
Kannada News: ಆಚಾರ್ಯ ಚಾಣಕ್ಯರು ಆಗಿನ ಕಾಲದ ಜ್ಞಾನಿಗಳು, ಆಗ ಅವರು ಬರೆದಿರುವ ಚಾಣಕ್ಯನೀತಿ ಪುಸ್ತಕದಲ್ಲಿ ಪ್ರತಿಯೊಬ್ಬ ಮನುಷ್ಯನು ಯಾವ ರೀತಿ ಜೀವಿಸಬೇಕು ಎಂದು ತಿಳಿಸಿ ಹೇಳಿದ್ದಾರೆ. ಚಾಣಕ್ಯನೀತಿ ಗ್ರಂಥದಲ್ಲಿ ಅವರು ಹೇಳಿರುವ ಹಾಗೆ ಜೀವನ ನಡೆಸಿದರೆ ನಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಚಾಣಕ್ಯರು ಹೆಣ್ಣಿನ ಬಗ್ಗೆ ಕೂಡ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಮಹಿಳೆಯರಿಗೆ ಅದೊಂದು ವಿಚಾರದಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ, ಆದರೆ ಅವರು ಅದನ್ನು ಓಪನ್ ಆಗಿ ಹೇಳಿಕೊಳ್ಳುವುದಿಲ್ಲ. ಆ ವಿಚಾರ ಏನು ಗೊತ್ತಾ? ತಿಳಿಸುತ್ತೇವೆ ನೋಡಿ…
Comments are closed.