ಒಂದಲ್ಲ ಎರಡಲ್ಲ,ಏಳು ಬಾರಿ ಗರ್ಭಪಾತ ಮಾಡಿಸಿ,ಎಲ್ಲ ಮಜಾ ಮಾಡಿ ಕೈ ಕೊಟ್ಟ ಎಂದ ವಿಜಯಲಕ್ಷ್ಮಿ

ಕನ್ನಡ ಚಿತ್ರನಟಿಯಬ್ಬರು ರಾಜಕಾರಣಿಯೊಬ್ಬರ ಮೇಲೆ ಕೇಸ್ ಹಾಕಿದ್ದಾರೆ. ಅರೆರೆ ಅದ್ಯಾರಪ್ಪ ಅಂದ್ಕೊಂಡ್ರಾ ಕನ್ನಡದ ನಾಗಮಂಡಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ವಿಜಯಲಕ್ಷ್ಮಿ, ತಮಿಳುನಾಡಿನ ಹೆಸರಾಂತ ರಾಜಕಾರಣಿ ಸೀಮನ ವಿರುದ್ಧ ಮತ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ಅವರು ದೂರಿನಲ್ಲಿ ಬರೆದಿದ್ದಾರೆ. ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನೂ ನೀಡಿರುವ ನಟಿ ವಿಜಯಲಕ್ಷ್ಮಿ, 200ರಲ್ಲಿ ತಾವು ನಾಮ್‍ […]

ಮುಂದೆ ಓದಲು ಇಲ್ಲಿ ಒತ್ತಿ >>
haripriya-tatoo

ಗಂಡನಿಗೆ ಹೇಳದೆ ಹಿಂಬಾಗದಲ್ಲಿ ಹಾಕಿಸಿಕೊಂಡ ಸ್ಯಾಂಡಲ್ ವುಡ್ ಅಪ್ಸರೆ ನಟಿ ಹರಿಪ್ರಿಯಾ! ಹೇಗಿದೆ ನೋಡಿ ಸೂಪರ್ ಟ್ಯಾಟೂ ವಿಡಿಯೋ!!

ನಟಿ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸದ್ಯ ಡಿಮ್ಯಾಂಡ್ ನಲ್ಲಿ ಇರುವ ನಟಿ. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಫ್ಟ್ ಪಾತ್ರದಿಂದ ಹಿಡಿದು ಬೋಲ್ಡ್ ಪಾತ್ರದ ವರೆಗೆ ಎಲ್ಲಾ ರೀತಿಯ ಪಾತ್ರಗಳನ್ನ ನಿಭಾಯಿಸುವಲ್ಲಿ ನಟಿ ಹರಿಪ್ರಿಯ ಎತ್ತಿದ ಕೈ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಹರಿಪ್ರಿಯ, ಈ ವರ್ಷ ಬಂಪರ್ ಲಾಟರಿ ಹೊಡೆದಿದ್ದಾರೆ. ಹೌದು ಹರಿಪ್ರಿಯಾ ಅವರಿಗೆ ಹೆಚ್ಚು ಅವಕಾಶಗಳು ಅರಸಿಕೊಂಡು ಬರುತ್ತಿದೆ ಆದರೆ ಮಹಿಳಾ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ಅಭಿನಯಿಸುವುದಕ್ಕೆ ನಟಿ ಹರಿಪ್ರಿಯ […]

ಮುಂದೆ ಓದಲು ಇಲ್ಲಿ ಒತ್ತಿ >>

ಉಮಾಶ್ರೀಗೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಕೈಗೆ ಮಗು ಕೊಟ್ಟು ಪರಾರಿಯಾದ ಗಂಡ,ನಂತರ ಏನಾಯಿತು ಗೊತ್ತಾ

ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು ಉಮಾಶ್ರೀ ಅವರ ಬದುಕು ಒಂದು ರೋಚಕವಾದ ಕಥೆಯಾಗಿದೆ. ಇವರು 350ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೇ ಮೂವತ್ತೊಂದು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ ಮತ್ತು ಆರು ರಾಜ್ಯಪ್ರಶಸ್ತಿ […]

