ರಸ್ತೆ ಹಳ್ಳದಲ್ಲಿ ಸಿಕ್ಕಿತು ಆಂಜನೇಯನ ವಿಗ್ರಹ ಆವಾಗ ಈ ಕೋತಿಗಳು ಮಾಡಿದ ಕೆಲಸ ನೋಡಿದರೆ ಆಶ್ಚರ್ಯ ಈ ವಿಡಿಯೋ ನೋಡಿ!😱🐒🐒🦥🌴🦥🦥🤔👌👇

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಒಂದು ಜೆಸಿಬಿ ಮಿಷಿನ್ನು ರಸ್ತೆಯಲ್ಲಿ ಕೆಲಸ ಮಾಡುತ್ತಿರುವಾಗ ಅಚಾನಕ್ಕಾಗಿ ಕೆಟ್ಟುಹೋಯಿತು ಆಗ ಇದ್ದಕ್ಕಿದ್ದ ಹಾಗೆ ಒಂದು ಬೃಹತಾಕಾರದ ವಾನರ ಸೇನೆ ಎಂಟ್ರಿ ಆಯಿತು ಹೌದು ಆ ವಾನರ ಸೇವೆ ಈ ಜೆಸಿಬಿಯ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿತ್ತು ಇಷ್ಟಕ್ಕೂ ವಾನರ ಸೇನೆಯ ಜೆಸಿಬಿ ಕೆಲಸ ಮಾಡಲು ನಿಲ್ಲಿಸಲು ಕಾರಣವಾದರೂ ಏನಿತ್ತು ಎಂದು ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ […]

ಮುಂದೆ ಓದಲು ಇಲ್ಲಿ ಒತ್ತಿ >>

ಯುವತಿಯರು ಯಾವ ವಯಸ್ಸಿಗೆ ಮದುವೆ ಆಗಲು ಹಾತೊರೆಯುತ್ತಿರುತ್ತಾರೆ ಗೊತ್ತಾ? ಈ ವಯಸ್ಸಿನಲ್ಲಿ ಮದುವೆಯಾದರೆ ಅವರು ಗಂಡನ ಜೊತೆ ಸುಖವಾಗಿ ಬಾಳುತ್ತಾರೆ! ಸರಿಯಾದ ವಯಸ್ಸು ಇದೇ ನೋಡಿ!!

ಭಾರತ ಮಹಿಳೆಯರ ಪರವಾಗಿ ಇರುವ ಏಕೈಕ ರಾಷ್ಟ್ರ ಅನ್ನೋದು ಎಲ್ಲರಿಗೂ ಗೊತ್ತು. ಭಾರತದಲ್ಲಿ ಮಹಿಳೆಯರಿಗೆ ಸಿಗುವಷ್ಟು ಗೌರವ, ಮರ್ಯಾದೆ, ಸಮಾನತೆ ಇತರ ಯಾವ ದೇಶದಲ್ಲಿಯೂ ಸಿಗಲಿಕ್ಕಿಲ್ಲ. ಹಾಗಂತ ಇಲ್ಲಿಯೂ ಮಹಿಳೆಯರು ಶೋಷಣೆಗೆ ಒಳಗಾಗೋದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ಮಹಿಳೆಯರಿಗೆ ಹೆಚ್ಚಿನ ಮಹತ್ವವನ್ನ ಕೊಡುವ ರಾಷ್ಟ್ರ ನಮ್ಮದು ಅಂತ ಹೇಳಿಕೊಳ್ಳುವುದಕ್ಕೆ ನಿಜಕೂ ಹೆಮ್ಮೆಯಾಗುತ್ತೆ. ಉದಾಹರಣೆಗೆ ಹೆಣ್ಣು ಮಕ್ಕಳ ಮದುವೆಯ ವಿಷಯವನ್ನೇ ತೆಗೆದುಕೊಂಡರೆ, ಮೊದಲಿದ್ದ ಕಟ್ಟು ನಿಟ್ಟಿನ ಪರಿಸ್ಥಿತಿ ಈಗ ಇಲ್ಲ. ಮೊದಲು ದೇಶದಲ್ಲಿ ಬಾಲ್ಯ ವಿವಾಹ […]

