ಕುಂಭ-ರಾಶಿ

ಕುಂಭ ರಾಶಿ! ವಾರ ಭವಿಷ್ಯ!ಆಗಸ್ಟ್ 01 ರಿಂದ 07!ಮಿಶ್ರ ಫಲಗಳ ಯೋಗ!ಎಚ್ಚರಿಕೆ ಅಗತ್ಯ!

Heap/ರಾಶಿ ಭವಿಷ್ಯ

ಮೊದಲು ವರ್ಷದ ಆಗಸ್ಟ್ ತಿಂಗಳ 01 ನೇ ತಾರೀಕಿನ ಬಗ್ಗೆ ತಿಳಿದುಕೊಳ್ಳುವುದಾದರೆ ಇಲ್ಲಿ ಈ ಸಮಯ ನಿಮಗೆ ಬಹಳ ಭಾಗ್ಯಶಾಲಿಯಾಗಿರಲಿದ್ದು. ಇಲ್ಲಿ ನೀವು ಕೈ ಇಟ್ಟ ಕಡೆ ಬಹುತೇಕ ಸಫಲತೆಯ ಪ್ರಾಪ್ತಿ ಉಂಟಾಗಬಹುದಾಗಿದೆ. ವಿಶೇಷವಾಗಿ ಈ ಸಮಯದಲ್ಲಿ ಅದಗೆಟ್ಟು ಹೋಗಿದ್ದ ಬಹುತೇಕ ಕಾರ್ಯಗಳು ಕೂಡ ಸರಿ ದಾರಿಗೆ ಬರಲಿದೆ. ನಿಮ್ಮ ವ್ಯಾಪಾರ ವಹಿವಾಟುಗಳು ವೇಗವನ್ನು ಪಡೆದುಕೊಳ್ಳಲಿದೆ. ವ್ಯಾಪಾರದಲ್ಲಿ ಎಂದಿಗಿಂತಲೂ ಅಧಿಕ ಲಾಭದ ಉತ್ಪತ್ತಿ ಆಗಲಿದೆ. ಇಲ್ಲಿ ನಿಮ್ಮ ವ್ಯಾಪಾರದಲ್ಲಿ ಪರಿವರ್ತನೆ ಹೂಡಿಕೆ ಹಾಗು ವ್ಯಾಪಾರದ ವಿಸ್ತಾರವು ಕೂಡ ನಿಮಗೆ ಕಂಡಿತ ಸಾಧ್ಯವಾಗುತ್ತದೆ.

ಈ ವಿಶೇಷ ದಿನದಂದು ಅನವಶ್ಯಕ ಖರ್ಚುಗಳಿಗೆ ಕಡಿವಾಣ ಬೀಳಲಿದ್ದು ಈ ಹಣದ ಶೇಖರಣೆ ನಿಮ್ಮಿಂದ ಸಾಧ್ಯವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಕೂಡ ಸದೃಢವಾಗಿ ಇರುತ್ತದೆ.ಈ ಸಮಯ ಯಾತ್ರೆಗಳಿಗೆ ಉತ್ತಮವಾಗಿರಲಿದೆ ಹಾಗು ಯಾತ್ರೆಗೆ ನೀವು ಹೋಗಬಹುದು.ಇಲ್ಲಿ ನಿಮ್ಮ ಮನೆಗೆ ಬೆಲೆ ಬಾಳುವ ವಸ್ತುಗಳ ಆಗಮನ ಅಗಲಿದ್ದು ವಾಹನದ ಇಚ್ಛೆಯೂ ಕೂಡ ಪೂರ್ತಿಯಾಗಲಿದೆ.ಇನ್ನು ಈ ಸಮಯದಲ್ಲಿ ಅರೋಗ್ಯ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಈ ದಿನದಂದು ಕಂಡಿತ ಏಕಾಗ್ರತೆ ಹೊಂದಲು ಸಾಧ್ಯವಿದೆ.

ನಂತರ ಆಗಸ್ಟ್ ತಿಂಗಳ 2,3,4ನೇ ತಾರೀಕಿನ ದಿನದ ಬೆಳಗ್ಗೆ 6:40 ನಿಮಿಷದ ಸಮಯದವರೆಗೆ ಕುರಿತು ತಿಳಿದುಕೊಳ್ಳುವುದಾದರೆ…
ಈ ದಿನದಂದು ಚಂದ್ರ ದೇವನು ಅಷ್ಟ ಭಾವದಲ್ಲಿ ಗೋಚರಿಸಲಿದ್ದು ಹೀಗಾಗಿ ನಿಮಗೆ ಕೊಂಚ ಹಿನ್ನಡೆ ಲಭಿಸಬಹುದು. ಹಾಗಾಗಿ ವಿಪರೀತ ರಾಜಯೋಗದ ನಿರ್ಮಾಣ ಆಗುತ್ತಲೇ ಇರುವುದು ಮತ್ತು ಎಲ್ಲಾ ಕಡೆ ವಿಶೇಷ ಫಲಗಳನ್ನು ಸಹ ಕರುಣಿಸಲಿದೆ.ಈ ದಿನ ನೀವು ನಿಮ್ಮ ಆರೋಗ್ಯದ ಕುರಿತಾಗಿ ಎಚ್ಚರಿಕೆಯಿಂದ ಇರಬೇಕು.

