2023

2023 ಮುಗಿಯುವುದರೊಳಗೆ ಈ ರಾಶಿಯವರಿಗೆ ಕಂಕಣ ಭಾಗ್ಯ ಮತ್ತು ಸ್ವಂತ ಮನೆ ಕಟ್ಟುವ ಯೋಗ.

Heap/ರಾಶಿ ಭವಿಷ್ಯ

ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ನಡೆಯುವಂತಹದ್ದು ಹೌದು ಕೆಲವೊಬ್ಬರಿಗೆ ಕೆಲವೊಮ್ಮೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ ಅಂತ ಸಮಯದಲ್ಲಿ ತುಂಬಾನೇ ಕಷ್ಟವಾಗುತ್ತದೆ ಆದರೆ ಇಲ್ಲಿ ಈ ರಾಶಿಯವರಿಗೆ 2023 ಮುಗಿಯುವುದರೊಳಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗೂ ಸ್ವಂತ ಮನೆಯ ಯೋಗ ಕೂಡ ಕೊಡಿ ಬರುತ್ತದೆ.

ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರ ಎಲ್ಲ ಒಂದು ಕನಸುಗಳು ಎರಡು ಸಾವಿರದ 23 ರಲ್ಲಿ ಈಡೇರುತ್ತದೆ ಅಂದರೆ ಹೊಸ ಮನೆ ಕಾರು ಖರೀದಿಸುವ ಸಾಧ್ಯತೆಗಳು ಕೂಡ ಹೆಚ್ಚಿದೆ ಹಿಂದೆ ಎಂದು ಕಾಣದ ರೀತಿಯಲ್ಲಿ ಆರ್ಥಿಕ ಸ್ಥಿತಿ ಬದಲಾಗುತ್ತದೆ .

ಈ ರಾಶಿಯವರ ಮೇಲೆ ಶನಿ ದೇವರ ವಿಶೇಷವಾದ ಕೃಪೆ ಇದ್ದೇ ಇರುತ್ತದೆ ಹಾಗಾಗಿ ಒಂಟಿಯಾಗಿರುವ ಬಾಳಲ್ಲಿ ಸಂಗಾತಿಯ ಪ್ರವೇಶ ಆಗುತ್ತದೆ ಇನ್ನು ಕರ್ಕಾಟಕ ರಾಶಿ ಈ ಒಂದು ರಾಶಿಯವರಿಗೆ ಎಲ್ಲಾ ಆಕಾಂಕ್ಷಿಗಳು ಈಡೇರುತ್ತದೆ ಈ ರಾಶಿಯವರಿಗೆ ಹೊಸ ಕಾರು ಮತ್ತು ಹೊಸ ಮನೆ ಖರೀದಿಸುವ ಕನಸು ಇದು ನನಸಾಗುತ್ತದೆ.

ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎಂದರೆ ಈ ಸರಳವಾದ ಪರಿಹಾರಗಳನ್ನು ಮಾಡಿಕೊಳ್ಳಿ - Karnataka  No 1 Samachara