ಮುಂದೆ ಓದಲು ಇಲ್ಲಿ ಒತ್ತಿ >>
FINDS-3

ನಾಲ್ಕು ಎಕ್ಕರೆ ಜಾಮೀನು ಇದೆ,ಮನೆಯಲ್ಲಿ ಒಬ್ಬಳೇ ಯಾವುದೇ ಜಾತಿ ವರ ಪರವಾಗಿಲ್ಲ,ಪ್ರೊಫೈಲ್ ಮಾಹಿತಿ ನೋಡಿ.

ದೇಶದಲ್ಲಿ ಈಗ ಮದುವೆಯ ಸೀಸನ್ ನಡೆಯುತ್ತಿದೆ. ಪ್ರಮುಖವಾಗಿ ಹಿಂದೂ ಧರ್ಮದಲ್ಲಿ ವಿವಾಹ ಸಂಬಂಧವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ, ವಧು-ವರರು ವಿವಿಧ ಆಚರಣೆಗಳನ್ನು ಮಾಡುವ ಮೂಲಕ ಪರಸ್ಪರ ಒಂದಾಗುತ್ತಾರೆ. ಮತ್ತೊಂದೆಡೆ, ಮದುವೆಯನ್ನು ಶ್ಚೇತ ರಿಷಿ ಪ್ರಾರಂಭಿಸಿದರು ಎಂದು ಕೆಲವರು ಮತ್ತು ಕೆಲವು ಉಲ್ಲೇಖಗಳು ಹೇಳುತ್ತವೆ.  ಶ್ವೇತ ರಿಷಿಯು ಮದುವೆ, ನಿಯಮಗಳು, ಘನತೆ, ಪ್ರಾಮುಖ್ಯತೆ, ಸಿಂಧೂರ, ಮಂಗಳಸೂತ್ರ ಈ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಸಪ್ತಪದಿಯ ಸಂಪ್ರದಾಯವನ್ನು ಸ್ಥಾಪಿಸಿದ್ದರು. ಶ್ವೇತ ಋಷಿ ಮಾಡಿದ ನಿಯಮಗಳಲ್ಲಿ ಮದುವೆಯ ನಂತರ ಪತಿ-ಪತ್ನಿಯರಿಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
ಯುವತಿ

ಯುವತಿಯರು ಆಂ’ಟಿಯರು ಇದ್ದಕ್ಕಿದ್ದಂತೆ ತು-ಟಿಯನ್ನು ಕಚ್ಚಿ ಸ-ನ್ನೆ ಮಾಡಿದರೆ ಅದರ ನಿಜವಾದ ಅರ್ಥವೇನು ಗೊತ್ತಾ?

ಹೆ-ಣ್ಣಿನ ಮನಸ್ಥಿತಿಯನ್ನು ಯಾರಿಗೂ ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೆ-ಣ್ಣು ಮಕ್ಕಳ ಮುಖ ನೋಡಿ ಇವರ ಸ್ವಭಾವ ಹೀಗೆ ಇರಬಹುದು ಎಂದು ಊಹಿಸುವುದೇ ಕಷ್ಟ. ಯಾಕಂದ್ರೆ ಹೆ-ಣ್ಣು ಮಕ್ಕಳು ಮುಖದಲ್ಲಿ ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಬಹಳಷ್ಟು ಬಾರಿ ಅವರನ್ನ ಅರ್ಥ ಮಾಡಿಕೊಂಡವರಿಗೆ ಮಾತ್ರ ಅವರೇ ಬಗ್ಗೆ ತಿಳಿಯುತ್ತದೆ. ಹಾಗಂತ ಹೆ-ಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟು ಸುಲಭವಲ್ಲ ಯಾಕಂದ್ರೆ ನಿಜವಾಗಿ ತಮ್ಮ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಮುಖಭಾವನೆಯ ಮೂಲಕ ಎಲ್ಲಾ ಸಮಯದಲ್ಲಿಯೂ ವ್ಯಕ್ತಪಡಿಸುವುದಿಲ್ಲ. ಉದಾಹರಣೆಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
TRICK

