ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆಯುವ ದೇವರು ಈ ವಿಷ್ಣು ದೇಗುಲದಲ್ಲಿ ನಡೆಯೋ ಪವಾಡ ಕಣ್ಣಾರೆ ನೋಡಿ

ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆದು ನೋಡುವ ದೇವರು. ಈ ವಿಷ್ಣು ದೇವಾಲಯದಲ್ಲಿ ನಡೆಯುವ ಪವಾಡವನ್ನು ನೀವು ಕಣ್ಣಾರೆ ನೋಡಬಹುದು… ಪ್ರಪಂಚದಲ್ಲಿರುವ ಎಲ್ಲ ದೇವಾಲಯಗಳಿಗಿಂತ ನಮ್ಮ ಹಿಂದು ದೇವಾಲಯಗಳಲ್ಲಿಯೇ ಅತಿ ಹೆಚ್ಚು ಪವಾಡಗಳ ನಡೆಯುತ್ತಿರುವುದು. ಇಂದಿಗೂ ಕೂಡ ವಿಜ್ಞಾನ ಲೋಕಕ್ಕೆ ಸವಾಲಾಗುವಂತ ಅನೇಕ ಅಚ್ಚರಿಗಳನ್ನು ನಾವಿಲ್ಲಿ ಕಾಣಬಹುದು. ಅದೇ ರೀತಿ ಒಂದು ದೇವಾಲಯದ ವಿಶೇಷತೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪಕ್ಕದ ರಾಜ್ಯ ತಮಿಳುನಾಡಿನ ಚೆನ್ನೈ ಬಳಿಯ ವೆಲ್ಕೊಂಡ್ರ ಎನ್ನುವ ಗ್ರಾಮದಲ್ಲಿ ನೆಲೆಸಿರುವ ಕಾರಿ ವರದರಾಜ ಪೆರುಮಾಲ್ ದೇವಸ್ಥಾನದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
june-month-kannada-prediction

Libra Horoscope June: ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಕಷ್ಟಗಳು ದೂರವಾಗುತ್ತಾ? ನೋಡಿ ಮಾಸ ಭವಿಷ್ಯ

Libra Horoscope June: ಪ್ರತಿ ತಿಂಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯ ಅಥವಾ ಫಲಾಫಲಗಳನ್ನು ತಿಳಿದುಕೊಳ್ಳುವ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ ಕಳೆದ ತಿಂಗಳು ಇದ್ದ ಹಾಗೆ ಮುಂದಿನ ತಿಂಗಳಲ್ಲಿ ಫಲಾಫಲಗಳು ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಣಕಾಸಿನ ಸಮಸ್ಯೆ ಶಮನಗೊಂಡು ಹಣಕಾಸಿನ ಒಳಹರಿವು […]

ಮುಂದೆ ಓದಲು ಇಲ್ಲಿ ಒತ್ತಿ >>
astrology-may-25-kannada-prediction

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ,ಇಂದಿನ ರಾಶಿಫಲ ತಿಳಿದುಕೊಳ್ಳಿ

Astrology 25/5/23: ಮೇಷ ರಾಶಿಯ ಈ ಜನರು ಇಂದು ಸಾಕಷ್ಟು ಹೋರಾಟದ ನಂತರ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತಾರೆ. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚುತ್ತಿರುವ ಆರ್ಥಿಕ ತೊಂದರೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.ಇಂದು ದೂರದ ಪ್ರಯಾಣವೂ ಯಶಸ್ವಿಯಾಗಬಹುದು. ವೃಷಭ ರಾಶಿ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯಲಿದೆ. ನಿಮ್ಮ ಜೀವನ ಮಟ್ಟವನ್ನು ಸುಧಾರಿಸಲು, ಪ್ರಸ್ತುತ, ನೀವು ಶಾಶ್ವತ ಬಳಕೆಯ ವಸ್ತುಗಳನ್ನು ಮಾತ್ರ ಖರೀದಿಸಬೇಕು. ಉದ್ಯೋಗದ ನಿರೀಕ್ಷೆಯಲ್ಲಿರುವವರು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಮಿಥುನ ರಾಶಿ […]

ಮುಂದೆ ಓದಲು ಇಲ್ಲಿ ಒತ್ತಿ >>
kodi-mutt-swamiji-prediction

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ,ಮತ್ತೊಮ್ಮೆ ಸ್ಪೋ’ಟಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

