ಇಂದು ಆಯವರ್ಧನ್ ಸರ್ ಅವರನ್ನು ನೋಡಿ ಕಣ್ ತುಂಬಿಕೊಳ್ಳುತ್ತಾರೆ ಅನುಸಿರಿಮನೆ ಅಷ್ಟಕ್ಕೂ ಸದ್ಯಕ್ಕೆ ಒಂದು ಫೋಟೋ ಸಿಕ್ಕಾಪಟ್ಟೆ ಬರಲಾಗಿದೆ. ಹೌದು ಅನಿರುದ್ಧ ಬರುವುದು ಪತ್ನಿಯ ಜೊತೆ ಜೊತೆಯಲಿ ಟೀಮ್ ಶೆಟ್ಟಿಗೆ ಹೋಗಿದ್ದರು. ಅಲ್ಲಿ ಪ್ರತಿಯೊಬ್ಬ ಕಲಾವಿದರು ಭೇಟಿ ಮಾಡಿದರು. ಅನುಶ್ರೀ ಮನೆ ಅವರು ಅಂತೂ ಸಿಕ್ಕಾಪಟ್ಟೆ ಕಣ್ಣೀರು ಹಾಕಿದರು.
ಯಾಕೆಂದರೆ ಅನು ಸಿರಿ ಮನೆ ಅವರು ಬಂದಾಗ ಇವರು ಒಬ್ಬ ಸೀನಿಯರ್ ಆಗಿರುತ್ತಾರೆ ಅನುಶ್ರೀ ಮನೆ ಅವರು ಆರ್ಯವರ್ಧನ್ ಮೂಲಕ ತುಂಬಾನೇ ನಟನೆಯನ್ನು ಕಲಿಯುತ್ತಾರೆ. ಬಳ್ಳೊಳ್ಳಿ ಟಿಪ್ಸ್ಗಳನ್ನು ಆರ್ಯವರ್ಧನ್ ಸರ್ ಎಂದರೆ ಅನ್ನುವವರು ಹೇಳಿಕೊಟ್ಟಿರುತ್ತಾರೆ ಅದನ್ನೆಲ್ಲ ನೆನಪು ಮಾಡಿಕೊಂಡಿದ್ದಾರೆ ಐ ಮಿಸ್ ಯು ಅಂತ ತಿಳಿಸಿದ್ದಾರೆ ಅನು ಭಾವುಕರಾಗಿದ್ದರು.
ಇದನ್ನು ನೋಡಿ ಆರ್ಯ ವರ್ಧನ್ ಪಾತ್ರದಾರಿಯ ಅನಿರುದ್ಧ ಅವರು ಕೂಡ ಭಾವುಕರಾಗುತ್ತಾರೆ ಜೆಂಡೆ ನಿಜವಾದ ಹೆಸರು ವೆಂಕಟೇಶ್ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿರುತ್ತಾರೆ ಒಂದು ಕಂಪ್ಲೀಟ್ ಸೆಟ್ಟನ್ನು ರೆಡಿ ಮಾಡಿಕೊಳ್ಳುತ್ತಾರೆ ಅನಿರುದ್ಧ ಅವರು ಅವರಿಗೆ ಮನೆಯಲ್ಲಿ ಇರುವುದಕ್ಕೆ ಆಗಲಿಲ್ಲ ಸ್ನೇಹಿತರನ್ನು ಮಾತನಾಡಿಸಬೇಕು ಅಂತ ಡೈರೆಕ್ಟ್ ಆಗಿ ಸೆಟ್ಟಿಗೆ ಹೋಗುತ್ತಾರೆ. ಅಲ್ಲಿ ಶೂಟಿಂಗ್ ನಡೆಯುತ್ತಾ ಇರುತ್ತದೆ.
