ಕುದುರೆ ವಿಶೇಷವಾಗಿ ಲಕ್ಷ್ಮಿ ಪ್ರಧಾನವಾದ ಪ್ರಾಣಿ. ಕುದುರೆ ಅನ್ನು ಲಕ್ಷ್ಮಿ ಸಮಾನವಾಗಿ ನೋಡುತ್ತೇವೇ ಹಾಗು ವಿದ್ಯೆ ಪ್ರಧಾಯಕವಾಗಿ ಕೂಡ ಐಗ್ರೀವಾ ಸ್ವರೂಪವಾಗಿ ನೋಡುತ್ತೇವೆ. ಸಕಲ ಸಂಪತ್ತು ವೃದ್ಧಿಗಾಗಿ ಐಗ್ರೀವಾನನ್ನು ಸ್ಮರಣೆ ಮಾಡಲಾಗುತ್ತಿತ್ತು. ಹಾಗಾಗಿ ವಿದ್ಯಾಪ್ರದಾಯಕ ಆಗಿರುವ ಅಖಂಡ ಐಶ್ವರ್ಯ ಪ್ರಧಾನ ಆಗಿರುವ ಐಗ್ರೀವಾನ ಅನುಗ್ರಹ ಆಗಬೇಕು ಎಂದರೆ ಐಗ್ರೀವಾ ದೇವರನ್ನು ಸ್ಮರಣೆ ಮಾಡಬೇಕು.