ಜೀವನದಲ್ಲಿ ಸಮೃದ್ಧಿ ಮನೆ ಮಾಡಲಿದೆ ಇನ್ನು ಕನ್ಯಾ ರಾಶಿ ಈ ಒಂದು ಕನ್ಯಾ ರಾಶಿಯವರಿಗೆ 223ರಲ್ಲಿ ಕನ್ಯಾ ರಾಶಿಯವರಿಗೆ ಭೂಮಿ ಮತ್ತು ಕಟ್ಟಡ ಸಂಬಂಧಿಸಿದಂತೆ ಇವರಿಗೆ ಅಧಿಕ ಮಟ್ಟದಲ್ಲಿ ದೊಡ್ಡ ಲಾಭವಾಗುತ್ತದೆ ಈ ಹಿಂದೆ ಕೈತಪ್ಪಿ ಹೋಗಿದ್ದ ಮತ್ತೆ ನಿಮ್ಮ ಪರವಾಗಿ ಸಿಗುತ್ತದೆ. ಇನ್ನು ತುಲಾ ರಾಶಿ 2023ರಲ್ಲಿ ತುಲಾ ರಾಶಿಯವರಿಗೆ ಒಂದು ಕಾಲದ ವರದಾನವೇ ಸರಿ ಜೀವನದ ಪ್ರತಿಯೊಂದು ನಿಮಗೆ ಈಡೇರುತ್ತದೆ ಮತ್ತು ಮನೆ ಖರೀದಿಯ ಪ್ರಯತ್ನಕ್ಕೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ . ಹಾಗೂ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಹೊಸ ಕಾರು ಖರೀದಿ ಕನಸು ಕೂಡ ನನಸು ಆಗುತ್ತದೆ ವ್ಯಾಪಾರ ಆರಂಭಿಸಿದರೆ ತುಂಬಾ ಲಾಭವನ್ನು ನೀವು ಕಾಣುತ್ತೀರಿ. ಇನ್ನು ವೃಶ್ಚಿಕ ರಾಶಿ ಬಹಳ ದಿನಗಳಿಂದ ಕಾರು ಖರೀದಿಸುವ ಕನಸು ಕಾಣುತ್ತಿದ್ದ ಕನಸು ಇವಾಗ ನನಸಾಗುತ್ತದೆ ಹಣಕಾಸಿನ ವಿಚಾರದಲ್ಲಿ ಭಾರಿ ಪ್ರಯೋಜನಾಗಲಿದೆ 2023 ಹೂಡಿಕೆ ತುಂಬ ಉತ್ತಮವಾಗಲಿದೆ ಇನ್ನು ಕೊನೆಯದಾಗಿ ಧನಸ್ಸು ರಾಶಿ ಈ ಒಂದು ಧನಸ್ಸು ಅವರಿಗೆ ವಾಹನ ಖರೀದಿ ಎಲ್ಲಾ ಕನಸುಗಳು ಈಡೇರುತ್ತವೆ, ದೊಡ್ಡ ಮಟ್ಟದ ಅಸ್ತಿ ಸಂಪಾದನೆಗೆ ಸಾಧ್ಯವಾಗುತ್ತದೆ ಪೂರ್ವಿಕರ ಆಸ್ತಿ ಕೂಡ ಈ ವರ್ಷ ನಿಮ್ಮದು ಆಗುತ್ತದೆ.