Kodi Mutt Swamiji prediction: ಕೋಡಿಮಠದ ಶ್ರೀಗಳು ಚುನಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದರು ಅದು ಈಗ ನಿಜವಾಗಿದೆ. ಈಗ ಕಾಂಗ್ರೆಸ್ ಪಕ್ಷ (Congress party) ಅಧಿಕಾರಕ್ಕೆ ಬಂದಮೇಲೆ ಮತ್ತೊಮ್ಮೆ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಈ ಮೊದಲು ಕೋಡಿಮಠದ ಶ್ರೀಗಳು ಚುನಾವಣೆಯ ವಿಷಯವಾಗಿ ನುಡಿದ ವಿಷಯ ಸತ್ಯವಾಗಿದೆ. ಶ್ರೀಗಳು ಯಾವುದಾದರೂ ಒಂದು ಪಕ್ಷ ಬಹುಮತದಿಂದ ಆಯ್ಕೆಯಾಗಿ ಬರುತ್ತದೆ ಎಂದು ಹೇಳಿದ್ದರು ಅದೇ ರೀತಿ ಕಾಂಗ್ರೆಸ್ ಬಹುಮತದಿಂದ ಆಯ್ಕೆಯಾಗಿ ಬಂದಿದೆ. ಈಗ ಶ್ರೀಗಳು ಮುಂದೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಜನಸಾಮಾನ್ಯರು […]

ಮುಂದೆ ಓದಲು ಇಲ್ಲಿ ಒತ್ತಿ >>

ಶನಿದೇವ ಹಾಗೂ ಆಂಜನೇಯ ಸ್ವಾಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿದೆ ಇವತ್ತಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

Today Astrology 13-5-23 ಇವತ್ತಿನ ದಿನ ಭವಿಷ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಮೇಷ ರಾಶಿ ಈ ದಿನವನ್ನು ಸಂತೋಷಮಯವಾಗಿ ಕಳೆಯುವಿರಿ ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅಧಿಕ ವ್ಯಾಪಾರ ಮತ್ತು ಲಾಭ ಸಿಗಲಿದೆ ಇಷ್ಟಾರ್ಥ ನೆರವೇರುವ ಸಲುವಾಗಿ ಹೇಳಿಕೊಂಡಿರುವ ಹರಿಕೆ ತೀರಿಸುವ ಬಗ್ಗೆ ಗಮನ ಇರಬೇಕು. ವೃಷಭ ರಾಶಿ ಇಂದು ನೀವು ಮಾಡುತ್ತಿರುವಂತಹ ಅನ್ಯರ ಜೊತೆಗೆ ವ್ಯವಹಾರ ನಡೆಸುವುದು ಸರಿಯಲ್ಲ ದಿನದ ಮಧ್ಯದಲ್ಲಿ ಅಚ್ಚರಿ ಸುದ್ದಿ ಕೇಳುವಿರಿ ಮನೆಯಲ್ಲಿ ನಿಮ್ಮ ನಿರ್ಧಾರ ಎಲ್ಲರ ಮನಮುಟ್ಟುವಂತೆ ಸ್ಪಷ್ಟ ಮಾತುಗಳಲ್ಲಿ ತಿಳಿಯಪಡಿಸಿ. ಆರೋಗ್ಯದ […]

ಮುಂದೆ ಓದಲು ಇಲ್ಲಿ ಒತ್ತಿ >>

ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಸಾಮಾನ್ಯವಾಗಿ ಹೆಣ್ಣು-ಗಂಡು ಮದುವೆಯಾಗಬೇಕು ಎಂದರೆ ಜಾತಕ ಸಮಯ ಮುಹೂರ್ತ ಎಲ್ಲವನ್ನು ನೋಡಲೇಬೇಕು.ಇವರು ಇಬ್ಬರು ಕೂಡಿ ಬಾಳಬೇಕಾದರೆ ಇವರ ರಾಶಿಗಳಲ್ಲಿ ಹೊಂದಾಣಿಕೆ ಆಗುತ್ತದೇಯ ಎನ್ನುವುದು ಬಹಳ ಮುಖ್ಯವಾದ ವಿಷಯ. ಎಲ್ಲಾ ರೀತಿಯ ಬುದ್ಧಿವಂತಿಕೆವುಳ್ಳ ಹುಡುಗಿಯರು ಎಂದರೇ ಹುಡುಗಿಯರಿಗೆ ತುಂಬಾನೇ ಇಷ್ಟ ಆಗುತ್ತರೆ ಹಾಗೂ ಮಹಿಳೆಯರಿಗೆ ಕೋಪ ಜಾಸ್ತಿ ಇರುತ್ತದೆ.ಹಾಗಾಗಿ ಅವರ ಕೋಪಕ್ಕೆ ಮಾತ್ರ ತುತ್ತಗಬೇಡಿ.ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ ಜಾಸ್ತಿ. 1, ಮೇಷ ರಾಶಿ-ಈ ರಾಶಿಯ ಹೆಣ್ಣು ಮಕ್ಕಳಿಗೆ ಕುಜ ಇರುವುದರಿಂದ ಕೋಪ ಜಾಸ್ತಿ ಇರುತ್ತದೆ […]