ಈ ಟ್ರಿಕ್ಸ್ ಉಪಯೋಗಿಸಿ ಕನ್ಯಾ ಗ್ಯಾರಂಟಿ ಸಿಗುತ್ತೆ!! ಈ ಹುಡುಗಿಗೆ ಒಂದು ಒಳ್ಳೆಯ ವರ ಬೇಕಂತೆ ; ವಿಡಿಯೋ ನೋಡಿ

ಈಗಿನ ಕಾಲದಲ್ಲಿ ಮದುವೆ ಆಗುವುದು ಅಷ್ಟು ಸುಲಭದ ಮಾತಲ್ಲ . ಹಿಂದೆ ಒಂದು ಹೆಣ್ಣಿಗೆ ಒಂದು ಗಂಡು ಇರುತ್ತೆ ಎನ್ನುವ ಕಾಲ ಇತ್ತು . ಆದರೆ ಈಗ ಹೆಣ್ಣು ಮಕ್ಕಳಿಗೆ ಒಬ್ಬ ಒಳ್ಳೆಯ ವರ ಸಿಗುವುದು ತುಂಬಾ ಕಷ್ಟ ಇದೆ . ಯಾಕೆಂದ್ರೆ ಮದುವೆ  ಅದ  ಮೇಲೆ ಗಂಡ ನನ್ನನು ಚೆನ್ನಾಗೆ ನೋಡಿ ಕೊಳ್ಳುತ್ತಾನೋ ಇಲ್ಲವೋ ಎನ್ನುವ ಭಯ ಇದ್ದೆ ಇರುತ್ತೆ . ಕೆಲವು ಹುಡುಗಿಯರು ತಮಗೆ ಸರಿ ಹೊಂದುವ ವರ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>
ganagatte-mayammadevi-temple

ಒಂದು ದಿನ ಈ ದೇವಾಲಯದಲ್ಲಿ ಇದ್ರೆ ಸಾಕು ನಿಮ್ಮ ಬದುಕೆ ಬದಲಾಗುತ್ತೆ.

ನಮ್ಮ ರಾಜ್ಯ ದೇವಾಲಯಗಳ ಬೀಡು. ಇಲ್ಲಿ ಅನೇಕ ದೇವಾಲಯಗಳನ್ನು ನಾವು ನೋಡುತ್ತೇವೆ. ಒಂದೊಂದು ದೇವಾಲಯವು ಒಂದೊಂದು ರೀತಿಯಲ್ಲಿ ವಿಶೇಷತೆಯನ್ನು ಹೊಂದಿದೆ ಅಲ್ಲದೆ ತನ್ನದೆ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂದು ವಿಶೇಷತೆಯನ್ನು ಹೊಂದಿದ ಮಾಯಮ್ಮ ದೇವಿ ದೇವಾಲಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ದೇವರಿಗೆ ನಾವು ಹರಕೆಯ ರೂಪದಲ್ಲಿ ಏನಾದರೂ ಕೊಡುತ್ತೇವೆ ಅದರಲ್ಲೂ ನಾವು ಬೇಡುವ ದೇವರಿಗೆ ಪ್ರಿಯವಾದ ವಸ್ತುಗಳನ್ನು ಹರಕೆಯ ರೂಪದಲ್ಲಿ ಒಪ್ಪಿಸಿದರೆ ದೇವರು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. […]

ಮುಂದೆ ಓದಲು ಇಲ್ಲಿ ಒತ್ತಿ >>
kannadati-akka-anu

20 ನೇ ವಯಸ್ಸಿಗೆ 12 ಲಕ್ಷ ಸಾಲ ಮಾಡಿ ಸರ್ಕಾರಿ ಶಾಲೆಗಳಿಗೆ ಸಮಾಜ ಸೇವೆ ಮಾಡುತ್ತಿರುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು! ಇಂದಿನ ಯುವತಿಯರಿಗೆ ಇವರೇ ಸ್ಪೂರ್ತಿ ಕಣ್ರೀ ನೋಡಿ!!

