಟಿಯ ಮಾತುಗಳು
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಅವರು ಸಿನಿಮಾ ಇಂಡಸ್ಟ್ರಿಯ ದಾರಿ ತೋರಿಸಿದರು. ಅವರು ನನಗೆ ಅವಕಾಶ ನೀಡಿದರು. ಅಂಜನೀಪುತ್ರ ಚಿತ್ರದಲ್ಲಿ ಪುನೀತ್
Comments are closed.