ಫೆ.19 ಕುಂಭ ರಾಶಿಯಲ್ಲಿಅಸ್ತಂಗತನಾಗಲಿರುವ ಗುರು: ದ್ವಾದಶ ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ | Jupiter Combust in Aquarius On 19 February 2022 Effects on Zodiac Signs in kannada - Kannada Oneindia

ಜೊತೆಗೆ ಇತರರೋಡನೇ ಎಚ್ಚರಿಕೆಯಿಂದ ಇರಬೇಕು ಮತ್ತು ಮನೆಯವರೊಂದಿಗೆ ವಿವಾದಗಳನ್ನು ಮಾಡಿಕೊಳ್ಳಬಾರದು. ಈ ಸಮಯದಲ್ಲಿ ನಿಮ್ಮ ಮನಸ್ಸು ವಿಚಾಲಿತ ಆಗಿರಲಿದ್ದು ಇಲ್ಲಿ ನಿಮಗೆ ಕನ್ಫ್ಯೂಷನ್ ಸ್ಥಿತಿ ಕಂಡು ಬರಲಿದೆ. ಹೀಗಾಗಿ ನಿಮಗೆ ಯಾವುದರ ಕುರಿತಾಗಿ ಸ್ಪಷ್ಟತೆ ಇಲ್ಲದಂತೆ ಆಗಲಿದೆ. ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು.

ಕೆಲವು ಕಡೆ ನಿಮಗೆ ವಿಪರೀತ ರಾಜಯೋಗ ಕೂಡ ಕಂಡು ಬರಲಿದೆ. ಈ ವಿಶೇಷ ದಿನದಂದು ಸಾಲದಿಂದ ಮುಕ್ತಿ ಹೊಂದುವ ವಿಶೇಷ ಮರ್ಗೋ ಉಪಾಯಗಳು ಲಭಿಸಬಹುದು. ನೀವು ಎಲ್ಲಾ ಸಾಲವನ್ನು ತೀರಿಸುತ್ತಿರಿ. ನಿಮಗೆ ಕೋರ್ಟು ವಿಷಯದಲ್ಲಿ ಯಶಸ್ಸು ಮತ್ತು ಲಾಭ ಕೂಡ ಉಂಟಾಗಲಿದೆ. ನೀವು ತಾಳ್ಮೆ ಯಿಂದ ಇರುವುದರಿಂದ ಹಾಗು ಇತರರೊಡನೆ ಮಾತನಾಡುವಾಗ ಅಳೆದು ತೂಗಿ ಮಾತನಾಡಬೇಕು.

ಇನ್ನು ಆಗಸ್ಟ್ 4,5, 6ನೇ ತಾರೀಕಿನ ಮದ್ಯಾಹ್ನ 12:42 ನಿಮಿಷ ಸಮಯದವರೇ ಕುರಿತು ತಿಳಿದುಕೊಳ್ಳುವುದಾದರೇ…
ಈ ದಿನದಂದು ಚಂದ್ರ ದೇವನು ಭಾಗ್ಯ ಸ್ಥಾನದಲ್ಲಿ ಗೋಚರಿಸಲಿದ್ದಾನೆ. ಆದರೂ ಮೊದಲಿನಿಂದಲೇ ಕೇತು ಗ್ರಹದ ಉಪಸ್ಥಿತಿ ಇರುವುದರಿಂದಗಿ ಚಂದ್ರ ಕೇತುವಿನ ಗ್ರಹಣ ದೋಷದ ನಿರ್ಮಾಣ ಆಗಲಿದೆ. ಇದರಿಂದ ನಿಮಗೆ ಸಿಕ್ಕಿಬಿದ್ದ ಹಣ ಕೂಡ ಕೈ ಸೇರಲಿದೆ.

ಇಲ್ಲಿ ನೀವು ಹೂಡಿಕೆ ಮತ್ತು ಪರಿವರ್ತನೇ ಸಹ ಕೈಗೊಳ್ಳಬಹುದಾಗಿದೆ. ನಿಮ್ಮ ಬಹುತೇಕ ಕಾರ್ಯ ಸಂಬಂಧ ಕಾಯಿಲೆಗಳು ಶುಭಕರವಾಗಿ ಸಾಬೀತು ಆಗಲಿದೆ.ಈ ದಿನದಂದು ಲಾಟರಿನಂತಹ ವಿಷಯದಲ್ಲಿ ಕಂಡಿತ ಧನ ಸಂಪಾದನೆ ಆಗುತ್ತದೆ. ನಿಮಗೆ ದಾನ ಪುಣ್ಯ ಕಾರ್ಯದಲ್ಲಿಯೂ ವಿಶ್ವಾಸವನ್ನು ಹೊಂದಲಿದ್ದೀರಿ. ಕೆಲಸ ಕಾರ್ಯ ನಿರ್ವಹಿಸಬಲ್ಲ ನಿಮ್ಮ ಕಾರ್ಯ ಕ್ಷಮಾತೆ ದುರ್ಬಲ ಆಗುವುದು ಕೂಡ ಕಂಡು ಬರಲಿದೆ.ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಹೊಂದಿರಬೇಕು. ಮುಖ್ಯವಾಗಿ ಅರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆಯನ್ನು ವಹಿಸಬೇಕು. ನಿಮ್ಮವರ ಹೊಂದಿಗೆ ಯಾವುದೇ ಕಾರಣಕ್ಕೂ ವಾದ ವಿವಾದಗಳನ್ನಿ ಮಾಡಬಾರದು.