ಆರ್ಯವರ್ಧನ್ ಸರ್ ಎಂದರೆ ಅನಿರುದ್ಧವರನ್ನು ನೋಡಿದ ತಕ್ಷಣ ಅನು ಸಿರಿ ಮನೆ ಓಡಿ ಹೋಗಿ ತಬ್ಬಿ ಕೊಳ್ಳುತ್ತಾರೆ. ಕೆಲವೊಂದಿಷ್ಟು ಸಮಯವನ್ನು ಕಳೆಯುತ್ತಾರೆ ಕಾಫಿ ಟೀ ಕುಡಿಯುತ್ತಾರೆ. ಹೇಗೆ ಶೂಟಿಂಗ್ ನಡೆಯುತ್ತಿದೆ ಅಂತ ಯೋಗ ಕ್ಷೇಮವನ್ನು ವಿಚಾರಿಸುತ್ತಾರೆ. ಸ್ವಲ್ಪ ಹೊತ್ತು ಬಳಿಕ ವಾಪಸ್ ಹೋಗುತ್ತಾರೆ. ಒಟ್ಟಿನಲ್ಲಿ ಸಾಕಷ್ಟು ಕಡೆ ಹೇಳಿದ್ದಾರೆ ಅನುಶ್ರೀ ಮನೆ ಅವರು ನಾನು ಆಯವರ್ಧನ್ ಸರ್
ಎಂದರೆ ಅನಿರುದ್ಧ ಸರ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಅಂತ ಅವರು ನನಗೆ ತುಂಬಾನೇ ಹೇಳಿಕೊಟ್ಟಿದ್ದಾರೆ. ಅನುಶ್ರೀ ಮನೆ ಬಗ್ಗೆ ಹೇಳಿಕೊಂಡಿದ್ದಾರೆ ತುಂಬಾನೇ ನಾನು ಅವಳ ಬಗ್ಗೆ ಕಲಿತಿದ್ದೇನೆ. ಮೊದಲಿಗೆ ನಾನು ಎಂಟ್ರಿ ಕೊಟ್ಟಾಗ ನನಗೆ ನಟನೆ ಬರುತ್ತಿರಲಿಲ್ಲ ಅವರ ಮೂಲಕ ನನಗೆ ಅವರು ಸಪೋರ್ಟ್ ಮಾಡಿದರು ಅವರು ಈಗ ನಟಿಸೋಕೆ ನನಗೆ ಟೆನ್ಶನ್ ಇತ್ತು ಕ್ಯಾಮರಾ ಫೇಸ್ ಮಾಡೋಕೆ ನನಗೆ ಭಯ ಇರೋದಿಲ್ಲ ,
ಆದರೆ ಅವರ ಜೊತೆ ನಟಿಸೋಕೆ ಸ್ವಲ್ಪ ಭಯವಿತ್ತು ಆದರೆ ಕಂಫರ್ಟ್ ಆಗಿ ಫೀಲ್ ಮಾಡಿಸಿದರು ತುಂಬಾ ಚೆನ್ನಾಗಿ ಮಿಸ್ಟೇಕ್ ಇದ್ದರೆ ಹೇಳಿಕೊಟ್ಟಿದ್ದರು ಅದ್ಭುತವಾದಂತಹ ನಟ ಆಮಿ ನನಗೆ ಪಾರ್ಟ್ನರ್ ಆಗಿ ಸಿಕ್ಕಿದರು ನಾನು ಅವರಿಗೆ ಖಂಡಿತವಾಗಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ನಿತ್ಯ ನೆನಪು ಮಾಡಿಕೊಳ್ಳುತ್ತೇನೆ ಅಲ್ಲದೆ ಅಭಿಮಾನಿಗಳು ಈಗಲೂ ಕೂಡ ಅನಿರುದ್ಧ ಅವರು ಬರಬೇಕು ಅಂತ ಬಯಸುತ್ತಾರೆ ಹಾಗಾದರೆ ಆತರ ಆಗುವುದಿಲ್ಲ ಕಥೆ ಮುಂದೆ ಸಾಗಿದೆ. ನಿಮಗೂ ಅನಿರುದ್ಧ ಅವರು ಇಷ್ಟ ಇದ್ದಾರೆ ಅನಿಸಿಕೆಗಳು ತಪ್ಪದೆ ಕಮೆಂಟ್ ಮೂಲಕ ತಿಳಿಸಿ.