ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ ಪ್ರತಿಯೊಬ್ಬ ಬಡ ಕುಟುಂಬದ ಮಹಿಳೆಯರು ಈ ಎಲ್ಲಾ ಯೋಜನೆಗಳನ್ನು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಹೊಸ ಯೋಜನೆಗಳು ಏನು ಅಂತ ಕಂಪ್ಲೀಟ್ ಆಗಿ ನೋಡೋಣ ಬನ್ನಿ. ಸಾಮರ್ಥ್ಯ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿನಯ ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳಿಗೆ ಚಲಾವಣೆ ಕೊಡಲಾಗುವುದು ಎಂದು ಹೇಳಿದ್ದರು 500 ಕೋಟಿಗಳನ್ನು 50,000 ಸ್ವಸಹಾಯ ಸಂಘಗಳಿಗೆ ತಲಾ ಒಂದು ಲಕ್ಷದಂತೆ ನೀಡುವುದು
ಸರ್ಕಾರದ ಗುರಿ ಈಗ ಮೊದಲ ಹಂತದ 100 ಕೋಟಿಯಲ್ಲಿ 90 ಮಹಿಳೆ ಸೊ ಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ಕೊಡಲಾಗಿದೆ ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ ಮುಖ್ಯ ಪ್ರತಿ ಜಿಲ್ಲೆಯಲ್ಲಿ ಮೂರು ಉದ್ಯಮ ಘಟಕಗಳು ಮತ್ತು 17 ಉತ್ಪನ್ನಗಳ ತಯಾರಿಕೆಗಳ ಘಟನೆಗಳ ಸ್ಥಾಪಿಸಲು 50,000 ಫಲಾನುಭವಿಗಳ ಗುರುತಿಸಲಾಗಿದೆ.
ಹಪ್ಪಳ ಮಣ್ಣಿನ ವಸ್ತುಗಳು ಗೃಪಯೋಗಿ ಗೃಹ ಅಲಂಕಾರ ವಸ್ತುಗಳು ಕ್ಷಣ ವಸ್ತುಗಳ ಬಿಸ್ಕತ್ತು ಪ್ರಯೋಗ ಮ್ಯಾಚ್ ಇತ್ಯಾದಿ ಘಟಕಗಳ ಸ್ಥಾಪಿಸುವ ಯೋಜನೆ ಇದು ಒಳಗೊಂಡಿದೆ ಯೋಜನೆಯ ಅಡಿ ತರಬೇತಿ ಕಾರ್ಯಕ್ರಮಗಳನ್ನು ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಪ್ರಮುಖ 8 ತರಬೇತಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು .
ಒಟ್ಟು 50,000 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ಉದ್ಯಮ ಕೈಗೊಳ್ಳಲು ಬೆಂಬಲಿಸವಾಗುವುದು ಎರಡನೆಯ ಹಂತದಲ್ಲಿ ಸಾಲ ಸೌಲಭ್ಯಗಳು ಒದಗಿಸಲಾಗುತ್ತದೆ ಸಾಲ ಮಂಜೂರಾತಿ ಫಲ ನೀಡಿದ್ದರು ಮುಖ್ಯಮಂತ್ರಿ ಅವರು ಇದೇ ವೇಳೆ 3ಪಿಎಲ್ ಗಳಿಗೆ ಸಂಕೇತವಾಗಿ ಕಂಪ್ಯೂಟರ್ ವಿತರಿಸಲಾಗುವುದು 45,000 ಮಹಿಳಾ ಸ್ವಸಹಾಯ ಸಂಘ 800 ಕೋಟಿಗಳನ್ನುಸಾಲದ ಬಡ್ಡಿ ರೂಪದಲ್ಲಿ ಗುರುತಿಸುವ ಗುರಿ ಎಂದರು ಬುರರಹಿತ ರೈತ
ಮಹಿಳೆಯರಿಗಾಗಿ ರೈತರು ರೂಪಾಯಿಗಳನ್ನು ನೀಡಲಾಗುವುದು ಮಹಿಳೆಯರ ಅಪಘೌಷ್ಟಿಕತೆ ತಡೆಯಲು ಅಂಗನವಾಡಿಗಳ ಮೂಲಕ ವಿಸ್ತರಣೆ ನೀಡಲಾಗುವುದು ವಿದ್ಯಾರ್ಥಿನಿಯರಿಗೆ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲಾಗು ಕೊಡಲಾಗುವುದು ಒಟ್ಟು ಎಂಟು ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಳ್ಳಲು ನಗರ ಪ್ರದೇಶಗಳಲ್ಲಿ 4000 ಕೇಂದ್ರಗಳನ್ನು ಕಾರ್ಯರೂಪಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.