Today Rashi Bhavishya: ಸೋಮವಾರದ ದಿನ ಭವಿಷ್ಯ: ಮೇಷ, ಕುಂಭ, ಮಕರ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿವಹಿಸಿ | Dina Bhavishya -28 February 2022 Today Rashi Bhavishya, Daily Horoscope in Kannada - Kannada BoldSky

ನಂತರ ಆಗಸ್ಟ್ 12:42 ರ ನಂತರದ ಸಮಯ ಹಾಗು ಆಗಸ್ಟ್ ತಿಂಗಳ 7ನೇ ತಾರೀಕಿನ ದಿನದ ಕುರಿತು ತಿಳಿದುಕೊಳ್ಳುವುದಾದರೆ….
ಈ ದಿನದಂದು ಚಂದ್ರ ದೇವನು ನಿಮ್ಮ ಕರ್ಮ ಕ್ಷೇತ್ರದಿಂದ ಗೋಚರಿಸಲಿದ್ದಾನೆ.ಹೀಗಾಗಿ ನೀವು ಅತ್ಯಂತ ಅದೃಷ್ಟವನ್ನು ಪಡೆದುಕೊಳ್ಳುತ್ತಿರಿ. ಈ ದಿನದಂದು ನೀವು ನಿಮ್ಮ ಅಲಸ್ಯ ತನವನ್ನು ತೊರೆಯಲಿದ್ದು. ಇಲ್ಲಿ ನಿಮ್ಮ ಕೆಲಸ ಕಾರ್ಯಗಳ ಪ್ರತಿ ಫೋಕಸ್ಡ್ ಆಗಿ ಕಂಡು ಬರಲಿದ್ದೀರಿ. ನೀವು ನಿಮ್ಮ ಭಾಗ್ಯದ ಭರವಸೆ ಮೇಲೆ ನಿರ್ಧಾರವಾಗಿರಬಾರದು. ಜೊತೆಗೆ ನಿಮ್ಮ ಪರಿಶ್ರಮದ ಫಲಗಳನ್ನು ಯಾರು ಕೂಡ ತಪ್ಪಿಸಲು ಸಾಧ್ಯ ಆಗುವುದಿಲ್ಲ. ಇಲ್ಲಿ ನಿಮಗೆ ಬೆಲೆ ಬಾಳುವ ವಸ್ತುಗಳ ಆಗಮನ ಆಗಲಿದೆ. ಜೊತೆಗೆ ನಿಮಗೆ ತಂದೆ ತಾಯಿಯರ ಮನೆಯವರ ಸಹಕಾರ ಕೂಡ ಸಿಗುತ್ತದೆ.

ನೀವು ಮಾಡಿಕೊಳ್ಳ ಬೇಕಾದ ವಿಶೇಷ ಪರಿಹಾರ ಉಪಾಯಗಳು ಯಾವುದು ಎಂದರೆ.ಆಗಸ್ಟ್ ತಿಂಗಳ 2,3,4 ನೇ ತಾರೀಕಿನ ದಿನದಂದು ಬೆಳಗ್ಗೆ ಎದ್ದ ನಂತರ ಬಾಳೆ ಗಿಡಕ್ಕೆ ಜಲವನ್ನು ಸಮರ್ಪಿಸುವುದು. ಜೊತೆಗೆ ಸ್ನಾನದ ನೀರಿಗೆ ಚಿಟಿಕೆ ಅರಿಶಿಣವನ್ನು ಸೇರಿಸಿಕೊಂಡು ಸ್ನಾನ ಮಾಡುವುದು ಮಾಡಬೇಕು ಹಾಗು ಸಪ್ತ 5,6 ತಾರೀಕಿನ ದಿನದಂದು ನೀವು ಸಂಜೆ ನಂತರದಲ್ಲಿ ಹಾಲನ್ನು ಕುಡಿಯಬಾರದು.ಜೊತೆಗೆ ಈ ದಿನದಂದು ಕಪ್ಪು ಶ್ವನಕ್ಕೆ ರೊಟ್ಟಿ ತಿನ್ನಿಸಬೇಕು. ಇದರಿಂದ ನಿಮಗೆ ಬಹುತೇಕ ಬಾದಿಸಬೇಕಾದ ಬಹುತೇಕ ಸಮಸ್ಸೆಗಳ ಅಂತ್ಯ ಉಂಟಾಗುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.