ಗುರುಬಲ

ಆಗಸ್ಟ್ 25 ನೇ ತಾರೀಕಿನಿಂದ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದಶಿ ಶುರು…

Heap/ರಾಶಿ ಭವಿಷ್ಯ

ಎಲ್ಲರಿಗೂ ನಮಸ್ಕಾರ ನಾಳೆ ಆಗಸ್ಟ್ 25ನೇ ತಾರೀಕು ಬಹಳ ವಿಶೇಷವಾದ ಶುಕ್ರವಾರ ಮತ್ತು ವರಮಹಾಲಕ್ಷ್ಮಿ ಹಬ್ಬ ಇದೆ. ಈ ಒಂದು ಹಬ್ಬ ಮುಗಿದ ನಂತರ ಅಂದರೆ ನಾಳೆಯ ಒಂದು ಮಧ್ಯರಾತ್ರಿ ಇಂದ ಒಂದು ರಾಷ್ಟ್ರೀಯ ಅವರಿಗೆ ಇರಲಿಲ್ಲದ ಮಹಾ ಅದೃಷ್ಟವಾಗುತ್ತದೆ.. ಈ ಒಂದು ಹಬ್ಬದ ನಂತರ ಗ್ರಹಗಳಲ್ಲಿ ವಿಷ್ಣುವಿನ ಗ್ರಹ ಎಂದು ಕರೆಯಲಾಗುತ್ತದೆ.

ಏಕೆಂದರೆ ವ್ಯಕ್ತಿಯ ಜೀವನದಲ್ಲಿ ಎಲ್ಲವನ್ನು ಚೆನ್ನಾಗಿರಬೇಕು ಅಂತ ಹೇಳಬಹುದ ಜೀವನ ವೈಯಕ್ತಿಕ ಜೀವನ ಚೆನ್ನಾಗಿರಬೇಕು ಅಂದರೆ ಅವರು ಯಾವುದೇ ಒಂದು ಹೊಸ ವಸ್ತುವನ್ನು ಖರೀದಿ ಮಾಡಬೇಕು ಎಂದರೆ ಆರಂಭಿಸಬೇಕು ಅಂದರೆ ಅವರಿಗೆ ಮುಖ್ಯವಾಗಿ ಗುರುವಿನ ಬಲ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.

ಇನ್ನು ಸ್ನೇಹಿತರೆ ನಾಳೆ ಒಂದು ವರಮಹಾಲಕ್ಷ್ಮಿ ಕೆಲವೊಂದು ರಾಶಿಯವರಿಗೆಲ್ಲದ ಅದೃಷ್ಟ ಶುರುವಾಗುತ್ತದೆ ಅಥವಾ ರಾಶಿಯವರ ಮುಟ್ಟಿದರು ಚಿನ್ನವಾಗುತ್ತದೆ ಸ್ನೇಹಿತರೆ. ನೀವು ಉತ್ತಮ ಆರೋಗ್ಯವನ್ನು ಅನುಭವಿಸುತ್ತೀರಿ ಮತ್ತು ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ನೀವು ಹೊಸ ಸ್ವಾಧೀನಗಳನ್ನು ಹೊಂದುವಿರಿ

ಇಂದು ಮಧ್ಯರಾತ್ರಿಯಿಂದ ಈ 5 ರಾಶಿಯವರಿಗೆ ಆರಂಭ ಆಗಲಿದೆ ಅಪಾರ ಗುರುಬಲ, ಶುಕ್ರದೆಸೆ ಆರಂಭ ಆಗಲಿದೆ. - NADUNUDI

ಅದು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಸುಧಾರಿಸುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ಸಹಾಯ ಮಾಡಲು ಸಿದ್ಧವಾಗಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ಮನಸ್ಸು ಹಗುರವಾಗಿರುತ್ತದೆ. ಕೋಪವು ನಿಮ್ಮನ್ನು ಮೀರಿಸಲು ಬಿಡಬೇಡಿ, ಆಗ ದಿನವು ಉತ್ತಮವಾಗಿರುತ್ತದೆ.