Akka Anu : ಕೆಚ್ಚೆದೆಯ ಕನ್ನಡತಿ ಅನು (Anu) ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಸಣ್ಣ ವಯಸ್ಸಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಇವರು. ಅವರು ಮಾಡಿರುವ ಸಮಾಜಮುಖಿ ಕೆಲಸಗಳಿಂದಾಗಿ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿದ್ದು ಇವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. 20 ನೇ ವಯಸ್ಸಿನಲಿ ಹನ್ನೆರಡು ಲಕ್ಷ ಸಾಲ ಮಾಡಿ ಸಮಾಜ ಸೇವೆ ಮಾಡುತ್ತಿರುವ ಇವರ ಕೆಲಸ ನಿಜಕ್ಕೂ ಉಳಿದವರಿಗೆ ಮಾದರಿ. ಕೆಚ್ಚೆದೆಯ ಕನ್ನಡತಿ ಅನು ಇವರ ಹಿನ್ನೆಲೆಯನ್ನು ಗಮನಿಸಿದರೆ, ರಾಯಚೂರಿ (Rayachuru) ನ ಸಿಂದನೂರಿ (Sindanuru) […]

ಮುಂದೆ ಓದಲು ಇಲ್ಲಿ ಒತ್ತಿ >>

ಕೊನೆಗೂ ಗಂಡನಿಂದ ತುಂಬು ಗರ್ಭಿಣಿಯಾದ ನಯನಾ,ಹೊಟ್ಟೆ ಎಷ್ಟು ದೊಡ್ಡದಾಗಿತ್ತು ಗೊತ್ತಾ,ಸೀಮಂತ ಶಾಸ್ತ್ರ ಹೇಗಿತ್ತು ಗೊತ್ತಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಭಾರಿ ಜನ ಮೆಚ್ಚುಗೆ ಗಳಿಸಿತ್ತು. ಈ ಶೋ ನಲ್ಲಿ ಭಾಗವಹಿಸಲು ಬಂದಂತಹ ಅನೇಕ ಪ್ರತಿಭೆಗಳು ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಅದರಲ್ಲಿ ಒಬ್ಬರು ನಯನಾ. ಕಾಮಿಡಿ ಕಿಲಾಡಿ ನಯನಾ. ಉತ್ತಮ ಪ್ರತಿಭೆಗಳನ್ನು ಕಾಮಿಡಿ ಕಿಲಾಡಿಗಳು ಶೋ ಕೊಟ್ಟಿದೆ ಎಂದರೆ ತಪ್ಪಾಗದು. ಅದರಲ್ಲು ಈ ಶೋ ಮೂಲಕ ಇಡೀ ನಾಡಿಗೆ ಪರಿಚಯವಾದ ನಟಿ ನಯನಾ.. ನಯನಾ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮೊದಲಿಗೆ ಕಿರುತೆರೆಗೆ […]

ಮುಂದೆ ಓದಲು ಇಲ್ಲಿ ಒತ್ತಿ >>
ದೇವಸ್ಥಾನ

ಇಸ್ಲಾಂ ತೊರೆದು ಹಿಂದೂ ಯುವಕನನ್ನ ದೇವಸ್ಥಾನದಲ್ಲಿ ಹಿಂದೂ ರೀತಿ ರಿವಾಜುಗಳ ರೀತಿಯಲ್ಲಿ ಮದುವೆಯಾದ ಮುಸ್ಲಿಂ ಯುವತಿ

