ಜೂಲೈ 21

ಜೂಲೈ 21 ಗುರುವಾರ ! 4 ರಾಶಿಯಲ್ಲಿ ಜನಿಸಿದ ಜನರಿಗೆ ಚಾಮುಂಡೇಶ್ವರಿ ಕೃಪೆ ಅದೃಷ್ಟ ದುಡ್ಡಿನ ಸುರಿಮಳೆ!

Heap/ರಾಶಿ ಭವಿಷ್ಯ

ಜೂಲೈ 21ನೇ ತಾರೀಕು ಬಹಳ ಭಯಂಕರವಾದ ಗುರುವಾರ.ಗುರುವಾರದಿಂದ ಈ 4 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆಯೂ ಶುರು ಆಗುತ್ತಿದೆ.ಹಾಗಾಗಿ ಇವರ ಜೀವನದಲ್ಲಿ ತುಂಬಾನೇ ಅದೃಷ್ಟ ಲಾಭ ಎಲ್ಲಾ ಸಿಗುತ್ತದೆ.ಈ 4 ರಾಶಿಯವರು ಕೂಡ ಮುಂದೆ ಇವರ ಕಷ್ಟಗಳು ಕಳೆದು ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ. ಈ ರಾಶಿಯವರು ಯಾವುದೇ ಒಂದು ಕಾರ್ಯವನ್ನು ಮಾಡಿದರು ಕೂಡ ಇವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಇರುವುದರಿಂದ ಜಯ ಎನ್ನುವುದು ಸಿಗುತ್ತದೆ.

ಇನ್ನು ಈ ರಾಶಿಯವರಿಗೆ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ.ಜೊತೆಗೆ ನೀವು ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಒಳ್ಳೆಯ ಲಾಭ ಎನ್ನುವುದು ಸಿಗುತ್ತದೆ.ನಿಮ್ಮ ಬೆಂಬಲಕ್ಕೆ ಸ್ನೇಹಿತರು ನಿಮ್ಮ ಮನೆಯವರು ಕೂಡ ಇರುತ್ತಾರೆ.ನಿಮ್ಮ ಜೀವನದಲ್ಲಿ ಎರಡನೇ ವ್ಯಕ್ತಿಯ ಆಗಮನ ಆಗುತ್ತದೆ.ಇದರಿಂದ ನಿಮಗೆ ತುಂಬಾ ಲಾಭ ಆಗುತ್ತದೆ. ಆದಷ್ಟು ಕುಬೇರ ದೇವರ ದೇವಾಲಯಕ್ಕೆ ಅಥವಾ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ದರ್ಶನ ಮಾಡುವುದರಿಂದ ನಿಮಗೆ ಇರುವ ಎಲ್ಲಾ ಸಮಸ್ಸೆಗಳು ದೂರವಾಗಿ ಹೋಗುತ್ತದೆ.

ಈ 6 ರಾಶಿಯವರಿಗೆ ರಾಜಯೋಗ ದುಡ್ಡಿನ ಸುರಿಮಳೆ ಸುರಿಯುತ್ತದೆ…ತಪ್ಪದೆ ನೋಡಿ... - INDIANSPOST.COM

ದೂರ ಪ್ರಯಾಣ ಮುಂದೂಡುವುದನ್ನು ನೀವು ಕಡಿಮೆ ಮಾಡಿಕೊಳ್ಳಿ.ಜೊತೆಗೆ ನೀವು ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರುವುದು ತುಂಬಾನೇ ಒಳ್ಳೆಯದು.ಈ ರಾಶಿಯವರು ಭೂಮಿ ಮನೆ ವಾಹನವನ್ನು ಈ ಒಂದು ಸಮಯದಲ್ಲಿ ಖರೀದಿ ಮಾಡಿದರೆ ತುಂಬಾನೇ ಉತ್ತಮ.ಕುಟುಂಬದವರು ತಂದೆ ತಾಯಿಯನ್ನು ಅರೋಗ್ಯದಿಂದ ನೋಡಿಕೊಳ್ಳುವುದು ಉತ್ತಮ. ನಿಮಗೆ ಕಂಕಣಭಾಗ್ಯ ಕೂಡ ಕೂಡಿ ಬರುತ್ತದೆ.ಈ ರಾಶಿಯವರು ಗಂಡ ಹೆಂಡತಿಯಾ ಅನ್ಯೋನ್ಯತೆ ಹೆಚ್ಚಾಗುತ್ತದೆ ಹಾಗೂ ಸಂಬಂಧ ಚೆನ್ನಾಗಿರುತ್ತದೆ. ಜೀವನದಲ್ಲಿ ಬರುವ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಸಿಂಹ ರಾಶಿ ಕುಂಭ ರಾಶಿ ಮಿಥುನ ರಾಶಿ ಮತ್ತು ಮೀನ ರಾಶಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.