ಹಾಗಾದರೆ ನಾಳೆಯ ಒಂದು ವರಮಹಾಲಕ್ಷ್ಮಿ ಹಬ್ಬದ ನಂತರ ಯಾವೆಲ್ಲ ಅದೃಷ್ಟದ ಯುಗಗಳು ದೊರೆಯುತ್ತವೆ ಅಂತ ನಾವು ಇವತ್ತಿನ ಮಾಹಿತಿಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡೋದೇ ಕೊನೆಯವರೆಗೂ ಓದುವುದನ್ನು. ಇವರಿಗೊಂದು ಅದೃಷ್ಟವಂತರು ಅಂತ ಹೇಳಬಹುದು. ಅನುಗ್ರಹ ನಾಳೆಯಿಂದ ಇರುವುದರಿಂದ ಇವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿಯೂ ಕೂಡ ಜಯವನ್ನು ಸಾಧಿಸಿ ಲಾಭವನ್ನು ಪಡೆಯುತ್ತಾರೆ .

ಅಂತಾನೆ ಹೇಳಬಹುದು. ಹೊಸ ವ್ಯಾಪಾರ ಸಂಬಂಧಗಳು ಮತ್ತು ವ್ಯವಹಾರಗಳಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ಉದ್ಯೋಗಸ್ಥರು ಕಚೇರಿ ಕೆಲಸಗಳಿಗಾಗಿ ಪ್ರಯಾಣಿಸಬೇಕಾಗಬಹುದು. ನಿಮ್ಮ ನಡುವೆ ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಸ್ಥಾಪಿಸಲಾಗುವುದು. ಪ್ರೀತಿಯ ಜೀವನದ ವಿಷಯದಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ಒಡಹುಟ್ಟಿದವರೊಂದಿಗಿನ ಸಂಬಂಧವು ಬಲವಾಗಿರುತ್ತದೆ.

guru vakri effects on zodiac signs, ಗುರು ವಕ್ರಿ 2021 : ಹನ್ನೆರಡು ರಾಶಿಗಳ ಮೇಲೆ ಹೇಗಿರಲಿದೆ ನೋಡಿ ಗುರುಬಲ-ಫಲ..! - jupiter retrograde in aquarius on june 20 and know its positive and negative effects on

ಕೆಲಸದ ಸ್ಥಳದಲ್ಲಿ ಹೊಸ ಸಮೀಕರಣಗಳಿಂದಾಗಿ ಇಂದು ಇಡೀ ದಿನ ಕಾರ್ಯನಿರತವಾಗಿರುತ್ತದೆ. ಸ್ಥಗಿತಗೊಂಡಿರುವ ಕೆಲವು ಯೋಜನೆಗಳು ಈಗ ಪ್ರಗತಿಯಲ್ಲಿವೆ. ಉದ್ಯೋಗಿಗಳ ಪ್ರಭಾವ ಹೆಚ್ಚಾಗುವುದು ಮತ್ತು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಹ ಸಾಧ್ಯವಿದೆ. ಮಂಗಳ ಕಾರ್ಯದಲ್ಲಿ ಭಾಗವಹಿಸುವ ಸೌಭಾಗ್ಯ ನಿಮಗೆ ದೊರೆಯಲಿದೆ, ಬಂಧು ಮಿತ್ರರನ್ನು ಭೇಟಿಯಾಗುವ ಅವಕಾಶವೂ ದೊರೆಯಲಿದೆ.

ಈ ರಾಶಿಯವರು ಒಳ್ಳೆ ಅವಕಾಶಗಳನ್ನು ಕೂಡ ನಾಳೆಯಿಂದ ಪಡೆದುಕೊಳ್ಳುತ್ತಾರೆ ಅದೃಷ್ಟದ ಬೆಂಬಲದಿಂದ ಕೆಲಸದ ಸ್ಥಳಗಳಲ್ಲಿ ಇರುವ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಕಾಸಿನ ಸಮಸ್ಯೆಗಳು ಕೂಡ ನಿಮಗೆ ನಾಳೆಯಿಂದ ಪರಿಹಾರ ಆಗುತ್ತದೆ ಅಂತ ಹೇಳಬಹುದು. ಇಷ್ಟೆಲ್ಲ ಲಾಭಗಳನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವ್ಯಾವು ಅಂತ  ವೃಶ್ಚಿಕ ರಾಶಿ ಕಟಕ ರಾಶಿ ತುಲಾ ರಾಶಿ ಮಕರ ರಾಶಿ ಕುಂಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಹೋಂ ಲಕ್ಷ್ಮಿದೇವಿ ನಮಃ ಎಂದು ಕಾಮೆಂಟ್ ಮಾಡಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.