ಮುಂದೆ ಓದಲು ಇಲ್ಲಿ ಒತ್ತಿ >>

ಮುಸ್ಲಿಂ ಯುವಕನಿಂದ ಗರ್ಭಿಣಿಯಾಗಿದ್ದ ದಿವ್ಯಾ ಶ್ರೀಧರ ಈಗ ಹೇಗಿದ್ದಾರೆ ಗೊತ್ತಾ

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಹಾಗೂ ತಮಿಳು ಸೀರಿಯಲ್ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ನಟಿ ದಿವ್ಯಾ ಶ್ರೀಧರ್. ಹೌದು, ಸೀರಿಯಲ್ ಮೂಲಕ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿದ್ದ ದಿವ್ಯಾ ಶ್ರೀಧರ್ ರವರು ಇತ್ತೀಚೆಗೆ ಮುಸ್ಲಿಂ ಯುವಕನನ್ನು ಮದುವೆಯಾಗಿ ಗರ್ಭಿಣಿಯಾಗಿದ್ದರು ನಟಿ ದಿವ್ಯಾ ಶ್ರೀಧರ್ ರವರು ಕನ್ನಡ ಸೀರಿಯಲ್ ಮೂಲಕ ದೊಡ್ಡ ಹಿಟ್ ಪಡೆದ ಬಳಿಕ, ತಮಿಳು ಸೀರಿಯಲ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರದಲ್ಲಿ, ಅಲ್ಲಿ ಫೇಮಸ್ ಆದ ಬಳಿಕ, ಮುಸ್ಲಿಂ ಸಹನಟನ ಜೊತೆ ಪ್ರೇಮ ಪ್ರಣಯದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
Maruti-Suzuki-Wagon-R-VXI

35 ಕಿಲೋಮೀಟರ್ ಮೈಲೇಜ್ ಜೊತೆಗೆ ಆಕರ್ಷಕ ಲುಕ್,ಕಡಿಮೆ ಬೆಲೆಗೆ ಇನ್ನೊಂದು ಮಾರುತಿ ಕಾರ್ ಲಾಂಚ್.

Maruti Suzuki Wagon R VXI: ಸದ್ಯ ಮಾರುಕಟ್ಟೆಯಲ್ಲಿ Electric Car ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ ಎನ್ನಬಹುದು. ಗ್ರಾಹಕರ Petrol , Diesel ಖರ್ಚನ್ನು ಉಳಿಸಲು ವಿವಿಧ ಕಂಪನಿಗಳು Electric ಮಾದರಿಯಲ್ಲಿ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಇನ್ನು Electric ಮಾದರಿಗಳು ಇಂಧನ ಖರ್ಚನ್ನು ಉಳಿಸುತ್ತದೆ ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳು ಸ್ವಲ್ಪ ದುಬಾರಿ ಎನ್ನಬಹುದು. ಮಧ್ಯಮ ವರ್ಗದವರಿಗೆ ಈ ದುಬಾರಿ ಎಲೆಕ್ಟ್ರಿಕ್ ಮಾದರಿ ಕಷ್ಟವಾಗುತ್ತದೆ. ಇನ್ನು Electric ಮಾದರಿಯ ಜೊತೆಗೆ ಮಾರುಕಟ್ಟೆಯಲ್ಲಿ CNG ಚಾಲಿತ ವಾಹನಗಳು […]

ಮುಂದೆ ಓದಲು ಇಲ್ಲಿ ಒತ್ತಿ >>

ಧ್ರುವ ಸರ್ಜಾ ಮಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಮೇಘನಾ; ಕಣ್ಮಣಿ ಎಂದು ಕ್ಯೂಟ್ ಹೆಸರಿಟ್ಟ ಮೇಘನಾ

