ವಿಶ್ವ ವಿಖ್ಯಾತ ಮೈಸೂರು ದಸರಾ ಇನ್ನೇನು ಆರಂಭವಾಗಿದ್ದು ಮೈಸೂರಿಗೆ ಮೈಸೂರು ಸಿಂಗಾರಗೊಂಡಿದೆ ಒಂದು ಕಾಲು ಅರಸರ ಹಬ್ಬವಾಗಿ ಆರಂಭವಾದದ ಸರ ಇಂದು ನಾಡ ಹಬ್ಬವಾಗಿ ಬದಲಾಗಿದ್ದು ಈ ದಸರಾ ಮಹೋತ್ಸವಕ್ಕೆ ಬರೋಬ್ಬರಿ 400 ವರ್ಷಗಳ ಇತಿಹಾಸವಿದೆ. ಅದರಲ್ಲೂ ಇಡೀ ದಸರಾದ ಕೊನೆಯ ಬಿಂದು ಕೊನೆಯ ದಿನ ನಡೆಯುವ ಜಂಬುಸವಾರಿ.
ಅಂದರೆ 750 ಕೆಜಿ ತೂಕವಿರುವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಅಲ್ಲಿನ ಲಕ್ಷಾಂತರ ಭಕ್ತರು ತುದಿಗಾಲಿನಲ್ಲಿ ನಿಂತಿದ್ದಾರೆ. ಅಷ್ಟಕ್ಕೂ ದಸರಾ ಹಾಗೂ ಜಂಬೂಸವಾರಿ ಇತಿಹಾಸ ವೇನು ಹಾಗೂ ಈ ಚಿನ್ನದ ಅಂಬಾರಿಯ ರೋಚಕ ರಹಸ್ಯವೇನು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ವೀಕ್ಷಕರೆ ಮೊದಲನೇದಾಗಿ ಈ ದಸರಾ ಆರಂಭವಾಗಿದ್ದು ಭಾರತದ ಸ್ವರ್ಣ ಕಾಲ ಎಂದೇ ಖ್ಯಾತಿಯಾಗಿದ್ದ ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ
ಅಂದ್ರೆ ತಮ್ಮ ಸಾಮ್ರಾಜ್ಯದ ಶಕ್ತಿಧಾರತ್ವ ಹಾಗೂ ಕಳೆ ಸಾಹಿತ್ಯಗಳನ್ನು ವಿಜಯನಗರದ ಅರಸರು ಈ ವಿಜಯದಶಮಿಯನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಆದರೆ ವಿಜಯನಗರದ ಸಾಮ್ರಾಜ್ಯದ ಪತನದ ನಂತರ ನಮ್ಮ ಮೈಸೂರಿನ ಎದುವಂಶಿಯರು ಈ ವಿಜಯದಶಮಿಯ ದಸರಾವನ್ನು ಆಚರಿಸಿಕೊಂಡು ಬರುತ್ತಾರೆ. ಆದರೆ ಹೈದರಾಲಿಯ ಮತ್ತು ಟಿಪ್ಪು ಸುಲ್ತಾನ್ ಕಾಲಘಟ್ಟದಲ್ಲಿ ಸ್ವಲ್ಪ ಸಮಯದ ಕಾಲ ಈ ದಸರಾದ ಆಚರಣೆ ನಿಂತು ಹೋಗುತ್ತದೆ.
ನಂತರ ಮತ್ತೆ ಅದಿರಕಾರಕ್ಕೆ ಬಂದ 1800ರ ಕಾಲಘಟ್ಟದಲ್ಲಿ ಅಧಿಕಾರಕ್ಕೆ ಬಂದ ಮುಮ್ಮಡಿ ಕೃಷ್ಣರಾಜ ಒಡೆಯ ಅವರು ಮತ್ತೆ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಾರೆ. ವೀಕ್ಷಕರೆ ವಿಶ್ವವಿಖ್ಯಾತ ಮೈಸೂರು ದಸರವಿನಲ್ಲಿ ಎಲ್ಲರ ಕಣ್ಮಣಿ ಸಲಿಯುವುದು ಅಂದರೆ 750 ಕೆಜಿ ತೂಕದ ಸ್ವರ್ಣದ ಅಂಬಾರಿ. ಇದು ಕೇವಲ ಚಿನ್ನದ ಅಂಬಾರಿ ಮಾತ್ರವಲ್ಲ ನಮ್ಮ ಭಾರತದ ಸಂಸ್ಕೃತಿ ಹಾಗೂ ಪರಂಪರೆಯ ತೋಟಕೆವಾಗಿದೆ ಎಂದರೆ ಯಾಕೆಂದರೆ ಈ ಅಂಬಾರಿಯ ಇತಿಹಾಸವೇ ಬಲು ರೋಚಕ.
