ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆಯುವ ದೇವರು ಈ ವಿಷ್ಣು ದೇಗುಲದಲ್ಲಿ ನಡೆಯೋ ಪವಾಡ ಕಣ್ಣಾರೆ ನೋಡಿ
ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆದು ನೋಡುವ ದೇವರು. ಈ ವಿಷ್ಣು ದೇವಾಲಯದಲ್ಲಿ ನಡೆಯುವ ಪವಾಡವನ್ನು ನೀವು ಕಣ್ಣಾರೆ ನೋಡಬಹುದು… ಪ್ರಪಂಚದಲ್ಲಿರುವ ಎಲ್ಲ ದೇವಾಲಯಗಳಿಗಿಂತ ನಮ್ಮ ಹಿಂದು ದೇವಾಲಯಗಳಲ್ಲಿಯೇ ಅತಿ ಹೆಚ್ಚು ಪವಾಡಗಳ ನಡೆಯುತ್ತಿರುವುದು. ಇಂದಿಗೂ ಕೂಡ ವಿಜ್ಞಾನ ಲೋಕಕ್ಕೆ ಸವಾಲಾಗುವಂತ ಅನೇಕ ಅಚ್ಚರಿಗಳನ್ನು ನಾವಿಲ್ಲಿ ಕಾಣಬಹುದು. ಅದೇ ರೀತಿ ಒಂದು ದೇವಾಲಯದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪಕ್ಕದ ರಾಜ್ಯ ತಮಿಳುನಾಡಿನ ಚೆನ್ನೈ ಬಳಿಯ ವೆಲ್ಕೊಂಡ್ರ ಎನ್ನುವ ಗ್ರಾಮದಲ್ಲಿ ನೆಲೆಸಿರುವ ಕಾರಿ ವರದರಾಜ ಪೆರುಮಾಲ್ ದೇವಸ್ಥಾನದಲ್ಲಿ […]
ಮುಂದೆ ಓದಲು ಇಲ್ಲಿ ಒತ್ತಿ >>