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್ ಮೇಘನಾ ಹಾಗೂ ಚಿರು ಜೋಡಿ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಮೇಘನಾ ಗರ್ಭಿಣಿ ಆಗಿದ್ದಾಗಲೇ ಚಿರು ಇನ್ನಿಲ್ಲವಾದ್ರು. ಬಂದ ನೋವನ್ನೆಲ್ಲ ಸಹಿಸಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಮೂಲಕ ಚಿರು ನೆನಪಿನಲ್ಲೇ ರಾಯನ್ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ನಟಿ ಮೇಘನಾ ರಾಜ್. ಇತ್ತ ಕಡೆ ಕಿರುತೆರೆ ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಮಗನ ಲಾಲನೆ ಪಾಲನೆಯಲ್ಲೂ ಬ್ಯುಸಿಯಾಗಿರುವ ಮೇಘನಾ ಆಗಾಗ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು […]

ಮುಂದೆ ಓದಲು ಇಲ್ಲಿ ಒತ್ತಿ >>
modi-home

ಬಾಲ್ಯದಲ್ಲಿ ಮೋದಿಯವರ ಮನೆ ಹೇಗಿತ್ತು ಗೊತ್ತಾ,ಕೊನೆಗೂ ಸಿಕ್ಕೇ ಬಿಡ್ತು ಚಹಾ ಮಾರುತ್ತಿದ್ದ ಅಂಗಡಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಾಲ್ಯದಲ್ಲಿ ವಡ್​ ನಗರ ರೈಲ್ವೆ ಸ್ಟೇಷನ್​ನಲ್ಲಿ ಚಹಾ ಮಾರುತ್ತಿದ್ದರು. ಅವರು ಅಂದು ಚಹಾ ಮಾರುತ್ತಿದ್ದ ಚಹಾ ಅಂಗಡಿ ಈಗಲೂ ಇದೆ. ಪ್ರಧಾನಿಯವರ ಜನ್ಮದಿನದ ಅಂಗವಾಗಿ ಈ ಚಹಾ ಅಂಗಡಿಯನ್ನು ಮ್ಯೂಸಿಯಂ ರೀತಿಯಲ್ಲಿ ಸಂರಕ್ಷಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹಳೆಯ ಚಹಾ ಅಂಗಡಿಯನ್ನು ನೋಡುವ ಅವಕಾಶ ಸಿಗಲಿದೆ.ಹೌದು ಗುಜರಾತ್​ನ ವಡ್ ನಗರ ಒಂದು ಐತಿಹಾಸಿಕ ನಗರವಾಗಿದ್ದು, ಇಂದು ಈ ನಗರವು ಪ್ರಧಾನಿ ನರೇಂದ್ರ ಮೋದಿಯವರ ತವರು ನೆಲವಾಗಿ […]

ಮುಂದೆ ಓದಲು ಇಲ್ಲಿ ಒತ್ತಿ >>
bedroom

ಸ್ವಂತ ಮನೆ ಇದೆ,ಮುದ್ದಾದ ಅಂಗನವಾಡಿ ಟೀಚರ್ ಗೆ ವರ ಬೇಕಾಗಿದೆ,ಆಸಕ್ತರು ಪ್ರೊಫೈಲ್ ಮಾಹಿತಿ ನೋಡಿ.

ಸ್ವಂತ ಮನೆ ಇದೆ,ಮುದ್ದಾದ ಅಂಗನವಾಡಿ ಟೀಚರ್ ಗೆ ವರ ಬೇಕಾಗಿದೆ,ಆಸಕ್ತರು ಪ್ರೊಫೈಲ್ ಮಾಹಿತಿ ನೋಡಿ.

ಮುಂದೆ ಓದಲು ಇಲ್ಲಿ ಒತ್ತಿ >>
pocket

ಹೆಣ್ಣುಮಕ್ಕಳ ಶರ್ಟ್ ಗಳಲ್ಲಿ ಜೇಬು ಯಾಕೆ ಇರುವುದಿಲ್ಲ ಗೊತ್ತಾ? ಅಕಸ್ಮಾತ್ ಜೇಬು ಇದ್ದರೆ ಏನು ತೊಂದರೆ ಆಗುತ್ತೆ ನೋಡಿ!!