ಮುಂದೆ ಓದಲು ಇಲ್ಲಿ ಒತ್ತಿ >>
darmasthala-kukke-subramanya

Darmastala: ಧರ್ಮಸ್ಥಳ ಹೋದ್ಮೇಲೆ ಕುಕ್ಕೆಗೆ ಹೋಗ್ಬೇಕಾ,ಕುಕ್ಕೆ ಸುಬ್ರಮಣ್ಯದ ವಿಶೇಶತೆಗಳು ಇಲ್ಲಿವೆ.

ಧರ್ಮಸ್ಥಳ (Darmastala) ಹಾಗೂ ಸುಬ್ರಮಣ್ಯ ಎರಡು ಪವಿತ್ರ ಧಾರ್ಮಿಕ ಕ್ಷೇತ್ರಗಳು.ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಬೇಕೊ ಅಥವಾ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಬೇಕೊ ಎಂಬ ಗೊಂದಲ ಹಲವರಲ್ಲಿ ಇದೆ ಅದರ ಬಗ್ಗೆ ಮಾಹಿತಿಯನ್ನು ನಾವು ತಿಳಿಸುತ್ತೇವೆ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ಕೆಲವೊಂದು ವಿಷಯಗಳಿಗೆ ತುಂಬಾ ಪ್ರಸಿದ್ಧಿಯಾಗಿದೆ ಅಲ್ಲಿ ಮಾಡಲಾಗುವ ಕೆಲವೊಂದು ಪೂಜೆಗಳಿಗೆ ಅದು ತುಂಬಾ ಪ್ರಸಿದ್ಧಿಯಾಗಿದೆ ಆ ವಿಷಯದ ಕುರಿತಾಗಿ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ ಅದರ ಹತ್ತಿರದಲ್ಲಿರುವ ಇನ್ನೂ ಎರಡು ದೇವಾಲಯಗಳು ಪ್ರಸಿದ್ಧವಾಗಿದ್ದು ಅವು ಯಾವುದು ಎಂಬುದರ ಬಗ್ಗೆ ಮಾಹಿತಿಯನ್ನು […]

ಮುಂದೆ ಓದಲು ಇಲ್ಲಿ ಒತ್ತಿ >>
today-astrology-kannada-prediction

ಇವತ್ತು ಸೋಮವಾರ 8/5/23 ಶಕ್ತಿಶಾಲಿ ನಂಜುಂಡೇಶ್ವರ ಸ್ವಾಮಿಯ ಆಶೀರ್ವಾದದಿಂದ ರಾಶಿ ಭವಿಷ್ಯ ನೋಡಿ

today Astrology Kannada prediction: ಮೇಷ ರಾಶಿ: ಈ ದಿನ ಮೇಷ ರಾಶಿಯವರಿಗೆ ಇಂದಿನ ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ನೆರವೇರಲಿದೆ. ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ಜೀವನದಲ್ಲಿ ಒತ್ತಡ ಹೆಚ್ಚಲಿದೆ. ಅನಿರೀಕ್ಷಿತ ಧನಾಗಮನ ಆಗುವ ಸಾಧ್ಯತೆ ಇದೆ ಹಗ್ಗವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾಗಿ ಸಮಯ ಕಳೆಯಲಿದ್ದೀರಿ ವೃಷಭ ರಾಶಿ: ಇವತ್ತಿನ ದಿನ ವೃಷಭ ರಾಶಿಯವರು ನೀವು ಇಂದು ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೀರಿ. ನಿಮ್ಮ ಗಂಭೀರ ಸಮಸ್ಯೆಗಳೂ ದೂರವಾಗಲಿವೆ. ಅಷ್ಟೇ ಅಲ್ಲ ಮಕ್ಕಳ ವಿಷಯದಲ್ಲಿ ಸಂತೋಷದ […]

ಮುಂದೆ ಓದಲು ಇಲ್ಲಿ ಒತ್ತಿ >>

ಇಂದಿನ 33 ಕೋಟಿ ದೇವರ ಆಶೀರ್ವಾದ 8 ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ!