ಉತ್ತರಪ್ರದೇಶದ ಬೇಗುಸರಾಯ್ ನಲ್ಲಿ ಅದ್ಭುತವಾದ ಉದಾಹರಣೆಯೊಂದು ಕಂಡುಬಂದಿದ್ದು, ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಹಿಂದೂ ರೀತಿ ರಿವಾಜಿಗಳಂತೆ ಮಂದಿರವೊಂದರಲ್ಲಿ ಹಸೆಮಣೆ ಏರಿದ್ದಾಳೆ. ಝಾರ್ಖಂಡ್‌ನ ಹಜಾರಿಬಾಗ್‌ನ ಸಾದಿಯಾ ಪರವೀನ್ ಬೇಗುಸರಾಯ್‌ನ ನಿಪಾನಿಯಾ ಗ್ರಾಮದ ಸೋಹನ್ ಕುಮಾರ್ ದಾಸ್ ಜೊತೆ ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದಳು.‌ ಸೋಹನ್ ಕುಮಾರ್ ದಾಸ್ ಝಾರ್ಖಂಡ್‌ನ ಹಜಾರಿಬಾಗ್ ನಲ್ಲಿ ಎರಡು ವರ್ಷಗಳ ಹಿಂದೆ ನನ್ ಬ್ಯಾಂಕಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲೇ ಇಬ್ಬರ ನಡುವೆ ಸ್ನೇಹದಿಂದ ಪ್ರೇಮಾಂಕುರವಾಗಿತ್ತು.‌ ಆಗಿನಿಂದ ಇಬ್ಬರೂ ಒಬ್ಬರನ್ನೊಬ್ಬರು […]

ಮುಂದೆ ಓದಲು ಇಲ್ಲಿ ಒತ್ತಿ >>
GOOGLE-SEARCH

ಮದುವೆಯಾದ ಹೆಂಗಸರು ಮನೆಯಲ್ಲಿಏಕಾಂಗಿಯಾಗಿದ್ದಾಗ ಗೂಗಲ್ ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಗೊತ್ತಾ? ವರದಿ ಬಹಿರಂಗ ವಿಷಯ ತಿಳಿದು ಹೌಹಾರಿದ ಜನತೆ!!

ಹಿಂದಿನ ಕಾಲದಲ್ಲಿ ಯಾರಿಗಾದರೂ ಯಾವುದರ ಬಗ್ಗೆಯಾದರೂ ಗೊತ್ತಿಲ್ಲದೆ ಹೋದಾಗ ಹಿರಿಯರನ್ನು ಕೇಳಿ ಉತ್ತರ ಕಂಡು ಕೊಳ್ಳುತ್ತಿದ್ದರು. ಅಥವಾ ತಮ್ಮ ಗುರುಗಳ ಬಳಿ ಕೇಳಿ ಗೊಂದಲ ಬಗೆ‌ಹರಿಸಿ ಕೊಳ್ಳುತ್ತಿದ್ದರು. ಆದರೆ ಇದೀಗ ಪ್ರತಿಯೊಬ್ಬ‌ ಆನ್ಡ್ರಾಯ್ಡ್ ಮೊಬೈಲ್‌ ಬಳಕೆದಾರರ ಆಲ್‌ ಟೈಂ ಗುರು ಅಂದರೆ ಅದು ಗೂಗಲ್. ‌ಹೌದು, ಗೂಗಲ್‌ನಲ್ಲಿ ಯಾವುದೇ ವಿಷಯದ ಕುರಿತು‌ ಸರ್ಚ್ ಮಾಡಿದರೂ ಅದರ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಗೂಗಲ್ ನೀಡದ ಮಾಹಿತಿ‌ ಇರಲು‌ ಸಾಧ್ಯವೇ ಇಲ್ಲ.‌ ಯಾರಿಗಾದರೂ ಒಂದು ಕಂಪೆನಿಯ ವಿಳಾಸ‌ ಬೇಕು […]

ಮುಂದೆ ಓದಲು ಇಲ್ಲಿ ಒತ್ತಿ >>