ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಗ್ರಂಥದ ಮುಖ್ಯ ಉದ್ದೇಶ ಮಾನವ ಜೀವನಕ್ಕಾಗಿ ವ್ಯವಹಾರಿಕ ಜ್ಞಾನವನ್ನು ನೀಡುವುದಾಗಿದೆ. ಮಹಿಳೆಯರಈ ನಾಲ್ಕು ವಿಷಯಗಳ ಹಸಿವು ಯಾವತ್ತಿಗೂ ತಿರುವುದಿಲ್ಲ. ಮಹಿಳೆಯರು ಎಷ್ಟೇ ಪೂಜೆ ಮಾಡಿದರು ಸಹ ಇವರು ಕಾಡಿಗೆ ಹೋದರು ಸಹ ಹಸಿವು ಶಾಂತವಾಗುವುದಿಲ್ಲ. ಈ ನಾಲ್ಕು ಹಸಿವಿನಿಂದ ಮಹಿಳೆಯರು ತಮ್ಮ ಮಾನಮರ್ಯಾದೆಯನ್ನು ಮರೆತುಬಿಡುತ್ತಾರೆ. ಯಾರಿಗೂ ಸಹ ಹೆದರುವುದಿಲ್ಲ.