ಇಂದಿನಿಂದ ಮಧ್ಯರಾತ್ರಿಯಿಂದ 33 ಕೋಟಿ ದೇವನು ದೇವತೆಗಳ ಕೃಪಾಕಟಾಕ್ಷದಿಂದ ಈ 8 ರಾಶಿಯವರಿಗೂ ಕೂಡ ಅದೃಷ್ಟ ಶುರು ಆಗುತ್ತದೆ. ಇವರು ಮಾಡುವ ಕೆಲಸ ಕಾರ್ಯದಲ್ಲಿ ಅತ್ಯಂತ ದೊಡ್ಡ ಧನಲಾಭವನ್ನು ಈ ರಾಶಿಯವರು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುತ್ತಾರೆ.ಈ ತಿಂಗಳು ವಿಶೇಷವಾಗಿದೆ.ಈ ತಿಂಗಳಿಂದ ಈ ರಾಶಿಯವರಿಗೆ ಉದ್ಯೋಗ ಮತ್ತು ಶುಕ್ರದೆಸೆ ಆರಂಭವಾಗುತ್ತದೆ.ಈ ದಿನ ತುಂಬಾನೇ ವಿಶೇಷವಾದ ದಿನ ಎಂದು ಹೇಳಬಹುದು. ಈ ದಿನದಿಂದ ಕೆಲವೊಂದು ರಾಶಿಯವರಿಗೆ ಹಲವು ವರ್ಷಗಳವರೆಗೆ ಅದ್ಭುತ ಬದಲಾವಣೆಗಳು ಕಾಣುತ್ತದೆ.ಈ ರಾಶಿಯಲ್ಲಿ ಜನಿಸಿದವರಿಗೆ ಯೋಗ ಅದೃಷ್ಟ ಸಿಗುತ್ತದೆ. […]

ಮುಂದೆ ಓದಲು ಇಲ್ಲಿ ಒತ್ತಿ >>
Sruthi-Hariharan

ನಟಿ ಶ್ರುತಿ ಹರಿಹರನ್ ಸಿನಿಮಾಗೆ ಗುಡ್ ಬೈ ಹೇಳಿ, ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ?

ಸ್ನೇಹಿತರೆ, ನಟಿ ಶೃತಿ ಹರಿಹರನ್ ಇತ್ತೀಚಿಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ, ಮಗು ಆದ ನಂತರ ಸಿನಿಪ್ರಿಯರಿಗೆ ಗುಡ್ ಬೈ ಹೇಳಿದ್ರಾ ಅನ್ಸುತ್ತೆ. ಏಕೆಂದರೆ ಕನ್ನಡದ ಅನೇಕ ಸ್ಟಾರ್ ನಟರ ಜೊತೆಗೆ ಲೂಸಿಯಾ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ತಾರಕ್, ನಾತಿಚರಾಮಿಗಳಂತಹ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಶೃತಿಹರಿಹರನ್ ಸದ್ಯಕ್ಕೆ ಸಿನಿ ರಂಗದಿಂದ ದೂರವಾಗಿ ಬಿಟ್ಟಿದ್ದಾರೆ. ಒಂದು ವಾರಕ್ಕೆ ಏನಿಲ್ಲ ಅಂದರೂ ಕನಿಷ್ಠ ಮೂರು ಸಿನಿಮಾಗಳ ಆಫರ್ ಶೃತಿಹರಿಹರನ್ಗೆ ಬರುತ್ತಿದ್ದಂತೆ. ಆದರೆ ಈಗ ಯಾವುದೇ ಯಾವುದೇ ಆಫರ್ ಶೃತಿಹರಿಹರನ್ಗೆ […]

ಮುಂದೆ ಓದಲು ಇಲ್ಲಿ ಒತ್ತಿ >>