ಇದು ಸಮಾನತೆಯ ಕಾಲ. ಹಿಂದಿನ‌ ಕಾಲದಲ್ಲಿ ಹೆಣ್ಣನ್ನು ಕೀಳಾಗಿ ನೋಡಲಾಗುತ್ತಿತ್ತು.‌ ಹೆಣ್ಣು ಹೆತ್ತರೆ ಅಯ್ಯೋ ಹೆಣ್ಣಾ ಎಂದು ಜರಿಯಲಾಗುತ್ತಿತ್ತು.‌ ಅ ಹೆಣ್ಣಿಗೆ ವಿದ್ಯಾಭ್ಯಾಸ ಅನ್ನುವುದನ್ನೇ ಕೊಡಲಾಗುತ್ತಿರಲಿಲ್ಲ.‌ ಅವಳು ಬೆಳೆಯುತ್ತಿದ್ದಂತೆ ಮನೆಯ ನಾಲ್ಕು ಗೋಡೆಗಳ ನಡುವೆ ಕೂತು ಮನೆ ಕೆಲಸ ಮಾಡಬೇಕಿತ್ತು, ವಯಸ್ಸಿಗೆ ಬಂದ ಕೂಡಲೇ ಮದುವೆ ಮಾಡಿಸಿಕೊಡಲಾಗುತ್ತಿತ್ತು. ಆಕೆ ಮದುವೆ ಆದ ಮೇಲೆ ಸಂಸಾರ ತೂಗಿಸುವುದರಲ್ಲಿ, ಮಕ್ಕಳನ್ನು ಸಾಕುವುದರಲ್ಲಿಯೇ ಜೀವನ ಸವೆಸಬೇಕಾಗಿತ್ತು. ಹೊರಗಿ‌ನ ಪ್ರಪಂಚ ಅನ್ನುವುದೇ ಹೆಣ್ಣಿಗೆ ಗೊತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಹೆಣ್ಣು ಯಾರಿಗೂ ಕಡಿಮೆ […]

ಮುಂದೆ ಓದಲು ಇಲ್ಲಿ ಒತ್ತಿ >>
FINDS-3

ನಾಲ್ಕು ಎಕ್ಕರೆ ಜಾಮೀನು ಇದೆ,ಮನೆಯಲ್ಲಿ ಒಬ್ಬಳೇ ಯಾವುದೇ ಜಾತಿ ವರ ಪರವಾಗಿಲ್ಲ,ಪ್ರೊಫೈಲ್ ಮಾಹಿತಿ ನೋಡಿ.

ದೇಶದಲ್ಲಿ ಈಗ ಮದುವೆಯ ಸೀಸನ್ ನಡೆಯುತ್ತಿದೆ. ಪ್ರಮುಖವಾಗಿ ಹಿಂದೂ ಧರ್ಮದಲ್ಲಿ ವಿವಾಹ ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ವಧು-ವರರು ವಿವಿಧ ಆಚರಣೆಗಳನ್ನು ಮಾಡುವ ಮೂಲಕ ಪರಸ್ಪರ ಒಂದಾಗುತ್ತಾರೆ. ಮತ್ತೊಂದೆಡೆ, ಮದುವೆಯನ್ನು ಶ್ಚೇತ ರಿಷಿ ಪ್ರಾರಂಭಿಸಿದರು ಎಂದು ಕೆಲವರು ಮತ್ತು ಕೆಲವು ಉಲ್ಲೇಖಗಳು ಹೇಳುತ್ತವೆ.  ಶ್ವೇತ ರಿಷಿಯು ಮದುವೆ, ನಿಯಮಗಳು, ಘನತೆ, ಪ್ರಾಮುಖ್ಯತೆ, ಸಿಂಧೂರ, ಮಂಗಳಸೂತ್ರ ಈ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಸಪ್ತಪದಿಯ ಸಂಪ್ರದಾಯವನ್ನು ಸ್ಥಾಪಿಸಿದ್ದರು. ಶ್ವೇತ ಋಷಿ ಮಾಡಿದ ನಿಯಮಗಳಲ್ಲಿ ಮದುವೆಯ ನಂತರ ಪತಿ-ಪತ್ನಿಯರಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>