ಅಷ್ಟಕ್ಕೂ ನಮ್ಮ ಅಂಬಾರಿಯ ಲೋಚನ ಕಥೆಯನ್ನು ಹೇಳುತ್ತೇವೆ ಕೇಳಿ. ಸ್ನೇಹಿತರೆ ಮೊದಲನೆಯದಾಗಿ ಈ ಅಂಬಾರಿಯ ನಂಟು ನಮ್ಮ ಕೊಪ್ಪಳದ ಕಮ್ಮಟದುರ್ಗಕ್ಕೂ ಇದೆ. ಅಂದರೆ ಈ ರತ್ನ ಖಚಿತ ಅಂಬಾರಿ 14ನೇ ಶತಮಾನದ ಪ್ರಾರಂಭದಲ್ಲಿ ಕಮಟದುರ್ಗದಲ್ಲಿ ಇತ್ತು ಎನ್ನುವ ವಿಚಾರ ಇತಿಹಾಸ ಪುಸ್ತಕದಲ್ಲಿ ದಾಖಲಾಗಿದೆ. ಇನ್ನು ಮೂಲತಹ ಮಹಾರಾಷ್ಟ್ರದ ದೇವಕಿಯಲ್ಲಿ ಈ ರತ್ನ ಖಚಿತ ಅಂಬಾರಿ ಆರಂಭದಲ್ಲಿ ಇರುತ್ತದೆ. ಆ ಬಳಿಕ ದೇವಗಿರಿ ಸಂಸ್ಥಾನ ನಾಶವಾದ ಮೇಲೆ ಈ ಅಂಬಾರಿಯನ್ನು ದೇವಗಿರಿಯ ರಾಜ ಮುಮ್ಮಡಿ ಸಿಂಗನಾಯಕನಿಗೆ ಹಸ್ತಾ ಅಂತ ಮಾಡಿ ಅದನ್ನು ಕಾಪಾಡಿಕೊಂಡು ಬರುವಂತೆ ಮಾಡುತ್ತಾನೆ.
ಹಾಗಾಗಿ ಮೊಮ್ಮಡಿ ಸಿಂಗ ನಾಯಕ ವಿದೇಶಿಯರ ದಾಳಿಗೆ ಹೆದರಿ ಈ ಅಂಬಾರಿಯನ್ನು ಬಳ್ಳಾರಿ ಬಳಿಯ ರಾಮದುರ್ಗದ ಕೋಟೆಯಲ್ಲಿ ಮುಚ್ಚಿಟ್ಟಿರುತ್ತಾನೆ. ನಂತರ ಮೊಮ್ಮಡಿ ಸಿಂಗನ ಉತ್ತರ ಕಂಪಿಲ್ಲರಾಯ ತನ್ನ ರಾಜ್ಯವನ್ನು ವಿಸ್ತರಿಸಿದ ಸಮಯದಲ್ಲಿ ಕೊಪ್ಪಳದ ಕಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ದುರ್ಗಾದೇವಿಯನ್ನು ಸ್ಥಾಪಿಸಿ ಅಂಬಾರಿಗೆ ಪೂಜೆಯನ್ನು ಮಾಡುತ್ತಿದ್ದಾಆದರೆ 1327ರಲ್ಲಿ ದೆಹಲಿಯರ ಸುಲ್ತಾನರ ದಾಳಿಗೆ ಈ ಕಪಿಲ ರಾಜ್ಯ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ. ಕಪಿಲರಾಯ ಈ ಧಾರಣ ಯುದ್ಧದಲ್ಲಿ ಸಾವನ್ನು ಒಪ್ಪುತ್ತಾನೆ.
ಆ ಸಮಯದಲ್ಲಿ ಕಂಫೀರದ ಬಂಡಾರ ರಕ್ಷಣೆ ಮಾಡುತ್ತಿದ್ದ ಹಕ್ಕ ಬುಕ್ಕರು ಆ ಅಂಬಾರಿಯನ್ನು ಹುತ್ತ ಒಂದರಲ್ಲಿ ಮುಚ್ಚಿಟ್ಟು ಅಲ್ಲಿಂದ ಕಣ್ಮರೆಯಾಗುತ್ತಾರೆ ಇನ್ನೂ 1336ರ ವೇಳೆ ದೆಹಲಿಯ ಸುಲ್ತಾನರು ನಾಶವಾದ ಸಮಯದಲ್ಲಿ ಪುನಹ ರಾಜ್ಯವನ್ನು ಸ್ಥಾಪಿಸುವುದಕ್ಕೆ ಹಕ್ಕ ಬುಕ್ಕರು ಮುಂದಾಗುತ್ತಾರೆಹಾಗಾಗಿ ವಿಜಯನಗರವನ್ನು ಸ್ಥಾಪನೆ ಮಾಡುತ್ತಾನೆ ಇದು ವಿಜಯನಗರದ ಮೊದಲ ರಾಜಧಾನಿಯಾಗಿ ಸ್ಥಾಪನೆಯಾಗುತ್ತದೆ ನಂತರ ಬುಕ್ಕನ್ನು ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು 2ನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾನೆ. ಆಬಳಿಕ ಈ ಚಿನ್ನದ ಅಂಬಾರಿಯನ್ನು ಸ್ಥಳಾಂತರ ಮಾಡಲಾಗುತ್ತದೆ. ನಂತರ ಸಂಗಮ ಸಾಲವ ಕೌಳವ ಹಾಗೂ ಅರವಿದು ಎನ್ನುವ ನಾಲ್ಕು ಅಂಶಗಳು ಸಾಮ್ರಾಜ್ಯವನ್ನು ಆಳ್ವಿಕೆ ಮಾಡಿ ಈ ಅಂಬಾರಿಯನ್ನು ಪೂಜಿಸಿಕೊಂಡು ಬರುತ್ತಾರೆ.