ಕಂಕಣ ಭಾಗ್ಯ ಕೂಡಿ ಬಂದಿಲ್ಲ ಎಂದರೆ ಈ ಸರಳವಾದ ಪರಿಹಾರಗಳನ್ನು ಮಾಡಿಕೊಳ್ಳಿ

ಮೊದಲನೆಯದಾಗಿ ಮಹಿಳೆಯರು 8 ಮಂಗಳವಾರಗಳು ಗೌರಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಕೆಂಪು ಬಣ್ಣದ ವಸ್ತುಗಳನ್ನು, ಮಂಗಳಕರ ವಸ್ತುಗಳು, ಮಣ್ಣಿನ ದೀಪಗಳು, ತಾಂಬೂಲವನ್ನು ನೀಡಿ ಅವರ ಆಶೀರ್ವಾದ ತೆಗೆದುಕೊಳ್ಳಬೇಕು. ಇನ್ನು ಕುಜ ದೋಷ ಇರುವವರು ಪ್ರತಿದಿನ ಸಾಯಂಕಾಲದ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ 3 ಬತ್ತಿಯಿಂದ ದೀಪಾರಾಧನೆ ಮಾಡಿ ಅಂಗಾರಕ ಸ್ತೋತ್ರ ಅಥವಾ ಜಪವನ್ನು ಮಾಡಿದರೆ ಕುಜಗ್ರಹದ ದೋಷ ನಿವಾರಣೆಯಾಗುತ್ತದೆ. ಇನ್ನು ಸ್ತ್ರೀಯರು ಪ್ರತಿ ತಿಂಗಳಿನಲ್ಲಿ ಅವರ ಜನ್ಮ ನಕ್ಷತ್ರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಹಾಲಿನಿಂದ ಅಭಿಷೇಕ ಮಾಡಬೇಕು, ಇದರ ಜೊತೆಗೆ ದುರ್ಗಾ ದೇವಿಗೆ ಸಪ್ತ ಸ್ತುತಿ ಸ್ತೋತ್ರಗಳನ್ನು ಪಠಿಸುತ್ತಾ ಕುಂಕುಮ ಅರ್ಚನೆ ಮಾಡುವುದರಿಂದ ದೋಷ ನಿವಾರಣೆಯಾಗುತ್ತದೆ.
ಇನ್ನು ಪ್ರತಿ ಮಂಗಳವಾರ 6 ಬಾಳೆ ಎಲೆಗಳ ಮೇಲೆ ಅಕ್ಕಿ ಹಾಕಿ ಅದರ ಮೇಲೆ ತುಪ್ಪದ ದೀಪ ಹಚ್ಚಿ ದೀಪಾರಾಧನೆ ಮಾಡಿ ಪೂಜೆಯನ್ನು ಮಾಡಬೇಕು, ಇದರ ಜೊತೆಗೆ ಸ್ಕಂದ ಕವಚ ಪಾರಾಯಣ ಮಾಡಿ ಆರಾಧಿಸಿದರೆ ದೋಷದಿಂದ ವಿಮುಕ್ತಿ ಹೊಂದಬಹುದು, ಈ ರೀತಿಯಾಗಿ ಈ ಒಂದು ಪೂಜೆಯನ್ನು 18 ಮಂಗಳವಾರ ಮಾಡಬೇಕು. ಇನ್ನು ಕೆಂಪು ಬಣ್ಣದ ಕರವಸ್ತ್ರವನ್ನು ನಮ್ಮ ಹತ್ತಿರ ಯಾವಾಗಲೂ ಇಟ್ಟುಕೊಳ್ಳಬೇಕು, ಇದರಿಂದ ಪೂಜಾ ದೋಷಗಳು ನಿವಾರಣೆಯಾಗುತ್ತದೆ.
ಯಾಕೆಂದರೆ ಕೆಂಪು ಬಣ್ಣ ಎಂದರೆ ಕುಜನಿಗೆ ಬಹಳ ಇಷ್ಟ. ಇನ್ನು ಸಾಧ್ಯವಾದಷ್ಟು ಹಸುಗಳಿಗೆ ಚಪಾತಿಯ ಜೊತೆ ಬೆಲ್ಲವನ್ನು ಸೇರಿಸಿ ತಿನ್ನಿಸುತ್ತಾ ಬರಬೇಕು ಇದರಿಂದ ಕಂಕಣ ಭಾಗ್ಯ ಶೀಘ್ರವಾಗಿ ಲಭಿಸುತ್ತದೆ. ಈ ರೀತಿಯಾದ ಪರಿಹಾರಗಳನ್ನು ಜೀವನದಲ್ಲಿ ಮಾಡುತ್ತಾ ಬರುವುದರಿಂದ ಜಾತಕದಲ್ಲಿರುವ ಕುಜ ದೋಷಗಳು ನಿವಾರಣೆಯಾಗುತ್ತದೆ, ಇದರಿಂದ ಶೀಘ್ರವಾಗಿ ಕಂಕಣಭಾಗ್ಯ ಕೂಡಿ ಬರುತ್ತದೆ, ಈ ಕೆಲವು ಪರಿಹಾರಗಳಲ್ಲಿ ನಿಮಗೆ ಯಾವುದು ಅನುಕೂಲಕರವಾಗಿ ಇರುತ್ತದೆಯೋ ಅವುಗಳನ್ನು ಕ್ರಮೇಣವಾಗಿ ಮಾಡಿಕೊಂಡು ಬರುವುದರಿಂದ ನಿಮ್ಮ ವಿವಾಹಕ್ಕೆ ಎದುರಾಗುತ್ತಿರುವ ಸಮಸ್ಯೆಗಳು ದೂರವಾಗುತ್ತವೆ, ಜಾತಕದ ದೋಷಗಳು ನಿವಾರಣೆಯಾಗುತ್ತದೆ ಕಂಕಣಭಾಗ್ಯ ಕೂಡಿ ಬರುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...